Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸ್ಯಾನ್ ಫ್ರಾನ್ಸಿಸ್ಕೋ-ಮುಂಬೈ ಏರ್ ಇಂಡಿಯಾದಲ್ಲಿ ಜಿರಳೆಗಳು ಪತ್ತೆ | Cockroach

04/08/2025 1:02 PM

BREAKING : ಸಾರಿಗೆ ನೌಕರರೊಂದಿಗೆ `CM’ ಹೈವೋಲ್ಟೇಜ್ ಮೀಟಿಂಗ್ : ಮಾತುಕತೆ ವಿಫಲವಾದ್ರೆ ಮಧ್ಯರಾತ್ರಿಯಿಂದಲೇ ಬಸ್ ಸೇವೆ ಬಂದ್.!

04/08/2025 1:02 PM

BREAKING : ನಟಿ ರಮ್ಯಾಗೆ ಖಾಸಗಿ ಭಾಗದ ಅಂಗಗಳ ಫೋಟೋ, ವಿಡಿಯೋ ಕಳುಹಿಸಿದ್ದ ನಟ ದರ್ಶನ್ ಅಭಿಮಾನಿ!

04/08/2025 1:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಟಿ ರಮ್ಯಾಗೆ ಖಾಸಗಿ ಭಾಗದ ಅಂಗಗಳ ಫೋಟೋ, ವಿಡಿಯೋ ಕಳುಹಿಸಿದ್ದ ನಟ ದರ್ಶನ್ ಅಭಿಮಾನಿ!
KARNATAKA

BREAKING : ನಟಿ ರಮ್ಯಾಗೆ ಖಾಸಗಿ ಭಾಗದ ಅಂಗಗಳ ಫೋಟೋ, ವಿಡಿಯೋ ಕಳುಹಿಸಿದ್ದ ನಟ ದರ್ಶನ್ ಅಭಿಮಾನಿ!

By kannadanewsnow0504/08/2025 1:00 PM

ಬೆಂಗಳೂರು : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ಒಬ್ಬ ದರ್ಶನ್ ಫ್ಯಾನ್, ಮತ್ತೊಬ್ಬ ನಟ ಧನ್ವೀರ್ ಫ್ಯಾನ್ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇನ್ನು ಬಂಧಿತ ಆರೋಪಿಯು ನಟಿ ರಮ್ಯಾಗೆ ತನ್ನ ಖಾಸಗಿ ಭಾಗದ ಅಂಗಗಳ ಫೋಟೋ ವಿಡಿಯೋಗಳನ್ನ ಕಳುಹಿಸಿದ್ದ ಎನ್ನಲಾಗಿದೆ.

ಹೌದು ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ರಾಜೇಶ್ ರಮ್ಯಾಗೆ ಅಶ್ಲೀಲವಾಗಿ ಅತಿ ಹೆಚ್ಚು ಮೆಸೇಜ್ ಕಳುಹಿಸಿದ್ದ ಎಂದು ಪೊಲೀಸರ ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿ ರಾಜೇಶ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಯಾಗಿದ್ದಾನೆ. ತನ್ನದೇ ಖಾಸಗಿ ಅಂಗಾಂಗಗಳ ಫೋಟೋ ಕಳುಹಿಸಿ ರಾಜೇಶ್ ನಟಿ ರಮ್ಯಾ ಗೆ ಹಿಂಸೆ ನೀಡಿದ್ದ. ಅಲ್ಲದೇ ತನ್ನ ಖಾಸಿಗೆ ಭಾಗದ ಅಂಗಾಂಗಗಳ ವಿಡಿಯೋ ರಮ್ಯಾ ಗೆ ಕಳುಹಿಸಿದ. ಸದ್ಯ ಪೊಲೀಸರು ಮೊಬೈಲ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಟಿ ರಮ್ಯಾ ಅವರಿಗೆ ಅಶ್ಲೀಲ ಕಮೆಂಟ್ ವಿಚಾರವಾಗಿ ನ್ನೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದರು. ಈ ಬೆನ್ನಲ್ಲೇ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ರಮ್ಯಾಗೆ ಇಬ್ಬರು ನಟರ ಅಭಿಮಾನಿಗಳಾದ ಓಬಣ್ಣ ಮತ್ತು ಗಂಗಾಧರ್ ಧಮ್ಕಿ ಹಾಕಿ ಕೆಟ್ಟ ಕಾಮೆಂಟ್ಸ್ ಹಾಕಿದ್ದರು ಎನ್ನಲಾಗಿದೆ.

ರಮ್ಯಾ ಗೆ ಅಶ್ಲೀಲ ಮೆಸೇಜ್ ಹಾಕಿ, ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಮತ್ತೆ ಇಬ್ಬರನ್ನು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಜಾಲತಾಣದಲ್ಲಿ ಪೋಸ್ಟ್ ಹಾಕಿ ನಿಂದಿಸಿದ ಇಬ್ಬರು ಆರೋಪಿಗಳನ್ನು ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತ್ತೀಚಿಗೆ ಸಿಸಿಬಿ ಸೈಬರ್ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಳ್ಳಾರಿ ಮೂಲದ ಒಬ್ಬ ಹಾಗೂ ಚಿತ್ರದುರ್ಗ ಮೂಲದ ಮತ್ತೊಬ್ಬನನ್ನು ಅರೆಸ್ಟ್ ಮಾಡಿದ್ದರು.

Share. Facebook Twitter LinkedIn WhatsApp Email

Related Posts

BREAKING : ಸಾರಿಗೆ ನೌಕರರೊಂದಿಗೆ `CM’ ಹೈವೋಲ್ಟೇಜ್ ಮೀಟಿಂಗ್ : ಮಾತುಕತೆ ವಿಫಲವಾದ್ರೆ ಮಧ್ಯರಾತ್ರಿಯಿಂದಲೇ ಬಸ್ ಸೇವೆ ಬಂದ್.!

04/08/2025 1:02 PM1 Min Read

BREAKING : ಶಿವಮೊಗ್ಗದಲ್ಲಿಸಾಲಭಾದೆ ತಾಳದೆ ಮರಕ್ಕೆ ನೇಣು ಬಿಗಿದುಕೊಂಡು ದಂಪತಿಗಳು ಆತ್ಮಹತ್ಯೆ

04/08/2025 12:54 PM1 Min Read

BREAKING : CM ಸಿದ್ದರಾಮಯ್ಯಗೆ ಬಹುನಿರೀಕ್ಷಿತ `ಒಳಮೀಸಲು ಸಮೀಕ್ಷಾ’ ವರದಿ ಸಲ್ಲಿಸಿದ ಎಚ್.ಎನ್. ನಾಗಮೋಹನ್ ದಾಸ್.!

04/08/2025 12:51 PM1 Min Read
Recent News

ಸ್ಯಾನ್ ಫ್ರಾನ್ಸಿಸ್ಕೋ-ಮುಂಬೈ ಏರ್ ಇಂಡಿಯಾದಲ್ಲಿ ಜಿರಳೆಗಳು ಪತ್ತೆ | Cockroach

04/08/2025 1:02 PM

BREAKING : ಸಾರಿಗೆ ನೌಕರರೊಂದಿಗೆ `CM’ ಹೈವೋಲ್ಟೇಜ್ ಮೀಟಿಂಗ್ : ಮಾತುಕತೆ ವಿಫಲವಾದ್ರೆ ಮಧ್ಯರಾತ್ರಿಯಿಂದಲೇ ಬಸ್ ಸೇವೆ ಬಂದ್.!

04/08/2025 1:02 PM

BREAKING : ನಟಿ ರಮ್ಯಾಗೆ ಖಾಸಗಿ ಭಾಗದ ಅಂಗಗಳ ಫೋಟೋ, ವಿಡಿಯೋ ಕಳುಹಿಸಿದ್ದ ನಟ ದರ್ಶನ್ ಅಭಿಮಾನಿ!

04/08/2025 1:00 PM

Birds : ತಂತಿಗಳ ಮೇಲೆ ಪಕ್ಷಿಗಳು ಏಕೆ ವಿದ್ಯುದಾಘಾತಕ್ಕೆ ಒಳಗಾಗುವುದಿಲ್ಲ ?

04/08/2025 12:56 PM
State News
KARNATAKA

BREAKING : ಸಾರಿಗೆ ನೌಕರರೊಂದಿಗೆ `CM’ ಹೈವೋಲ್ಟೇಜ್ ಮೀಟಿಂಗ್ : ಮಾತುಕತೆ ವಿಫಲವಾದ್ರೆ ಮಧ್ಯರಾತ್ರಿಯಿಂದಲೇ ಬಸ್ ಸೇವೆ ಬಂದ್.!

By kannadanewsnow5704/08/2025 1:02 PM KARNATAKA 1 Min Read

ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರ ಮನವೊಲಿಕೆಗೆ ಇಂದು ಸಿಎಂ ಸಿದ್ದರಾಮಯ್ಯ…

BREAKING : ನಟಿ ರಮ್ಯಾಗೆ ಖಾಸಗಿ ಭಾಗದ ಅಂಗಗಳ ಫೋಟೋ, ವಿಡಿಯೋ ಕಳುಹಿಸಿದ್ದ ನಟ ದರ್ಶನ್ ಅಭಿಮಾನಿ!

04/08/2025 1:00 PM

BREAKING : ಶಿವಮೊಗ್ಗದಲ್ಲಿಸಾಲಭಾದೆ ತಾಳದೆ ಮರಕ್ಕೆ ನೇಣು ಬಿಗಿದುಕೊಂಡು ದಂಪತಿಗಳು ಆತ್ಮಹತ್ಯೆ

04/08/2025 12:54 PM

BREAKING : CM ಸಿದ್ದರಾಮಯ್ಯಗೆ ಬಹುನಿರೀಕ್ಷಿತ `ಒಳಮೀಸಲು ಸಮೀಕ್ಷಾ’ ವರದಿ ಸಲ್ಲಿಸಿದ ಎಚ್.ಎನ್. ನಾಗಮೋಹನ್ ದಾಸ್.!

04/08/2025 12:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.