ಚಾಮರಾಜನಗರ : ಮಗಳಿಗೆ ತೊಂದರೆ ಕೊಡುತ್ತಿದ್ದ ಅಳಿಯನನ್ನು ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಚಾಮರಾಜನಗರ ತಾಲೂಕಿನ ಜನ್ನುರಿನಲ್ಲಿ ನಡೆದಿದೆ.
ತುಂಬಾ ದುಡ್ಡಿನ ಸಮಸ್ಯೆಗಳು ಇದ್ರೆ ಶನಿವಾರ ಲವಂಗ ಬಳಸಿ ಹೀಗೆ ಮಾಡಿ
ಉಮೇಶ್ (28) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗುತ್ತಿದೆ.ಮೃತ ಉಮೇಶ್ ಪ್ರತಿದಿನ ಕುಡಿದು ಬಂದು ಮಗಳಿಗೆ ತೊಂದರೆ ಕೊಡುತ್ತಿದ್ದ ಆರೋಪದ ಮೇಲೆ ಉಮೇಶನನ್ನು ನಂಜುಂಡಯ್ಯ ಎನ್ನುವ ವ್ಯಕ್ತಿ ಬರ್ಬರವಾಗಿ ಕೊಲೆಗೈದಿದ್ದಾನೆ.ಘಟನೆ ಕುರಿತಂತೆ ಕುದುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಈ ಪ್ರದೇಶಗಳಲ್ಲಿ ಪ್ರಾಣಿಗಳಿಗಾಗಿ ‘ಆಂಬ್ಯುಲೆನ್ಸ್’ ಸೇವೆ ಪ್ರಾರಂಭ