Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM

’90 ಸೀಟು, ವಿಜಯ್ ಸಿಎಂ’ ಆಫರ್ ತಿರಸ್ಕರಿಸಿದ ಟಿವಿಕೆ: ಯಾರೊಂದಿಗೂ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ ದಳಪತಿ ವಿಜಯ್ ಪಡೆ

19/03/2026 7:45 AM

BREAKING : ಬೆಂಗಳೂರಿನಲ್ಲಿ ಯುಗಾದಿ ಸಂಭ್ರಮ: ಮಾರುಕಟ್ಟೆಗಳಲ್ಲಿ ಜನಸಾಗರ, ಹೂವು-ಹಣ್ಣಿನ ದರ ಗಗನಕ್ಕೆ!

19/03/2026 7:40 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಮನಗರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ‘BJP’ ಮಂಡಲ ಅಧ್ಯಕ್ಷ : ದೂರು ದಾಖಲು!
KARNATAKA

BREAKING : ರಾಮನಗರದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ‘BJP’ ಮಂಡಲ ಅಧ್ಯಕ್ಷ : ದೂರು ದಾಖಲು!

By kannadanewsnow0509/09/2024 6:33 PM

ರಾಮನಗರ : ರಾಜ್ಯದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲದಂತ್ತಾಗಿದೆ ಎಂಬುದು ಇತ್ತೀಚಿಗೆ ರಾಜ್ಯದಲ್ಲಿ ದಿನಂಪ್ರತಿ ನಡೆಯುವ ಘಟನೆಗಳೇ ಉದಾಹರಣೆಯಾಗಿವೆ. ಇದರ ಬೆನ್ನಲ್ಲೆ ಇದೀಗ ರಾಮನಗರ ಜಿಲ್ಲೆಯಲ್ಲಿ ಮಹಿಳೆಯೊಂದಿಗೆ ಬಿಜೆಪಿ ಮಂಡಲ ಅಧ್ಯಕ್ಷ ಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.

ಹೌದು ಮಹಿಳೆಯ ಜೊತೆ ಬಿಜೆಪಿ ಮಂಡಲ ಅಧ್ಯಕ್ಷ ಅಸಭ್ಯವಾಗಿ ವರ್ತಿsiರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ. ಚನ್ನಪಟ್ಟಣದ ಬಿಜೆಪಿ ಮುಖಂಡನ ವಿರುದ್ಧ ಇದೀಗ ದೂರು ದಾಖಲಾಗಿದೆ.ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷನ ವಿರುದ್ಧ ಮಹಿಳೆ ಠಾಣೆಗೆ ದೂರು ನೀಡಿದ್ದಾಳೆ.

ಬಿಜೆಪಿ ಮಂಡಲ ಅಧ್ಯಕ್ಷ ಟಿಎಸ್ ರಾಜು ವಿರುದ್ಧ ಇದೀಗ ದೂರು ದಾಖಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಮಂಡಲ ಅಧ್ಯಕ್ಷ ಟಿಎಸ್ ರಾಜು ವಿರುದ್ಧ ತೂಬಿನಕೆರೆ ಗ್ರಾಮದ ಪೂಜಾ ಎಂಬುವವರಿಂದ ದೂರು ಸಲ್ಲಿಕೆಯಾಗಿದೆ. ಗಣೇಶನ ಮೆರವಣಿಗೆ ನೋಡಿ ಮನೆಗೆ ತೆರಳುವಾಗ ಈ ಒಂದು ಘಟನೆ ನಡೆದಿದೆ.

ಹಿಂದಿನಿಂದ ಬಂದು ಅವಾಚ್ಯ ಪದಗಳಿಂದ ಬೈದು, ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆಯ ಹೆಗಲ ಮೇಲೆ ಕೈ ಹಾಕಿ ಕಿರುಕುಳ ನೀಡಿರುವ ಆರೋಪ ಇದೀಗ ಕೇಳಿ ಬರುತ್ತಿದೆ. ಅಲ್ಲದೆ ಫೋಟೋ ತೆಗೆದು ಇತರರಿಗೂ ಕೂಡ ಕಳುಹಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ವೇಳೆ ಪೂಜಾ ಟಿ ಎಸ್ ರಾಜು ಮೊಬೈಲನ್ನು ಕಸಿದುಕೊಂಡಿದ್ದಾಳೆ. ಘಟನೆ ಬಳಿಕ ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾಳೆ. ರಾಜು ಮೊಬೈಲ್ ಅನ್ನು ಪೂಜಾ ಪೊಲೀಸರಿಗೆ ನೀಡಿದ್ದಾಳೆ. ಘಟನೆ ಕುರಿತಂತೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM1 Min Read

BREAKING : ಬೆಂಗಳೂರಿನಲ್ಲಿ ಯುಗಾದಿ ಸಂಭ್ರಮ: ಮಾರುಕಟ್ಟೆಗಳಲ್ಲಿ ಜನಸಾಗರ, ಹೂವು-ಹಣ್ಣಿನ ದರ ಗಗನಕ್ಕೆ!

19/03/2026 7:40 AM1 Min Read

ಪುರುಷರೇ ಗಮನಿಸಿ : ಸಂತಾನೋತ್ಪತ್ತಿ ಆರೋಗ್ಯ, ವೀರ್ಯದ ಗುಣಮಟ್ಟ ಹೆಚ್ಚಿಸಲು ಇಲ್ಲಿವೆ 6 ಸರಳ ಉಪಾಯಗಳು!

19/03/2026 7:30 AM2 Mins Read
Recent News

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

19/03/2026 7:47 AM

’90 ಸೀಟು, ವಿಜಯ್ ಸಿಎಂ’ ಆಫರ್ ತಿರಸ್ಕರಿಸಿದ ಟಿವಿಕೆ: ಯಾರೊಂದಿಗೂ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ ದಳಪತಿ ವಿಜಯ್ ಪಡೆ

19/03/2026 7:45 AM

BREAKING : ಬೆಂಗಳೂರಿನಲ್ಲಿ ಯುಗಾದಿ ಸಂಭ್ರಮ: ಮಾರುಕಟ್ಟೆಗಳಲ್ಲಿ ಜನಸಾಗರ, ಹೂವು-ಹಣ್ಣಿನ ದರ ಗಗನಕ್ಕೆ!

19/03/2026 7:40 AM

ಇರಾನ್ ಅನಿಲ ಘಟಕದ ಮೇಲೆ ಇಸ್ರೇಲ್ ವಾಯುದಾಳಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ !

19/03/2026 7:33 AM
State News
KARNATAKA

ಯುಗಾದಿ ಸಂಭ್ರಮ : ಜೀವನದ ಏರಿಳಿತ ಸಾರುವ ‘ಬೇವು-ಬೆಲ್ಲ’ ತಯಾರಿಸುವ ವಿಧಾನ ಇಲ್ಲಿದೆ

By kannadanewsnow5719/03/2026 7:47 AM KARNATAKA 1 Min Read

ಬೆಂಗಳೂರು : ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಂದು ಆಚರಿಸಲಾಗುವ ಹೊಸ ವರ್ಷದ ಮೊದಲ ಹಬ್ಬ ‘ಯುಗಾದಿ’. ಈ ಹಬ್ಬದ…

BREAKING : ಬೆಂಗಳೂರಿನಲ್ಲಿ ಯುಗಾದಿ ಸಂಭ್ರಮ: ಮಾರುಕಟ್ಟೆಗಳಲ್ಲಿ ಜನಸಾಗರ, ಹೂವು-ಹಣ್ಣಿನ ದರ ಗಗನಕ್ಕೆ!

19/03/2026 7:40 AM

ಪುರುಷರೇ ಗಮನಿಸಿ : ಸಂತಾನೋತ್ಪತ್ತಿ ಆರೋಗ್ಯ, ವೀರ್ಯದ ಗುಣಮಟ್ಟ ಹೆಚ್ಚಿಸಲು ಇಲ್ಲಿವೆ 6 ಸರಳ ಉಪಾಯಗಳು!

19/03/2026 7:30 AM

ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `GPF’ ನಿಯಮಗಳಿಗೆ ತಿದ್ದುಪಡಿ, ಇನ್ಮುಂದೆ ಆಧಾರ್, ಕೆಜಿಐಡಿ ಸಂಖ್ಯೆ ಕಡ್ಡಾಯ !

19/03/2026 7:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.