Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ‘ನೀವು ಅಶ್ಲೀಲ ಚಿತ್ರ ನೋಡುತ್ತಿದ್ದೀರಾ?’ : ಮಹಿಳಾ ಉದ್ಯೋಗಿಗೆ ಸಿಇಒ ಪ್ರಶ್ನೆ

23/06/2025 9:27 AM

ಇಂದು ಅತ್ಯಂತ ಶಕ್ತಿಶಾಲಿ ಪ್ರದೋಷ : ಶಿವನನ್ನು ಪೂಜಿಸಲು ನಿಮಗೆ ಇಂತಹ ದಿನ ಎಂದಿಗೂ ಸಿಗುವುದಿಲ್ಲ

23/06/2025 9:13 AM

BREAKING: 4 ರಾಜ್ಯಗಳ ಉಪಚುನಾವಣೆ: ಕೇರಳದ ನಿಲಂಬೂರಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ

23/06/2025 9:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೆಬ್ಬಾಳ್ಕರ್ ಅಪಘಾತ ಕೇಸ್ ಗೆ ಬಿಗ್ ಟ್ವಿಸ್ಟ್ : ಕಾರಲ್ಲಿ ದೊಡ್ಡ ಮೊತ್ತದ ಹಣ ಸಾಗಿಸುತ್ತಿದ್ದರು : ಛಲವಾದಿ ನಾರಾಯಣಸ್ವಾಮಿ
KARNATAKA

BREAKING : ಹೆಬ್ಬಾಳ್ಕರ್ ಅಪಘಾತ ಕೇಸ್ ಗೆ ಬಿಗ್ ಟ್ವಿಸ್ಟ್ : ಕಾರಲ್ಲಿ ದೊಡ್ಡ ಮೊತ್ತದ ಹಣ ಸಾಗಿಸುತ್ತಿದ್ದರು : ಛಲವಾದಿ ನಾರಾಯಣಸ್ವಾಮಿ

By kannadanewsnow0521/01/2025 4:12 PM

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಬಳಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾರಿನಲ್ಲಿ ಬೃಹತ್ ಮೊತ್ತದ ಹಣ ಸಾಗಿಸುತ್ತಿದ್ದರು ಹಾಗಾಗಿ ಒಬ್ಬರೇ ಪ್ರಯಾಣ ಮಾಡಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಘಾತದ ವೇಳೆ ಮೊದಲು ನಾಯಿ ತಪ್ಪಿಸಲು ಅಪಘಾತ ಅಂದ್ರು. ನಂತರ ಹಿಟ್ & ರನ್ ಅಂದ್ರು, ಡೈವರ್ ನಿದ್ದೆಗೆ ಜಾರಿದ್ರು ಅನ್ನೋದು ಸತ್ಯವಾ? ಎಸ್ಕಾರ್ಟ್‌ ಇಲ್ಲದೇ ಪ್ರಯಾಣ ಮಾಡಿದ್ದು ಯಾಕೆ? ಒಬ್ಬರೇ ಪ್ರಯಾಣ ಮಾಡಿದ್ದರ ಗುಟ್ಟೇನೂ? ಸಚಿವರ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು ಎಂದು ಸ್ಪೋಟಕವಾದ ಆರೋಪ ಮಾಡಿದ್ದಾರೆ.

ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಜನರು ಇದರ ಬಗ್ಗೆ ಕೇಳುತ್ತಿದ್ದಾರೆ. ಅಪಘಾತದ ಬಳಿಕ ದೂರು ದಾಖಲಿಸುವ ಮುನ್ನ ಕಾರನ್ನ ಬೇರೆಡೆ ಸಾಗಿಸಿದ್ದು ಯಾಕೆ? ಗನಮ್ಯಾನ್. ಎಸ್ಕಾರ್ಟ್‌ ಕೊಟ್ಟಿದ್ರು ಎಲ್ಲರನ್ನೂ ಯಾಕೆ ಬಿಟ್ಟು ಹೋಗಿದ್ದು? ಸೆಕ್ಯೂರಿಟಿ ಬಿಟ್ಟು ಯಾಕೆ ಟ್ರಾವಲ್‌ ಮಾಡಿದ್ರೀ? ಘಟನೆ ನಡೆದಿದ್ದು ಹೇಗೆ? ಸತ್ಯ ಎನೂ ಅಂತಾ ಜನರಿಗೆ ತಿಳಿಸಿ ಎಂದು ಬಿಜೆಪಿ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಹಾಗಾಗಿ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ,ಹಾಲಿ ನ್ಯಾಯಾದೀಶರಿಂದ ತನಿಖೆ ಮಾಡಬೇಕು, ಯಾರು ಯಾರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು ಆ ಬಗ್ಗೆ ತನಿಖೆಯಾಗಲಿ, ಕಾರಿನಲ್ಲಿ ಎಷ್ಟು ಬ್ಯಗ್‌ಗಳು ಇದ್ವು ಅನ್ನೋದನ್ನ ತನಿಖೆ ಮಾಡಲಿ ಎಂದು ಛಲವಾದಿ ನಾರಾಯಣ ಸ್ವಾಮಿ ಅಗ್ರಹಿಸಿದ್ದಾರೆ. ಚಲವಾದಿ ನಾರಾಯಣಸ್ವಾಮಿಯವರ ಈ ಒಂದು ಹೇಳಿಕೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share. Facebook Twitter LinkedIn WhatsApp Email

Related Posts

ಇಂದು ಅತ್ಯಂತ ಶಕ್ತಿಶಾಲಿ ಪ್ರದೋಷ : ಶಿವನನ್ನು ಪೂಜಿಸಲು ನಿಮಗೆ ಇಂತಹ ದಿನ ಎಂದಿಗೂ ಸಿಗುವುದಿಲ್ಲ

23/06/2025 9:13 AM3 Mins Read

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ `AI’ ಹಾಜರಾತಿ : ಹೆಸರು ಕೂಗಲ್ಲ, ಮೊಬೈಲ್ ಮೂಲಕ ಫೋಟೋ.!

23/06/2025 8:52 AM2 Mins Read

SHOCKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ.!

23/06/2025 8:45 AM1 Min Read
Recent News

Shocking: ‘ನೀವು ಅಶ್ಲೀಲ ಚಿತ್ರ ನೋಡುತ್ತಿದ್ದೀರಾ?’ : ಮಹಿಳಾ ಉದ್ಯೋಗಿಗೆ ಸಿಇಒ ಪ್ರಶ್ನೆ

23/06/2025 9:27 AM

ಇಂದು ಅತ್ಯಂತ ಶಕ್ತಿಶಾಲಿ ಪ್ರದೋಷ : ಶಿವನನ್ನು ಪೂಜಿಸಲು ನಿಮಗೆ ಇಂತಹ ದಿನ ಎಂದಿಗೂ ಸಿಗುವುದಿಲ್ಲ

23/06/2025 9:13 AM

BREAKING: 4 ರಾಜ್ಯಗಳ ಉಪಚುನಾವಣೆ: ಕೇರಳದ ನಿಲಂಬೂರಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ

23/06/2025 9:10 AM

BIG NEWS : ಇರಾನ್ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ : ಮೊದಲು & ನಂತರದ ಸ್ಯಾಟ್ ಲೈಟ್ ಫೋಟೋ ವೈರಲ್

23/06/2025 9:08 AM
State News
KARNATAKA

ಇಂದು ಅತ್ಯಂತ ಶಕ್ತಿಶಾಲಿ ಪ್ರದೋಷ : ಶಿವನನ್ನು ಪೂಜಿಸಲು ನಿಮಗೆ ಇಂತಹ ದಿನ ಎಂದಿಗೂ ಸಿಗುವುದಿಲ್ಲ

By kannadanewsnow5723/06/2025 9:13 AM KARNATAKA 3 Mins Read

ಇಂದು ಅತ್ಯಂತ ಶಕ್ತಿಶಾಲಿ ಪ್ರದೋಷ. ನೀವು ಹಲವು ವರ್ಷಗಳ ಕಾಲ ತಪಸ್ಸು ಮಾಡಿದರೂ, ಭಗವಂತನನ್ನು ಪೂಜಿಸಲು ನಿಮಗೆ ಇಂತಹ ದಿನ…

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ `AI’ ಹಾಜರಾತಿ : ಹೆಸರು ಕೂಗಲ್ಲ, ಮೊಬೈಲ್ ಮೂಲಕ ಫೋಟೋ.!

23/06/2025 8:52 AM

SHOCKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ : ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ.!

23/06/2025 8:45 AM

ಬೆಂಗಳೂರಿನ ಜನತೆಗೆ `ಕರೆಂಟ್ ಶಾಕ್ : ಇಂದು, ನಾಳೆ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ’ | POWER CUT

23/06/2025 8:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.