Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಂಡ್ಯದಲ್ಲಿ ರೈತನಿಗೆ ಭೂ ಪರಿಹಾರ ಕೊಡದ ಸರ್ಕಾರಿ ಕಚೇರಿ ಜಪ್ತಿ

18/11/2025 2:59 PM

BIG NEWS: ಬೆಂಗಳೂರಲ್ಲಿ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸದ ಬೆಂಗಳೂರಿನ 14 ಪಿಜಿಗಳಿಗೆ ಬೀಗ ಜಡಿದ GBA

18/11/2025 2:51 PM

ಉದ್ಯೋಗ ನಿರೀಕ್ಷಿತರಿಗೆ ‘ಕೇಂದ್ರ ಹವಾಮಾನ ಇಲಾಖೆ’ಯಿಂದ ಸಿಹಿ ಸುದ್ದಿ ; ಬೃಹತ್ ಉದ್ಯೋಗಗಳಿಗೆ ನೇಮಕಾತಿ ಅಧಿಸೂಚನೆ!

18/11/2025 2:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಅಟಾರಿ-ವಾಘಾ’ ಗಡಿ ಬಂದ್, ‘ಸಿಂಧೂ’ ನದಿ ಒಪ್ಪಂದ ಅಂತ್ಯ : ಪಾಕಿಸ್ತಾನಕ್ಕೆ ಭಾರತ ರಾಜತಾಂತ್ರಿಕತೆ ತಿರುಗೇಟು!
INDIA

BREAKING : ‘ಅಟಾರಿ-ವಾಘಾ’ ಗಡಿ ಬಂದ್, ‘ಸಿಂಧೂ’ ನದಿ ಒಪ್ಪಂದ ಅಂತ್ಯ : ಪಾಕಿಸ್ತಾನಕ್ಕೆ ಭಾರತ ರಾಜತಾಂತ್ರಿಕತೆ ತಿರುಗೇಟು!

By kannadanewsnow0523/04/2025 9:25 PM

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಿನ್ನೆ ಉಗ್ರರ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗ್ರಹಮಂತ್ರಿ ಅಮಿತ್ ಶಾ, ಸೇರಿದಂತೆ ಹಲವು ಅಧಿಕಾರಿಗಳು ಹಾಗು ಸಚಿವರೊಂದಿಗೆ ಸೇರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ಈ ಒಂದು ಸಭೆಯಲ್ಲಿ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕ ತಿರುಗೇಟು ನೀಡಿದ್ದು ತಕ್ಷಣವೇ ಅಟಾರಿ ಮತ್ತು ವಾಘಾ ಗಡಿ ಬಂದ್ ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ

ಹೌದು ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಈ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡದಿರಲು ಭಾರತ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಭಾರತದಿಂದ ಇದೀಗ ರಾಜತಾಂತ್ರಿಕ ತಿರುಗೇಟು ನೀಡಿದ್ದು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ.

ಅದೇ ರೀತಿಯಾಗಿ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಗಡಿಪಾರು ಮಾಡಲು ಮೋದಿ ನೇತೃತ್ವದ ಸಭೆ ನಿರ್ಧರಿಸಿದೆ. ಪಾಕ್ ನಾಗರಿಕರು ತಕ್ಷಣದಿಂದಲೇ ದೇಶ ಬಿಟ್ಟು ತೊಲಗಬೇಕು 48 ಗಂಟೆ ಒಳಗಾಗಿ ದೇಶ ಬಿಟ್ಟು ತೊಲಗಬೇಕು. ಅಟಾರಿ ವಾಘ ಗಡಿ ತಕ್ಷಣ ಬಂದ್ ಗೆ ನಿರ್ಧರಿಸಿದ್ದು ಸಿಂಧೂ ನದಿ ಒಪ್ಪಂದ ಅಂತ್ಯಗೊಳಿಸಲು ಕೂಡ ಸಭೆಯಲ್ಲಿ ನಿರ್ಧರಿಸಲಾಗಿದೆ.

Share. Facebook Twitter LinkedIn WhatsApp Email

Related Posts

ಉದ್ಯೋಗ ನಿರೀಕ್ಷಿತರಿಗೆ ‘ಕೇಂದ್ರ ಹವಾಮಾನ ಇಲಾಖೆ’ಯಿಂದ ಸಿಹಿ ಸುದ್ದಿ ; ಬೃಹತ್ ಉದ್ಯೋಗಗಳಿಗೆ ನೇಮಕಾತಿ ಅಧಿಸೂಚನೆ!

18/11/2025 2:40 PM2 Mins Read

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ `ಚಾರ್ಜರ್’ ಬಳಸಿದ್ರೆ ನಿಮ್ಮ ಮೊಬೈಲ್ ಬ್ಲಾಸ್ಟ್ ಆಗಬಹುದು.!

18/11/2025 1:42 PM1 Min Read

7-15 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ನವೀಕರಣ ಶುಲ್ಕವನ್ನು ಮನ್ನಾ ಮಾಡಿದ UIDAI | Aadhaar

18/11/2025 1:33 PM1 Min Read
Recent News

ಮಂಡ್ಯದಲ್ಲಿ ರೈತನಿಗೆ ಭೂ ಪರಿಹಾರ ಕೊಡದ ಸರ್ಕಾರಿ ಕಚೇರಿ ಜಪ್ತಿ

18/11/2025 2:59 PM

BIG NEWS: ಬೆಂಗಳೂರಲ್ಲಿ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸದ ಬೆಂಗಳೂರಿನ 14 ಪಿಜಿಗಳಿಗೆ ಬೀಗ ಜಡಿದ GBA

18/11/2025 2:51 PM

ಉದ್ಯೋಗ ನಿರೀಕ್ಷಿತರಿಗೆ ‘ಕೇಂದ್ರ ಹವಾಮಾನ ಇಲಾಖೆ’ಯಿಂದ ಸಿಹಿ ಸುದ್ದಿ ; ಬೃಹತ್ ಉದ್ಯೋಗಗಳಿಗೆ ನೇಮಕಾತಿ ಅಧಿಸೂಚನೆ!

18/11/2025 2:40 PM

ಬೆಂಗಳೂರಲ್ಲಿ ‘SOP’ ಮಾರ್ಗಸೂಚಿನ್ವಯ ಕಾರ್ಯ ನಿರ್ವಹಿಸದ 14 ಪಿಜಿಗಳಿಗೆ ಬೀಗ : ಡಿ.ಎಸ್ ರಮೇಶ್

18/11/2025 1:58 PM
State News
KARNATAKA

ಮಂಡ್ಯದಲ್ಲಿ ರೈತನಿಗೆ ಭೂ ಪರಿಹಾರ ಕೊಡದ ಸರ್ಕಾರಿ ಕಚೇರಿ ಜಪ್ತಿ

By kannadanewsnow0918/11/2025 2:59 PM KARNATAKA 1 Min Read

ಮಂಡ್ಯ: ಜಿಲ್ಲೆಯಲ್ಲಿ ಮತ್ತೊಂದು ಸರ್ಕಾರಿ‌ ಕಚೇರಿ ಜಪ್ತಿ ಮಾಡಲಾಗಿದೆ. ರೈತನಿಗೆ ಭೂ ಪರಿಹಾರ ಕೊಡದೆ ಸತಾಯಿಸಿದ ಅಧಿಕಾರಿ ಕಚೇರಿ ಜಪ್ತಿಗೆ…

BIG NEWS: ಬೆಂಗಳೂರಲ್ಲಿ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸದ ಬೆಂಗಳೂರಿನ 14 ಪಿಜಿಗಳಿಗೆ ಬೀಗ ಜಡಿದ GBA

18/11/2025 2:51 PM

ಬೆಂಗಳೂರಲ್ಲಿ ‘SOP’ ಮಾರ್ಗಸೂಚಿನ್ವಯ ಕಾರ್ಯ ನಿರ್ವಹಿಸದ 14 ಪಿಜಿಗಳಿಗೆ ಬೀಗ : ಡಿ.ಎಸ್ ರಮೇಶ್

18/11/2025 1:58 PM

‘ಮೇಕೆದಾಟು’ ಯೋಜನೆಗೆ ರಾಜಕೀಯ ಪ್ರತಿಷ್ಠೆ ಮಾಡಿದರೆ ರಾಜ್ಯದ ಹಿತಾಸಕ್ತಿಗೆ ಧಕ್ಕೆ: ಬಸವರಾಜ ಬೊಮ್ಮಾಯಿ

18/11/2025 1:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.