Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಿಲಯನ್ಸ್‌ಗೆ ‘ಬ್ಲೂಮ್‌ಬರ್ಗ್’ ಶಾಕ್: 4 ದಿನದಲ್ಲಿ 1.65 ಲಕ್ಷ ಕೋಟಿ ನಷ್ಟ; ಮುಕೇಶ್ ಅಂಬಾನಿಗೆ ಸಂಕಷ್ಟ!

09/01/2026 7:04 AM

BIG NEWS : `HMT’ ವಾಚ್ ಸಂಪೂರ್ಣ ಬಂದ್ : ಕೇಂದ್ರಕ್ಕೆ ಪತ್ರ ರವಾನಿಸಿದ ದೇಶದ ಹೆಮ್ಮೆಯ ಕಂಪನಿ.!

09/01/2026 6:58 AM

ವೀಸಾ ನಿಯಮ ಉಲ್ಲಂಘಿಸಿದರೆ ಮತ್ತೆಂದೂ ಅಮೇರಿಕಾಕ್ಕೆ ಹೋಗಲು ಸಾಧ್ಯವಿಲ್ಲ! US ರಾಯಭಾರ ಕಛೇರಿಯ ಹೊಸ ವಾರ್ನಿಂಗ್

09/01/2026 6:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಯುವಕ ಸೂಸೈಡ್ ಪ್ರಕರಣ : ಕಿರುತೆರೆ ನಟಿ ವೀಣಾ ಮೇಲೆ ‘FIR’ ದಾಖಲು!
KARNATAKA

BREAKING : ಬೆಂಗಳೂರಲ್ಲಿ ಯುವಕ ಸೂಸೈಡ್ ಪ್ರಕರಣ : ಕಿರುತೆರೆ ನಟಿ ವೀಣಾ ಮೇಲೆ ‘FIR’ ದಾಖಲು!

By kannadanewsnow0502/10/2024 5:04 PM

ಬೆಂಗಳೂರು : ಸೀರಿಯಲ್ ನಟಿಯ ಮದುವೆಯ ಪ್ರಸ್ತಾಪಕ್ಕೆ ಬೆದರಿದ ಯುವಕನೊಬ್ಬ ಬೆಂಗಳೂರಿನಲ್ಲಿ ಇಂದು ಸೊಸೈಡ್ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇದೀಗ ಕನ್ನಡತಿ ಸೀರಿಯಲ್ ಕಿರುತೆರೆ ನಟಿ ವೀಣಾ ಆಮೇಲೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೌದು ಹುಳಿಮಾವು ಠಾಣೆಯಲ್ಲಿ ಕಿರುತೆರೆ ನಟಿ ವೀಣಾ ವಿರುದ್ಧ FIR ದಾಖಲಾಗಿದೆ. ಕಿರುತೆರೆ ನಟಿ ವೀಣಾ, ಮದನ್ ಸ್ನೇಹಿತನನ್ನು ಪ್ರೀತಿ ಮಾಡುತ್ತಿದ್ದಳು. ಆದರೂ ಮದನ್ ಪ್ರೀತಿಸುವಂತೆ ವೀಣಾ ಒತ್ತಾಯಿಸುತ್ತಿದ್ದಳು. ವೀಣಾ ಎಷ್ಟೇ ಒತ್ತಾಯಿಸಿದ್ದರು ಮದನ್ ಇಷ್ಟವಿಲ್ಲ ಎಂದು ಹೇಳಿದ್ದ. ಬಳಿಕ ಆಗಾಗ ನಮ್ಮ ಮನೆ ಹತ್ತಿರ ಕಿರುತೆರೆ ನಟಿ ವೀಣಾ ಬರುತ್ತಿದ್ದಳು. ಮಾನ ಹರಾಜು ಹಾಕ್ತಿನಿ ಎಂದು ವೀಣಾ ಬೆದರಿಕೆ ಹಾಕುತ್ತಿದ್ದಳು ಎಂದು ಮದನ್ ತಾಯಿ ತಿಳಿಸಿದ್ದಾರೆ.

ಈ ಹಿಂದೆ ಬ್ಲೇಡ್ನಿಂದ ಕೈ ಕೊಯ್ದುಕೊಂಡಿದ್ದಳು. ಆಗಾಗ ಕರೆ ಮಾಡಿ ಹೇಳಿದ ಜಾಗಕ್ಕೆ ಬರಲು ಒತ್ತಾಯ ಮಾಡುತ್ತಿದ್ದಳು. ನಿನ್ನೆ ಸಂಜೆ 4ಗಂಟೆಗೆ ಸಿಕೆ ಪಾಳ್ಯದ ಮನೆಗೆ ಕರೆಸಿಕೊಂಡಿದ್ದಳು. ಕುಡಿದ ಮರಿನಲ್ಲಿ ಗಲಾಟೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಳು. ಮದನ್ ಆತ್ಮಹತ್ಯೆಗೆ ಪರಿಶೋಧನೆ ನೀಡಿರುವುದಾಗಿ ಪೊಲೀಸರು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ.

ಘಟನೆ ಹಿನ್ನೆಲೆ?

ಸಿರಿಯಲ್ ನಟಿಯ ಪ್ರೇಮ ಪಾಶಕ್ಕೆ ಯುವಕ ಜೀವ ತೊರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಮದನ್ (25) ಎಂದು ಗುರುತಿಸಲಾಗಿದೆ. ಸಿರಿಯಲ್ ನಟಿ ವೀಣಾ ಮೋಹಕ್ಕೆ ಬಿದ್ದಿದ್ದ ಮದನ್ ಆಕೆಯನ್ನು ಪ್ರೀತಿ ಮಾಡುತ್ತಾ ಕೆಲವು ದಿನಗಳಿಂದ ಇಬ್ಬರೂ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು.

ಇಬ್ಬರೂ ನಿನ್ನೆ ರಾತ್ರಿ ಇಬ್ಬರು ಒಂದೇ ರೂಮಿನಲ್ಲಿ ಪಾರ್ಟಿ ಮಾಡಿದ್ದರು. ಯುವಕ ಮದನ್‌ನನ್ನು ಮನೆಗೆ ಕರೆಸಿಕೊಂಡು ಕಂಠಪೂರ್ತಿ ಕುಡಿದು ಪಾರ್ಟಿ ಮಾಡಿದ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಜಗಳ ನಡೆದಿದೆ. ಯುವತಿ ನೀನು ನನ್ನನ್ನು ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಾಳೆ. ಆದರೆ, ಈತನಿಗೆ ನಟಿಯ ನಡತೆಯ ಮೇಲೆ ನಂಬಿಕೆ ಇರಲಿಲ್ಲ. ಆದ್ದರಿಂದ ಮದುವೆ ನಿರಾಕರಣೆ ಮಾಡಿದ್ದಾನೆ.

ಇನ್ನು ಪ್ರಿಯಕರನಿಂದಿಗೆ ಈಕೆಯೂ ಮದ್ಯ ಸೇವನೆ ಅಭ್ಯಾಸ ಇದ್ದುದರಿಂದ ನಮ್ಮ ಮನೆಗೆ ಈಕೆ ತಕ್ಕ ಸೊಸೆಯಲ್ಲ ಎಂದು ಮದುವೆಯನ್ನು ನಿರಾಕರಣೆ ಮಾಡಿದ್ದಾನೆ. ಆದರೂ, ನೀನು ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಹಠ ಮಾಡಿದ್ದಾಳೆ. ಇದರಿಂದ ಮನನೊಂದ ಯುವಕ ಮದನ್ ಬಾತ್ ರೂಮಿಗೆ ಹೋಗಿ ಬರುವುದಾಗಿ ಹೋಗಿ ಅಲ್ಲಿಯೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ .

Share. Facebook Twitter LinkedIn WhatsApp Email

Related Posts

BIG NEWS : `HMT’ ವಾಚ್ ಸಂಪೂರ್ಣ ಬಂದ್ : ಕೇಂದ್ರಕ್ಕೆ ಪತ್ರ ರವಾನಿಸಿದ ದೇಶದ ಹೆಮ್ಮೆಯ ಕಂಪನಿ.!

09/01/2026 6:58 AM1 Min Read

Sankranti festival : ಸಂಕ್ರಾಂತಿ ಹಬ್ಬ ಜನವರಿ 14 ಅಥವಾ 15 ರಂದು? ಇಲ್ಲಿದೆ ಶುಭ ಮುಹೂರ್ತದ ಮಾಹಿತಿ

09/01/2026 6:45 AM1 Min Read

ರಾಜ್ಯದ ಎಲ್ಲಾ ಜಿಲ್ಲೆಗಳು, 5 ಪೊಲೀಸ್ ಆಯುಕ್ತಾಲಯಗಳಲ್ಲಿ ‘ಅಕ್ಕ ಪಡೆ’ ಸ್ಥಾಪನೆ: ಸಚಿವ ಸಂಪುಟದ ನಿರ್ಧಾರ

09/01/2026 6:36 AM1 Min Read
Recent News

ರಿಲಯನ್ಸ್‌ಗೆ ‘ಬ್ಲೂಮ್‌ಬರ್ಗ್’ ಶಾಕ್: 4 ದಿನದಲ್ಲಿ 1.65 ಲಕ್ಷ ಕೋಟಿ ನಷ್ಟ; ಮುಕೇಶ್ ಅಂಬಾನಿಗೆ ಸಂಕಷ್ಟ!

09/01/2026 7:04 AM

BIG NEWS : `HMT’ ವಾಚ್ ಸಂಪೂರ್ಣ ಬಂದ್ : ಕೇಂದ್ರಕ್ಕೆ ಪತ್ರ ರವಾನಿಸಿದ ದೇಶದ ಹೆಮ್ಮೆಯ ಕಂಪನಿ.!

09/01/2026 6:58 AM

ವೀಸಾ ನಿಯಮ ಉಲ್ಲಂಘಿಸಿದರೆ ಮತ್ತೆಂದೂ ಅಮೇರಿಕಾಕ್ಕೆ ಹೋಗಲು ಸಾಧ್ಯವಿಲ್ಲ! US ರಾಯಭಾರ ಕಛೇರಿಯ ಹೊಸ ವಾರ್ನಿಂಗ್

09/01/2026 6:57 AM

ರಷ್ಯಾದ ತೈಲ ಟ್ಯಾಂಕರ್ ನಲ್ಲಿದ್ದ 3 ಭಾರತೀಯರು ಸೇರಿದಂತೆ 28 ಸಿಬ್ಬಂದಿ ವಶಪಡಿಸಿಕೊಂಡ ಅಮೇರಿಕಾ

09/01/2026 6:52 AM
State News
KARNATAKA

BIG NEWS : `HMT’ ವಾಚ್ ಸಂಪೂರ್ಣ ಬಂದ್ : ಕೇಂದ್ರಕ್ಕೆ ಪತ್ರ ರವಾನಿಸಿದ ದೇಶದ ಹೆಮ್ಮೆಯ ಕಂಪನಿ.!

By kannadanewsnow5709/01/2026 6:58 AM KARNATAKA 1 Min Read

ನವದೆಹಲಿ : ದೇಶದ ಹೆಮ್ಮೆಯ, ಸರ್ಕಾರಿ ಸ್ವಾಮ್ಯದ ವಾಚ್ ತಯಾರಿಕಾ ಕಂಪನಿಯಾದ ಹಿಂದುಸ್ತಾನ್ ಮಷಿನ್ ಟೂಲ್ಸ್ ಲಿ.(HMT) ಕೊನೆಗೂ ತನ್ನ…

Sankranti festival : ಸಂಕ್ರಾಂತಿ ಹಬ್ಬ ಜನವರಿ 14 ಅಥವಾ 15 ರಂದು? ಇಲ್ಲಿದೆ ಶುಭ ಮುಹೂರ್ತದ ಮಾಹಿತಿ

09/01/2026 6:45 AM

ರಾಜ್ಯದ ಎಲ್ಲಾ ಜಿಲ್ಲೆಗಳು, 5 ಪೊಲೀಸ್ ಆಯುಕ್ತಾಲಯಗಳಲ್ಲಿ ‘ಅಕ್ಕ ಪಡೆ’ ಸ್ಥಾಪನೆ: ಸಚಿವ ಸಂಪುಟದ ನಿರ್ಧಾರ

09/01/2026 6:36 AM

BIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ `ನೇರ ನೇಮಕಾತಿ, ಬ್ಯಾಕ್ ಲಾಗ್ ಹುದ್ದೆ’ಗಳ ಭರ್ತಿ : ಸರ್ಕಾರದಿಂದ ಮಹತ್ವದ ಆದೇಶ

09/01/2026 6:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.