Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM

ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess Ranking

28/06/2025 6:40 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಈ ಬಾರಿ ಬೆಂಗಳೂರಲ್ಲಿ ‘ನ್ಯೂ ಇಯರ್’ ಗೆ 7 ಲಕ್ಷ ಜನ ಭಾಗಿ, ಅಹಿತಕರ ಘಟನೆ ನಡೆಯದಂತೆ ಕ್ರಮ : ಸಚಿವ ಜಿ.ಪರಮೇಶ್ವರ್ 
KARNATAKA

BREAKING : ಈ ಬಾರಿ ಬೆಂಗಳೂರಲ್ಲಿ ‘ನ್ಯೂ ಇಯರ್’ ಗೆ 7 ಲಕ್ಷ ಜನ ಭಾಗಿ, ಅಹಿತಕರ ಘಟನೆ ನಡೆಯದಂತೆ ಕ್ರಮ : ಸಚಿವ ಜಿ.ಪರಮೇಶ್ವರ್ 

By kannadanewsnow0523/12/2024 4:18 PM

ಬೆಂಗಳೂರು : ಇನ್ನೇನು ಕೇವಲ ಒಂದು ವಾರದಲ್ಲಿ ಹೊಸ ವರ್ಷಾಚರಣೆ ಸಮೀಪಿಸಿದ್ದು, 2024ಕ್ಕೆ ವಿದಾಯ ಹೇಳಿ 2025ನೇ ವರ್ಷವನ್ನು ಸ್ವಾಗತಿಸುವ ಮೂಲಕ ಎಲ್ಲೆಡೆ ಹೊಸ ವರ್ಷಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆ ನಡೆಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆಯ ದಿನ ಯಾವುದೇ ಅಹಿತಕರ ಘಟನೆ ಆಗಬಾರದು. ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ರೀತಿಯ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಭೆ ನಡೆಸಲಾಗಿದೆ. ಮಹಿಳಾ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಈ ಕುರಿತು ಈಗಾಗಲೇ ಸಭೆ ನಡೆಸಿದ್ದು, ಸಭೆಯಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು.

ನಗರದಲ್ಲಿ 7 ಲಕ್ಷ ಜನ ಮಿಡ್ ನೈಟ್ ಸೆಲೆಬ್ರೇಶನ್ನಲ್ಲಿ ಭಾಗಿಯಾಗುತ್ತಾರೆ ಏನೇ ಅಹಿತಕರ ಘಟನೆ ನಡೆದರೂ ಆ ಏರಿಯಾ ಡಿಸಿಪಿ ಹೊಣೆಯಾಗಲಿದ್ದಾರೆ. ಟ್ರಾಫಿಕ್ ನಿರ್ವಹಣೆಯ ಸಮಸ್ಯೆ ಆಗದಂತೆ ಮೆಟ್ರೋ, ಆಟೋಗಳು ಮತ್ತು ಬಸ್ಸುಗಳ ಓಡಾಟ ಸೇರಿದಂತೆ ಹಲವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ಇಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಎಂಜಿ ರೋಡ್, ಕೋರಮಂಗಲ ಸೇರಿದಂತೆ ಎಲ್ಲೆಲ್ಲಿ ಜನದಟ್ಟಣೆ ಇರುತ್ತದೊ ಅಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಹೊಸ ವರ್ಷಾಚರಣೆಗೆ ಅವರ ಸಂತೋಷಕ್ಕೆ ಅಡ್ಡಿಯಾಗಬಾರದು ಎಂದು ಈಗಾಗಲೇ ಈ ಕುರಿತು ಕ್ರಮ ಕೈಗೊಳ್ಳಲು ಸಭೆ ನಡೆಸಲಾಗಿದೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚು ಗಮನ ಹರಿಸಲಾಗುತ್ತಿದೆ. ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಅದರಲ್ಲೂ ಪ್ರಮುಖವಾಗಿ ಡ್ರಗ್ಸ್ ಕುರಿತಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

Share. Facebook Twitter LinkedIn WhatsApp Email

Related Posts

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM2 Mins Read

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM1 Min Read

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM2 Mins Read
Recent News

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM

ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess Ranking

28/06/2025 6:40 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ಫಿಲಿಪೈನ್ಸ್ ನಲ್ಲಿ 6.0 ತೀವ್ರತೆಯ ಭೂಕಂಪ | Earthquake

28/06/2025 6:32 AM
State News
KARNATAKA

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

By kannadanewsnow5728/06/2025 6:45 AM KARNATAKA 2 Mins Read

ಧಾರವಾಡ: ಪಂಢರಪುರ ಕ್ಷೇತ್ರದಲ್ಲಿ ನಡೆಯುವ ಆಷಾಢ ಏಕಾದಶಿ ಜಾತ್ರೆಯಲ್ಲಿ ಪಾಲ್ಗೋಳ್ಳುವ ಯಾತ್ರಾರ್ಥಿಗಳಿಗೆ ಅನುಕೂಲಕರ ಪ್ರಯಾಣವನ್ನು ಕಲ್ಪಿಸಲು ಭಾರತೀಯ ರೈಲ್ವೆಯು ಕರ್ನಾಟಕದ…

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM

BIG NEWS : ರಾಜ್ಯದಲ್ಲಿ ‘ಅಪರಾಧಗಳ ತಡೆಗೆ’ ಮಹತ್ವದ ಕ್ರಮ: ‘ಮನೆ ಮನೆಗೆ ಪೊಲೀಸ್’ ಉಪಕ್ರಮ ಜಾರಿ.!

28/06/2025 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.