Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂನ್ 30ರೊಳಗೆ ‘ಏಕೀಕೃತ ಪಿಂಚಣಿ ಯೋಜನೆ’ ಆಯ್ಕೆ ಮಾಡಿ, ಸರ್ಕಾರಿ ನೌಕರರಿಗೆ ಕೇಂದ್ರದ ಸೂಚನೆ

20/06/2025 8:40 PM

BREAKING : ಇರಾನ್’ಗೆ ಶಸ್ತ್ರಾಸ್ತ್ರ ಸಾಗಣೆ ; ಚೀನಾ, ಟರ್ಕಿಶ್ ಕಂಪನಿಗಳ ಮೇಲೆ ‘ಅಮೆರಿಕ’ ನಿರ್ಬಂಧ

20/06/2025 8:18 PM

“ಆಹ್ವಾನಕ್ಕೆ ಧನ್ಯವಾದಗಳು” : ಡೊನಾಲ್ಡ್ ಟ್ರಂಪ್ ಭೋಜನ ಆಹ್ವಾನವನ್ನ ತಿರಸ್ಕರಿಸಿದ್ದೇಕೆ.? ‘ಪ್ರಧಾನಿ ಮೋದಿ’ ಕೊಟ್ಟ ಕಾರಣ ಇಲ್ಲಿದೆ!

20/06/2025 8:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸಿಎಂ ಹೆಸರೇಳಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರೂ.ವಂಚನೆ : ಕಾಂಗ್ರೆಸ್ ನಾಯಕಿ ವಿರುದ್ಧ ಗಂಭೀರ ಆರೋಪ
KARNATAKA

BREAKING : ಸಿಎಂ ಹೆಸರೇಳಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರೂ.ವಂಚನೆ : ಕಾಂಗ್ರೆಸ್ ನಾಯಕಿ ವಿರುದ್ಧ ಗಂಭೀರ ಆರೋಪ

By kannadanewsnow0520/06/2025 7:12 PM

ಬೆಂಗಳೂರು : ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಹಲವಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ ಎನ್ನುವ ಗಂಭೀರವಾದ ಆರೋಪ ಕೇಳಿಬಂದಿದೆ.

ಹೌದು ಸರ್ಕಾರಿ ಕೆಲಸ ಕೊಡಿಸುವುದಾಗಿ ಸಾಕಷ್ಟು ಜನರಿಗೆ ವಂಚನೆ ಎಸಗಿದ್ದು, ವಸಂತ ಮುರಳಿ ಅವರಿಂದ ಇದೀಗ ಸಾಕಷ್ಟು ಜನರು ಮೋಸ ಹೋಗಿದ್ದಾರೆ. ನನಗೆ ಮುಖ್ಯಮಂತ್ರಿ ಗೊತ್ತು, ಮಿನಿಸ್ಟರ್ ಗೊತ್ತು ಎಂದು ವಸಂತ ಮುರುಳಿ ಅನೇಕರಿಗೆ ವಂಚನೆ ಎಸಗಿದ್ದಾರೆ. ಈ ಕುರಿತು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಲ್ಲದೇ ಇಂದು ವಸಂತ ಮುರುಳಿ ಅವರ ಕಾರ್ಯಕ್ರಮಕ್ಕೆ ಮೋಸ ಹೋದವರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಇಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಪರಸ್ಪರ ಗುಂಪುಗಳು ಕೈ ಕೈ ಮಿಲಾಯಿಸಿಸಿಕೊಂಡು ಗಲಾಟೆ ನಡೆಸಿವೆ. ವಿಶ್ವಕರ್ಮ ಸಮಾಜದ ಕಾರ್ಯಕ್ರಮದ ವೇಳೆ ಭಾರೀ ಗಲಾಟೆ ನಡೆದಿದೆ. ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷೆ ಎಂದು ಗುರುತಿಸಲ್ಪಟ್ಟ ವಸಂತ ಮುರಳಿ ವಿರುದ್ಧ ಹಲವರು ಗಂಭೀರ ಆರೋಪ ಹೊರಿಸಿದ್ದಾರೆ.

ವಸಂತ ಮುರಳಿ ಅವರು ‘ಸಿಎಂ, ಮಿನಿಸ್ಟರ್ ನನಗೆ ಪರಿಚಯವಿದ್ದಾರೆ’ ಎಂಬ ಮಾತುಗಳಿಂದ ನಂಬಿಕೆ ಹುಟ್ಟಿಸಿ, ಸರ್ಕಾರದ ಉದ್ಯೋಗ ಕೊಡಿಸುವ ಭರವಸೆಯಿಂದ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಗಂಭೀರವಾಗಿವೆ. ಒಂದು ವರ್ಷದ ಹೆಚ್ಚು ಸಮಯ ಕಳೆದರೂ ಉದ್ಯೋಗ ಅಥವಾ ಹಣ ಮರಳಿ ಸಿಗದ ಕಾರಣ ವಂಚಿತರು ಟೌನ್‌ಹಾಲ್ ಸಮಾವೇಶಕ್ಕೆ ಬಂದು ಪ್ರತಿಭಟನೆ ನಡೆಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 72 ಹೊಸ ಕೊರೊನಾ ಪ್ರಕರಣಗಳು ಪತ್ತೆ | Corona Update

20/06/2025 8:02 PM1 Min Read

BREAKING : ‘LLB’ ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಸವರ್ಣಿಯರಿಂದ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ : ‘FIR’ ದಾಖಲು

20/06/2025 7:57 PM1 Min Read

BREAKING : ಬೇರೆ ಚಿತ್ರದ ನಿರ್ಮಾಪಕರ ದುಡ್ಡು, ದುಡ್ಡಲ್ವಾ? ನಟ ಶ್ರೀನಗರ ಕಿಟ್ಟಿ, ನಿರ್ದೇಶಕರ ವಿರುದ್ಧ ರಚಿತಾ ರಾಮ್ ಆಕ್ರೋಶ!

20/06/2025 7:50 PM2 Mins Read
Recent News

ಜೂನ್ 30ರೊಳಗೆ ‘ಏಕೀಕೃತ ಪಿಂಚಣಿ ಯೋಜನೆ’ ಆಯ್ಕೆ ಮಾಡಿ, ಸರ್ಕಾರಿ ನೌಕರರಿಗೆ ಕೇಂದ್ರದ ಸೂಚನೆ

20/06/2025 8:40 PM

BREAKING : ಇರಾನ್’ಗೆ ಶಸ್ತ್ರಾಸ್ತ್ರ ಸಾಗಣೆ ; ಚೀನಾ, ಟರ್ಕಿಶ್ ಕಂಪನಿಗಳ ಮೇಲೆ ‘ಅಮೆರಿಕ’ ನಿರ್ಬಂಧ

20/06/2025 8:18 PM

“ಆಹ್ವಾನಕ್ಕೆ ಧನ್ಯವಾದಗಳು” : ಡೊನಾಲ್ಡ್ ಟ್ರಂಪ್ ಭೋಜನ ಆಹ್ವಾನವನ್ನ ತಿರಸ್ಕರಿಸಿದ್ದೇಕೆ.? ‘ಪ್ರಧಾನಿ ಮೋದಿ’ ಕೊಟ್ಟ ಕಾರಣ ಇಲ್ಲಿದೆ!

20/06/2025 8:06 PM

BREAKING : ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 72 ಹೊಸ ಕೊರೊನಾ ಪ್ರಕರಣಗಳು ಪತ್ತೆ | Corona Update

20/06/2025 8:02 PM
State News
KARNATAKA

BREAKING : ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 72 ಹೊಸ ಕೊರೊನಾ ಪ್ರಕರಣಗಳು ಪತ್ತೆ | Corona Update

By kannadanewsnow0520/06/2025 8:02 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದ್ದು ಇದರ ಮಧ್ಯ ಕೊರೋನಾ ಆರ್ಭಟವು ಜೋರಾಗಿದೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ…

BREAKING : ‘LLB’ ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಸವರ್ಣಿಯರಿಂದ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ : ‘FIR’ ದಾಖಲು

20/06/2025 7:57 PM

BREAKING : ಬೇರೆ ಚಿತ್ರದ ನಿರ್ಮಾಪಕರ ದುಡ್ಡು, ದುಡ್ಡಲ್ವಾ? ನಟ ಶ್ರೀನಗರ ಕಿಟ್ಟಿ, ನಿರ್ದೇಶಕರ ವಿರುದ್ಧ ರಚಿತಾ ರಾಮ್ ಆಕ್ರೋಶ!

20/06/2025 7:50 PM

BREAKING : ಸಿಎಂ ಹೆಸರೇಳಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರೂ.ವಂಚನೆ : ಕಾಂಗ್ರೆಸ್ ನಾಯಕಿ ವಿರುದ್ಧ ಗಂಭೀರ ಆರೋಪ

20/06/2025 7:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.