Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಅಫ್ಘಾನಿಸ್ತಾನದ ಮೇಲೆ ಪಾಕ್ ದಾಳಿ: 10 ಮಂದಿ ಸಾವು | Pak strikes

25/11/2025 9:04 AM

ALERT : `ಪ್ಯಾಕ್’ ಮಾಡಿದ ಈ ಆಹಾರ ಸೇವಿಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳ ಅಪಾಯ ಬರಬಹುದು.!

25/11/2025 9:03 AM

ರಾಜಕೀಯ ಪಕ್ಷಗಳಿಗೆ ‘ಅನಾಮಧೇಯ’ ನಗದು ದೇಣಿಗೆ : ಕೇಂದ್ರ ಸರ್ಕಾರ , ಚುನಾವಣಾ ಆಯೋಗಕ್ಕೆ ಉತ್ತರ ಕೋರಿದ ಸುಪ್ರೀಂಕೋರ್ಟ್

25/11/2025 9:02 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಯುವಕ ಸೂಸೈಡ್ ಪ್ರಕರಣ : ಕಿರುತೆರೆ ನಟಿ ವೀಣಾ ಮೇಲೆ ‘FIR’ ದಾಖಲು!
KARNATAKA

BREAKING : ಬೆಂಗಳೂರಲ್ಲಿ ಯುವಕ ಸೂಸೈಡ್ ಪ್ರಕರಣ : ಕಿರುತೆರೆ ನಟಿ ವೀಣಾ ಮೇಲೆ ‘FIR’ ದಾಖಲು!

By kannadanewsnow0502/10/2024 5:04 PM

ಬೆಂಗಳೂರು : ಸೀರಿಯಲ್ ನಟಿಯ ಮದುವೆಯ ಪ್ರಸ್ತಾಪಕ್ಕೆ ಬೆದರಿದ ಯುವಕನೊಬ್ಬ ಬೆಂಗಳೂರಿನಲ್ಲಿ ಇಂದು ಸೊಸೈಡ್ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇದೀಗ ಕನ್ನಡತಿ ಸೀರಿಯಲ್ ಕಿರುತೆರೆ ನಟಿ ವೀಣಾ ಆಮೇಲೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೌದು ಹುಳಿಮಾವು ಠಾಣೆಯಲ್ಲಿ ಕಿರುತೆರೆ ನಟಿ ವೀಣಾ ವಿರುದ್ಧ FIR ದಾಖಲಾಗಿದೆ. ಕಿರುತೆರೆ ನಟಿ ವೀಣಾ, ಮದನ್ ಸ್ನೇಹಿತನನ್ನು ಪ್ರೀತಿ ಮಾಡುತ್ತಿದ್ದಳು. ಆದರೂ ಮದನ್ ಪ್ರೀತಿಸುವಂತೆ ವೀಣಾ ಒತ್ತಾಯಿಸುತ್ತಿದ್ದಳು. ವೀಣಾ ಎಷ್ಟೇ ಒತ್ತಾಯಿಸಿದ್ದರು ಮದನ್ ಇಷ್ಟವಿಲ್ಲ ಎಂದು ಹೇಳಿದ್ದ. ಬಳಿಕ ಆಗಾಗ ನಮ್ಮ ಮನೆ ಹತ್ತಿರ ಕಿರುತೆರೆ ನಟಿ ವೀಣಾ ಬರುತ್ತಿದ್ದಳು. ಮಾನ ಹರಾಜು ಹಾಕ್ತಿನಿ ಎಂದು ವೀಣಾ ಬೆದರಿಕೆ ಹಾಕುತ್ತಿದ್ದಳು ಎಂದು ಮದನ್ ತಾಯಿ ತಿಳಿಸಿದ್ದಾರೆ.

ಈ ಹಿಂದೆ ಬ್ಲೇಡ್ನಿಂದ ಕೈ ಕೊಯ್ದುಕೊಂಡಿದ್ದಳು. ಆಗಾಗ ಕರೆ ಮಾಡಿ ಹೇಳಿದ ಜಾಗಕ್ಕೆ ಬರಲು ಒತ್ತಾಯ ಮಾಡುತ್ತಿದ್ದಳು. ನಿನ್ನೆ ಸಂಜೆ 4ಗಂಟೆಗೆ ಸಿಕೆ ಪಾಳ್ಯದ ಮನೆಗೆ ಕರೆಸಿಕೊಂಡಿದ್ದಳು. ಕುಡಿದ ಮರಿನಲ್ಲಿ ಗಲಾಟೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಳು. ಮದನ್ ಆತ್ಮಹತ್ಯೆಗೆ ಪರಿಶೋಧನೆ ನೀಡಿರುವುದಾಗಿ ಪೊಲೀಸರು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.

ಘಟನೆ ಹಿನ್ನೆಲೆ?

ಸಿರಿಯಲ್ ನಟಿಯ ಪ್ರೇಮ ಪಾಶಕ್ಕೆ ಯುವಕ ಜೀವ ತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಮದನ್ (25) ಎಂದು ಗುರುತಿಸಲಾಗಿದೆ. ಸಿರಿಯಲ್ ನಟಿ ವೀಣಾ ಮೋಹಕ್ಕೆ ಬಿದ್ದಿದ್ದ ಮದನ್ ಆಕೆಯನ್ನು ಪ್ರೀತಿ ಮಾಡುತ್ತಾ ಕೆಲವು ದಿನಗಳಿಂದ ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು.

ಇಬ್ಬರೂ ನಿನ್ನೆ ರಾತ್ರಿ ಇಬ್ಬರು ಒಂದೇ ರೂಮಿನಲ್ಲಿ ಪಾರ್ಟಿ ಮಾಡಿದ್ದರು. ಯುವಕ ಮದನ್‌ನನ್ನು ಮನೆಗೆ ಕರೆಸಿಕೊಂಡು ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಜಗಳ ನಡೆದಿದೆ. ಯುವತಿ ನೀನು ನನ್ನನ್ನು ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ಆದರೆ, ಈತನಿಗೆ ನಟಿಯ ನಡತೆಯ ಮೇಲೆ ನಂಬಿಕೆ ಇರಲಿಲ್ಲ. ಆದ್ದರಿಂದ ಮದುವೆ ನಿರಾಕರಣೆ ಮಾಡಿದ್ದಾನೆ.

ಇನ್ನು ಪ್ರಿಯಕರನಿಂದಿಗೆ ಈಕೆಯೂ ಮದ್ಯ ಸೇವನೆ ಅಭ್ಯಾಸ ಇದ್ದುದರಿಂದ ನಮ್ಮ ಮನೆಗೆ ಈಕೆ ತಕ್ಕ ಸೊಸೆಯಲ್ಲ ಎಂದು ಮದುವೆಯನ್ನು ನಿರಾಕರಣೆ ಮಾಡಿದ್ದಾನೆ. ಆದರೂ, ನೀನು ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಹಠ ಮಾಡಿದ್ದಾಳೆ. ಇದರಿಂದ ಮನನೊಂದ ಯುವಕ ಮದನ್ ಬಾತ್ ರೂಮಿಗೆ ಹೋಗಿ ಬರುವುದಾಗಿ ಹೋಗಿ ಅಲ್ಲಿಯೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ .

Share. Facebook Twitter LinkedIn WhatsApp Email

Related Posts

ALERT : `ಪ್ಯಾಕ್’ ಮಾಡಿದ ಈ ಆಹಾರ ಸೇವಿಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳ ಅಪಾಯ ಬರಬಹುದು.!

25/11/2025 9:03 AM2 Mins Read

ಗಮನಿಸಿ : ಪುರುಷರು ಮತ್ತು ಮಹಿಳೆಯರು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು ಗೊತ್ತಾ?

25/11/2025 8:51 AM1 Min Read

ALERT : ಜಂಕ್ ಫುಡ್ ಗಳಿಂದ ಯುವ ಜನರಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ.!

25/11/2025 8:47 AM2 Mins Read
Recent News

BREAKING: ಅಫ್ಘಾನಿಸ್ತಾನದ ಮೇಲೆ ಪಾಕ್ ದಾಳಿ: 10 ಮಂದಿ ಸಾವು | Pak strikes

25/11/2025 9:04 AM

ALERT : `ಪ್ಯಾಕ್’ ಮಾಡಿದ ಈ ಆಹಾರ ಸೇವಿಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳ ಅಪಾಯ ಬರಬಹುದು.!

25/11/2025 9:03 AM

ರಾಜಕೀಯ ಪಕ್ಷಗಳಿಗೆ ‘ಅನಾಮಧೇಯ’ ನಗದು ದೇಣಿಗೆ : ಕೇಂದ್ರ ಸರ್ಕಾರ , ಚುನಾವಣಾ ಆಯೋಗಕ್ಕೆ ಉತ್ತರ ಕೋರಿದ ಸುಪ್ರೀಂಕೋರ್ಟ್

25/11/2025 9:02 AM

ಎಐ-171 ಅಪಘಾತದ ನಂತರ ಪ್ರಯಾಣಿಕರ ಸಂಖ್ಯೆ ಕುಸಿತ: ಏರ್ ಇಂಡಿಯಾ CEO

25/11/2025 8:59 AM
State News
KARNATAKA

ALERT : `ಪ್ಯಾಕ್’ ಮಾಡಿದ ಈ ಆಹಾರ ಸೇವಿಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳ ಅಪಾಯ ಬರಬಹುದು.!

By kannadanewsnow5725/11/2025 9:03 AM KARNATAKA 2 Mins Read

ಅನೇಕ ಪ್ಯಾಕ್ ಮಾಡಿದ ಆಹಾರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೈಗಾರಿಕಾ ಪಿಷ್ಟವು ಆರೋಗ್ಯಕ್ಕೆ ಪ್ರಮುಖ ಅಪಾಯ ಎಂದು ಕರೆಯಲ್ಪಡುತ್ತಿದೆ. ಹೈದರಾಬಾದ್ನ ಚರ್ಮರೋಗ…

ಗಮನಿಸಿ : ಪುರುಷರು ಮತ್ತು ಮಹಿಳೆಯರು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು ಗೊತ್ತಾ?

25/11/2025 8:51 AM

ALERT : ಜಂಕ್ ಫುಡ್ ಗಳಿಂದ ಯುವ ಜನರಲ್ಲಿ `ಕ್ಯಾನ್ಸರ್’ ಅಪಾಯ ಹೆಚ್ಚಳ.!

25/11/2025 8:47 AM

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ `ಬಿಗ್ ಶಾಕ್’ : ರಾಜ್ಯದ ಹಲವು ಕಡೆ `ಲೋಕಾಯುಕ್ತ’ ದಾಳಿ |Lokayukta Raid

25/11/2025 8:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.