Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ TB ಔಷಧಿಗಳನ್ನು ನೀವು ಸರಿಯಾಗಿ ತೆಗೆದುಕೊಳ್ಳದಿದ್ದಾಗ ಏನಾಗುತ್ತದೆ ಗೊತ್ತೇ ?

17/11/2025 8:44 AM

BREAKING : ಬಿಹಾರದಲ್ಲಿ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ : ಪ್ರಧಾನಿ ಮೋದಿ ಭಾಗಿ.!

17/11/2025 8:41 AM

SHOCKING : `ಆನ್ ಲೈನ್ ಬೆಟ್ಟಿಂಗ್ ಗೇಮ್’ ಗಳಿಗೆ 10 ರೂ. ಬಡ್ಡಿಗೆ ಹಣ : ಸಾಲ ತೀರಿಸಲು ಯುವಕರಿಂದ ಜಮೀನು ಮಾರಾಟ.!

17/11/2025 8:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಧರ್ಮಸ್ಥಳ ಕೇಸ್ : ಎಸ್ಐಟಿ ವರದಿ ಬಂದ ಬಳಿಕವಷ್ಟೆ ಸತ್ಯಾಂಶ ಹೊರಬೀಳಲಿದೆ : ಗೃಹ ಸಚಿವ ಜಿ.ಪರಮೇಶ್ವರ್
KARNATAKA

BREAKING : ಧರ್ಮಸ್ಥಳ ಕೇಸ್ : ಎಸ್ಐಟಿ ವರದಿ ಬಂದ ಬಳಿಕವಷ್ಟೆ ಸತ್ಯಾಂಶ ಹೊರಬೀಳಲಿದೆ : ಗೃಹ ಸಚಿವ ಜಿ.ಪರಮೇಶ್ವರ್

By kannadanewsnow0523/08/2025 11:25 AM

ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎಸ್ಐಟಿ ಅಧಿಕಾರಿಗಳು ದೂರುದಾರ ಮಾಸ್ಕ್ ಮ್ಯಾನ್ ಅನ್ನು ಅರೆಸ್ಟ್ ಮಾಡಿದ್ದಾರೆ ಇಂದು ಅರೆಸ್ಟ್ ಮಾಡಿ ಬೆಳ್ತಂಗಡಿಯ ಸಿವಿಲ್ ಮತ್ತು JMFC ಕೋರ್ಟಿಗೆ ಹಾಜರುಪಡಿಸಲಿದ್ದು ಮಾಸ್ಕ್ ಮ್ಯಾನ್ ಕಸ್ಟರ್ಡಿನ ಅಥವಾ ನ್ಯಾಯಾಂಗ ಬಂಧನ ಎನ್ನುವುದು ಕೆಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಸ್ಕ್ ಮ್ಯಾನ್ ನನ್ನು ಸಂಶಯ ಬಂದು ವಶಕ್ಕೆ ತಗೊಂಡಿದ್ದಾರಾ ಅಥವಾ ಯಾವ ಉದ್ದೇಶದಿಂದ ಅವನನ್ನು ವಶಕ್ಕೆ ವಶಕ್ಕೆ ತೆಗೆದುಕೊಂಡಿದ್ದರೋ ಅವರಿಗೆ ಗೊತ್ತು. ದೂರುದಾರನ ಆಧಾರದ ಮೇಲೆ ನಾವು ತನಿಖೆ ಪ್ರಾರಂಭ ಮಾಡಿದ್ದೇವೆ ಈಗ ಅವರನ್ನು ಅರೆಸ್ಟ್ ಮಾಡಿ ಅವನ ಹೇಳಿಕೆ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ. ಅವರು ಹೇಳಿದ್ದನ್ನೆಲ್ಲ ನಾನು ನಿಮಗೆ ಹೇಳೋಕೆ ಆಗಲ್ಲ ಎಂದರು.

ಮಾಸ್ಕ್ ಮ್ಯಾನ್ ಅರೆಸ್ಟ್ ಆಗಿರೋದು ಅಂತ ಅಷ್ಟೇ ಗೊತ್ತು ಅದನ್ನೇ ಹೇಳಿದ್ದೇನೆ ಎಸ್ ಐ ಟಿ ಅವರು ಏನು ಹೇಳಿದರು ಅದನ್ನು ಹೇಳಕ್ಕೆ ಆಗಲ್ಲ. ತನಿಖೆ ಆಗುವಾಗ ಯಾವುದೇ ಮಾಹಿತಿ ಹೇಳಬಾರದು. ಎಸ್ಐಟಿ ಅಧಿಕಾರಿಗಳಿಗೆ ತನಿಖೆ ಕೊಟ್ಟ ಮೇಲೆ ಯಾವ ರೀತಿಯಲ್ಲಿ ತನಿಖೆ ಮಾಡಬೇಕು ಎಂದು ನಾವು ಅವರಿಗೆ ಹೇಳಲು ಆಗಲ್ಲ ಎಸ್ಐಟಿ ವರದಿ ಬಂದ ಬಳಿಕವಷ್ಟೇ ಸತ್ಯ ಹೊರಗಡೆ ತರಬೇಕು. ಸತ್ಯ ಹೊರಗಡೆ ಬರಲು ಮಾಸ್ಕ್ ಮ್ಯಾನ್ ಗೆ ಯಾವ ಮೆಥಡ್ ಬಳಸುತ್ತಾರೆ ಅದನ್ನು ನಾವು ಹೇಳೋಕ್ ಆಗಲ್ಲ ಅದು ಎಸ್ಐಟಿ ಅಧಿಕಾರಿಗಳಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

17/11/2025 8:16 AM2 Mins Read

BREAKING : ಕೊಪ್ಪಳದಲ್ಲಿ `ಮಹಿಳಾ ಹೋಂಗಾರ್ಡ್’ ಮೇಲೆ ಗ್ಯಾಂಗ್ ರೇಪ್ ಕೇಸ್ : ನಾಲ್ವರು ಅರೆಸ್ಟ್.!

17/11/2025 8:08 AM1 Min Read

ರಾಜ್ಯದ ‘ಆಶಾ ಕಾರ್ಯಕರ್ತೆ’ಯರ ಕರ್ತವ್ಯಗಳೇನು.? ಇಲ್ಲಿದೆ ಸಂಪೂರ್ಣ ಮಾಹಿತಿ

17/11/2025 8:02 AM2 Mins Read
Recent News

ನಿಮ್ಮ TB ಔಷಧಿಗಳನ್ನು ನೀವು ಸರಿಯಾಗಿ ತೆಗೆದುಕೊಳ್ಳದಿದ್ದಾಗ ಏನಾಗುತ್ತದೆ ಗೊತ್ತೇ ?

17/11/2025 8:44 AM

BREAKING : ಬಿಹಾರದಲ್ಲಿ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ : ಪ್ರಧಾನಿ ಮೋದಿ ಭಾಗಿ.!

17/11/2025 8:41 AM

SHOCKING : `ಆನ್ ಲೈನ್ ಬೆಟ್ಟಿಂಗ್ ಗೇಮ್’ ಗಳಿಗೆ 10 ರೂ. ಬಡ್ಡಿಗೆ ಹಣ : ಸಾಲ ತೀರಿಸಲು ಯುವಕರಿಂದ ಜಮೀನು ಮಾರಾಟ.!

17/11/2025 8:36 AM

BREAKING: ಇಂದು ‘ಟ್ರಂಪ್ ಗಾಜಾ ಯೋಜನೆ’ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ

17/11/2025 8:29 AM
State News
KARNATAKA

ಗಮನಿಸಿ : ನೀವು 5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಈ ವಿಡಿಯೋ ಒಮ್ಮೆ ನೋಡಿ | WATCH VIDEO

By kannadanewsnow5717/11/2025 8:16 AM KARNATAKA 2 Mins Read

ನಾವು ದಿನನಿತ್ಯ ಬಳಸುವ, ಕರೆಗಳಿಗೆ ಉತ್ತರಿಸುವ, OTP ಗಳನ್ನು ಸ್ವೀಕರಿಸುವ, WhatsApp ಬಳಸುವ ಮೊಬೈಲ್ ಸಂಖ್ಯೆ ನಮ್ಮ ವ್ಯಕ್ತಿತ್ವದ ಬಗ್ಗೆ…

BREAKING : ಕೊಪ್ಪಳದಲ್ಲಿ `ಮಹಿಳಾ ಹೋಂಗಾರ್ಡ್’ ಮೇಲೆ ಗ್ಯಾಂಗ್ ರೇಪ್ ಕೇಸ್ : ನಾಲ್ವರು ಅರೆಸ್ಟ್.!

17/11/2025 8:08 AM

ರಾಜ್ಯದ ‘ಆಶಾ ಕಾರ್ಯಕರ್ತೆ’ಯರ ಕರ್ತವ್ಯಗಳೇನು.? ಇಲ್ಲಿದೆ ಸಂಪೂರ್ಣ ಮಾಹಿತಿ

17/11/2025 8:02 AM

BIG NEWS : ನ. 19 ರಂದು ‘PM-KISAN’ 21 ನೇ ಕಂತಿನ ಹಣ ಬಿಡುಗಡೆ : ರೈತರೇ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ.!

17/11/2025 7:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.