Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿಕನ್ ಪ್ರಿಯರೇ ಗಮನಿಸಿ : ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ, ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

28/11/2025 7:34 AM

‘ಬಿಹಾರದ ಎಲ್ಲ ಕ್ಷೇತ್ರಗಳಲ್ಲೂ SIR ಗುರಿ ಒಂದೇ ಆಗಿದ್ದರೆ ಚುನಾವಣಾ ಆಯೋಗದ ತಪ್ಪಿಲ್ಲ’: ಸುಪ್ರೀಂಕೋರ್ಟ್

28/11/2025 7:30 AM

BREAKING : ಇಂಡೋನೇಷ್ಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪಕ್ಕೆ 34 ಮಂದಿ ಬಲಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

28/11/2025 7:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಮತ್ತೊಂದು ಸೂಸೈಡ್ : ಪತ್ನಿಯ ಮನೆಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ!
KARNATAKA

BREAKING : ಬೆಂಗಳೂರಲ್ಲಿ ಮತ್ತೊಂದು ಸೂಸೈಡ್ : ಪತ್ನಿಯ ಮನೆಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ!

By kannadanewsnow0523/01/2025 5:48 PM

ಬೆಂಗಳೂರು : ವರದಕ್ಷಿಣೆ ಕಿರುಕುಳ, ದೈಹಿಕವಾಗಿ ಹಲ್ಲೆ ಇತರೆ ಕಾರಣಗಳಿಂದ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಆದರೆ ಇದೀಗ ಪತ್ನಿಯರ ಕಾಟಕ್ಕೆ ಗಂಡಂದಿರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದ್ದು, ಪತ್ನಿಯ ಮನೆಯಲ್ಲಿಯೇ ಪ್ರತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೌದು ಪತ್ನಿ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಾಗರಭಾವಿಯ ಎನ್​ಜಿಎಫ್​ ಲೇಔಟ್​ನ ಅಪಾರ್ಟ್‌ಮೆಂಟ್​ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂದ ವ್ಯಕ್ತಿಯನ್ನು ಮಂಜುನಾಥ್ (39) ಎಂದು ತಿಳಿದುಬಂದಿದೆ. ಕ್ಯಾಬ್ ಡ್ರೈವರ್ ಆಗಿದ್ದ ಮಂಜುನಾಥ್ 2013ರಲ್ಲಿ ನಯನಳೊಂದಿಗೆ ಮದುವೆಯಾಗಿದ್ದ. ಇದೀಗ ದಂಪತಿಗಳಿಗೆ 9 ವರ್ಷದ ಮಗ ಕೂಡ ಇದ್ದಾನೆ.

ಆದರೆ ಕಳೆದ ಎರಡು ವರ್ಷಗಳಿಂದ ಇವರಿಬ್ಬರ ಮಧ್ಯ ವೈಮನಸ್ಸು ಉಂಟಾಗಿದೆ.ಹಾಗಾಗಿ 2022 ರಲ್ಲಿ ಇಬ್ಬರು ಡೈವೋರ್ಸ್ ಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.ಈ ಮಧ್ಯೆ ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್​ಜಿಎಫ್ ಲೇಔಟ್​ನಲ್ಲಿರುವ ಹೆಂಡತಿ ಮನೆಗೆ ಬಂದಿದ್ದರು. ಆದರೆ ಇದಕ್ಕೆ ಪತ್ನಿ ನಯನ ನಿರಾಕರಿಸಿದ್ದಾಳೆ.

ಈ ವೇಳೆ ಇದಕ್ಕೆ ಒಪ್ಪದ ಪತ್ಮಿ ನಯನ ನೀನು ನನಗೆ ಸಾಕಷ್ಟು ಹಿಂಸೆ ಕೊಟ್ಟಿದ್ದೀಯ, ನಾನು ನಿನ್ನ ಜೊತೆ ಬರೋದಿಲ್ಲ ಎಂದು ಹೇಳಿದ್ದಳು.ಇದರಿಂದ ಮನನೊಂದ ಮಂಜುನಾಥ್​ 10:30ರ ಸುಮಾರಿಗೆ ಪೆಟ್ರೋಲ್​ ತಂದು ಆಕೆಯ ಮನೆಯಲ್ಲಿಯೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಜಾನ್ಞಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

Share. Facebook Twitter LinkedIn WhatsApp Email

Related Posts

ಚಿಕನ್ ಪ್ರಿಯರೇ ಗಮನಿಸಿ : ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ, ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

28/11/2025 7:34 AM3 Mins Read

BIG NEWS : ರಾಜ್ಯದಲ್ಲಿ `ಕಲಬೆರಕೆ ಔಷಧಿ’ ಮಾರಿದರೆ ಜೀವಾವಧಿ ಶಿಕ್ಷೆ ಫಿಕ್ಸ್ : ಮಹತ್ವದ ಕಾಯ್ದೆಗೆ ಸಚಿವ ಸಂಪುಟ ಒಪ್ಪಿಗೆ

28/11/2025 7:17 AM3 Mins Read

BIG NEWS : ರಾಜ್ಯದ ಸರ್ಕಾರಿ `ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ’ ನೀಡಲು ‘ಅರ್ಹತಾ ಪರೀಕ್ಷೆ’ ನಿಗದಿಪಡಿಸಿ ಸರ್ಕಾರ ಮಹತ್ವದ ಆದೇಶ.!

28/11/2025 6:54 AM2 Mins Read
Recent News

ಚಿಕನ್ ಪ್ರಿಯರೇ ಗಮನಿಸಿ : ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ, ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

28/11/2025 7:34 AM

‘ಬಿಹಾರದ ಎಲ್ಲ ಕ್ಷೇತ್ರಗಳಲ್ಲೂ SIR ಗುರಿ ಒಂದೇ ಆಗಿದ್ದರೆ ಚುನಾವಣಾ ಆಯೋಗದ ತಪ್ಪಿಲ್ಲ’: ಸುಪ್ರೀಂಕೋರ್ಟ್

28/11/2025 7:30 AM

BREAKING : ಇಂಡೋನೇಷ್ಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪಕ್ಕೆ 34 ಮಂದಿ ಬಲಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

28/11/2025 7:28 AM
BIG BREAKING NEWS: Mild tremors felt again in Kodagu's Sampaje

BREAKING: ಅಲಾಸ್ಕಾದ ಆಂಕರೇಜ್ ಪ್ರದೇಶದಲ್ಲಿ 6.0 ತೀವ್ರತೆಯ ಭೂಕಂಪ | Earthquake

28/11/2025 7:23 AM
State News
KARNATAKA

ಚಿಕನ್ ಪ್ರಿಯರೇ ಗಮನಿಸಿ : ನಾಟಿ ಕೋಳಿ Vs ಬ್ರಾಯ್ಲರ್ ಕೋಳಿ, ಆರೋಗ್ಯಕ್ಕೆ ಯಾವುದರ ಮಾಂಸ ಉತ್ತಮ ತಿಳಿಯಿರಿ.!

By kannadanewsnow5728/11/2025 7:34 AM KARNATAKA 3 Mins Read

ಭಾನುವಾರ ಬಂತೆಂದರೆ, ಮಾಂಸಾಹಾರಿಗಳು ಏನು ತಿನ್ನಬೇಕೆಂದು ಕಾತುರದಿಂದ ಕಾಯುತ್ತಾರೆ. ಅದರ ಭಾಗವಾಗಿ, ಅವರು ಕೋಳಿ, ಮಟನ್, ಮೀನು ಮತ್ತು ಸೀಗಡಿಗಳನ್ನು…

BIG NEWS : ರಾಜ್ಯದಲ್ಲಿ `ಕಲಬೆರಕೆ ಔಷಧಿ’ ಮಾರಿದರೆ ಜೀವಾವಧಿ ಶಿಕ್ಷೆ ಫಿಕ್ಸ್ : ಮಹತ್ವದ ಕಾಯ್ದೆಗೆ ಸಚಿವ ಸಂಪುಟ ಒಪ್ಪಿಗೆ

28/11/2025 7:17 AM

BIG NEWS : ರಾಜ್ಯದ ಸರ್ಕಾರಿ `ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ’ ನೀಡಲು ‘ಅರ್ಹತಾ ಪರೀಕ್ಷೆ’ ನಿಗದಿಪಡಿಸಿ ಸರ್ಕಾರ ಮಹತ್ವದ ಆದೇಶ.!

28/11/2025 6:54 AM

BIG NEWS : ಇಂದು ಉಡುಪಿ `ಶ್ರೀ ಕೃಷ್ಣ ಮಠ’ಕ್ಕೆ ಪ್ರಧಾನಿ ಮೋದಿ ಭೇಟಿ : 20 ನಿಮಿಷ ರೋಡ್ ಶೋ, ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿ.!

28/11/2025 6:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.