Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ‘ಆಯುಷ್ಮಾನ್ ಕಾರ್ಡ್’ಗೆ ಅರ್ಹರೇ.? ಮನೆಯಲ್ಲೇ ಕುಳಿತು ಈ ರೀತಿ ಚೆಕ್ ಮಾಡಿ!

17/01/2026 7:27 AM

ಟ್ರಂಪ್ ಎಚ್ಚರಿಕೆಗೆ ಮಣಿದ ಇರಾನ್? 800 ಮರಣದಂಡನೆಗಳಿಗೆ ದಿಢೀರ್ ಬ್ರೇಕ್!

17/01/2026 7:26 AM

ಟ್ರಂಪ್‌ಗೆ ‘ಪದಕ’ ಸಿಕ್ಕರೂ ‘ನೋಬೆಲ್ ವಿಜೇತ’ ಪಟ್ಟ ಸಿಗಲ್ಲ! ನೋಬೆಲ್ ಸಮಿತಿ ನೀಡಿದ ಸ್ಪಷ್ಟನೆ ಏನು?

17/01/2026 7:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೇಶದಲ್ಲಿ ನಿಲ್ಲದ ಕಾಮುಕರ ಅಟ್ಟಹಾಸ : ಕಾನ್ಪುರದಲ್ಲಿ ನರ್ಸ್ ಮೇಲೆ ಖಾಸಗಿ ಆಸ್ಪತ್ರೆಯ ನಿರ್ದೇಶಕನಿಂದ ಅತ್ಯಾಚಾರ!
INDIA

BREAKING : ದೇಶದಲ್ಲಿ ನಿಲ್ಲದ ಕಾಮುಕರ ಅಟ್ಟಹಾಸ : ಕಾನ್ಪುರದಲ್ಲಿ ನರ್ಸ್ ಮೇಲೆ ಖಾಸಗಿ ಆಸ್ಪತ್ರೆಯ ನಿರ್ದೇಶಕನಿಂದ ಅತ್ಯಾಚಾರ!

By kannadanewsnow0505/11/2024 11:25 AM

ಉತ್ತರಪ್ರದೇಶ : ಕಳೆದ ಕೆಲವು ದಿನಗಳ ಹಿಂದೆ ಕೊಲ್ಕತ್ತಾದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದ್ದು, ಅಲ್ಲದೆ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಇಡೀ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ಆಸ್ಪತ್ರೆ ನಿರ್ದೇಶಕ ಒಬ್ಬ ನರ್ಸ್ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಉತ್ತರಪ್ರದೇಶದ ಕಾನ್ಪುರದಲ್ಲಿ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ 22 ವರ್ಷದ ನರ್ಸ್ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.ಕಳೆದೆರಡು ತಿಂಗಳುಗಳಿಂದ ಯುವತಿ ಕಲ್ಯಾಣಪುರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಸಂಜೆ, ಆಸ್ಪತ್ರೆಯಲ್ಲಿ ನಿರ್ದೇಶಕ ಆಯೋಜಿಸಿದ್ದ ಪಾರ್ಟಿಯಲ್ಲಿ ನರ್ಸ್ ಪಾಲ್ಗೊಂಡಿದ್ದಳು.

ಕೆಲಸದ ನೆಪದಲ್ಲಿ ಆಕೆಯನ್ನು ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರುವಂತೆ ನಿರ್ದೇಶಕ ಹೇಳಿದ್ದು, ಮಧ್ಯರಾತ್ರಿ ಆಕೆಯನ್ನು ಕೋಣೆಗೆ ಕರೆದು ಬಲವಂತವಾಗಿ ಒಳಗೆ ಎಳೆದುಕೊಂಡು ಹೋಗಿ ಬಾಗಿಲು ಹಾಕಿ ಅತ್ಯಾಚಾರವೆಸಗುವ ಮುನ್ನ ನರ್ಸ್‌ಗೆ ಅಮಲು ಬೆರೆಸಿದ ತಂಪು ಪಾನೀಯವನ್ನು ನೀಡಿ ಕೃತ್ಯವೆಸಗಿದ್ದಾನೆ ಎಂದು ತಿಳಿಸಿದ್ದಾರೆ.

ಅತ್ಯಾಚಾರದ ಬಳಿಕ ಆಸ್ಪತ್ರೆಯ ನಿರ್ದೇಶಕ ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ಸಂತ್ರಸ್ತ ಯುವತಿಯ ಹೇಳಿಕೆಯನ್ನು ದಾಖಲಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ನೀವು ‘ಆಯುಷ್ಮಾನ್ ಕಾರ್ಡ್’ಗೆ ಅರ್ಹರೇ.? ಮನೆಯಲ್ಲೇ ಕುಳಿತು ಈ ರೀತಿ ಚೆಕ್ ಮಾಡಿ!

17/01/2026 7:27 AM2 Mins Read

ಟ್ರಂಪ್ ಎಚ್ಚರಿಕೆಗೆ ಮಣಿದ ಇರಾನ್? 800 ಮರಣದಂಡನೆಗಳಿಗೆ ದಿಢೀರ್ ಬ್ರೇಕ್!

17/01/2026 7:26 AM1 Min Read

ಟ್ರಂಪ್‌ಗೆ ‘ಪದಕ’ ಸಿಕ್ಕರೂ ‘ನೋಬೆಲ್ ವಿಜೇತ’ ಪಟ್ಟ ಸಿಗಲ್ಲ! ನೋಬೆಲ್ ಸಮಿತಿ ನೀಡಿದ ಸ್ಪಷ್ಟನೆ ಏನು?

17/01/2026 7:21 AM1 Min Read
Recent News

ನೀವು ‘ಆಯುಷ್ಮಾನ್ ಕಾರ್ಡ್’ಗೆ ಅರ್ಹರೇ.? ಮನೆಯಲ್ಲೇ ಕುಳಿತು ಈ ರೀತಿ ಚೆಕ್ ಮಾಡಿ!

17/01/2026 7:27 AM

ಟ್ರಂಪ್ ಎಚ್ಚರಿಕೆಗೆ ಮಣಿದ ಇರಾನ್? 800 ಮರಣದಂಡನೆಗಳಿಗೆ ದಿಢೀರ್ ಬ್ರೇಕ್!

17/01/2026 7:26 AM

ಟ್ರಂಪ್‌ಗೆ ‘ಪದಕ’ ಸಿಕ್ಕರೂ ‘ನೋಬೆಲ್ ವಿಜೇತ’ ಪಟ್ಟ ಸಿಗಲ್ಲ! ನೋಬೆಲ್ ಸಮಿತಿ ನೀಡಿದ ಸ್ಪಷ್ಟನೆ ಏನು?

17/01/2026 7:21 AM

ಬ್ಯಾಂಕ್ ಅಕೌಂಟ್‌ನಲ್ಲಿ ಹಣ ಇಟ್ಟರೆ ಲಾಭವೋ ಅಥವಾ ನಷ್ಟವೋ? ಸ್ಮಾರ್ಟ್ ಆಗಿ ಹೂಡಿಕೆ ಮಾಡಲು ಇಲ್ಲಿವೆ ಟಿಪ್ಸ್

17/01/2026 7:16 AM
State News
KARNATAKA

50 ವರ್ಷ ಮೇಲ್ಪಟ್ಟ ಪುರುಷರೇ ಗಮನಿಸಿ : ಈ 5 ಜೀವಸತ್ವಗಳು ಅಮೃತವಿದ್ದಂತೆ, ಪ್ರತಿದಿನ ತಪ್ಪದೇ ಸೇವಿಸಿ.!

By kannadanewsnow5717/01/2026 7:15 AM KARNATAKA 2 Mins Read

ವಯಸ್ಸಾದಂತೆ ದೇಹದ ಪೌಷ್ಟಿಕಾಂಶದ ಅಗತ್ಯಗಳು ಬದಲಾಗುತ್ತವೆ. ವಿಶೇಷವಾಗಿ ಪುರುಷರಿಗೆ 50 ವರ್ಷ ವಯಸ್ಸು ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು…

ಉದ್ಯೋಗಿಗಳೇ ಗಮನಿಸಿ : ನೀವು ಯಾವ ಉದ್ದೇಶಗಳಿಗಾಗಿ `PF’ ಹಣ ಹಿಂಪಡೆಯಬಹುದು? ಇಲ್ಲಿದೆ ಮಾಹಿತಿ

17/01/2026 7:11 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ `ಆಂಜಿಯೋಗ್ರಾಮ್ ಚಿಕಿತ್ಸೆ’ ನೀಡಲು ಸರ್ಕಾರ ಆದೇಶ.!

17/01/2026 7:04 AM

5 ಲಕ್ಷದವರೆಗೆ ಚಿಕಿತ್ಸೆ : `ಯಶಸ್ವಿನಿ ವಿಮೆ ಯೋಜನೆ’ ನವೀಕರಣ, ಹೊಸ ಸದಸ್ಯತ್ವ ನೋಂದಣಿಗೆ ಅರ್ಜಿ ಆಹ್ವಾನ

17/01/2026 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.