Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕಕ್ಕೆ ಯೂರಿಯಾ ತ್ವರಿತವಾಗಿ ಪೂರೈಸಿ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಗೆ ರಣದೀಪ್ ಸುರ್ಜೇವಾಲ ಪತ್ರ

18/09/2025 5:06 PM

BREAKING : ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಫೈನಲ್’ಗೆ ‘ನೀರಜ್’ ಲಗ್ಗೆ, ಪಾಕ್’ನ ‘ಅರ್ಷದ್ ನದೀಮ್’ ಔಟ್

18/09/2025 5:03 PM

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತಾಡುತ್ತಾರೆಯೇ ಹೊರತು ದಾಖಲೆ ನೀಡ್ತಿಲ್ಲ: ಆರ್‌.ಅಶೋಕ್

18/09/2025 4:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಲಿಂಗಾಯತ ಧರ್ಮ ‘ಸ್ವತಂತ್ರ ಧರ್ಮ’ವಾಗುವ ಕಾಲ ಬಂದೇ ಬರುತ್ತೆ : ಬಸವಲಿಂಗ ಪಟ್ಟದೇವರು ಹೇಳಿಕೆ
KARNATAKA

BREAKING : ಲಿಂಗಾಯತ ಧರ್ಮ ‘ಸ್ವತಂತ್ರ ಧರ್ಮ’ವಾಗುವ ಕಾಲ ಬಂದೇ ಬರುತ್ತೆ : ಬಸವಲಿಂಗ ಪಟ್ಟದೇವರು ಹೇಳಿಕೆ

By kannadanewsnow0520/10/2024 8:38 PM

ಬೀದರ್ : ಜಾತಿ ಗಣತಿ ವರದಿ ಜಾರಿ ಮಾಡುವ ಕುರಿತು ಒಂದು ಕಡೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ, ಇದರ ಮಧ್ಯ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವ ಕಾಲ ಬಹಳ ದೂರವಿಲ್ಲ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ತಿಳಿಸಿದ್ದಾರೆ.

ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಂತಹ ಕಲ್ಯಾಣ ಪರ್ವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವಲಿಂಗ ಪಟ್ಟದೇವರು, ಬಸವಣ್ಣನವರ ಕಾಲದಿಂದ ಇಲ್ಲಿಯವರೆಗೂ ಲಿಂಗಾಯತ ಧರ್ಮಕ್ಕೆ ವಿರೋಧ ಮಾಡುವವರು ಇದ್ದೇ ಇದ್ದಾರೆ. ವಿರೋಧದ ಮಧ್ಯೆಯೂ 21ನೇ ಶತಮಾನದವರೆಗೆ ಜಾಗೃತ ಮಾಡುತ್ತಾ ಬಂದಿದ್ದು ಲಿಂಗಾಯತ ಸ್ವತಂತ್ರ ಧರ್ಮ ಮುದ್ರೆ ಪಡೆದೇ ತೀರೋಣ ಎಂದು ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಹೇಳಿದ್ದಾರೆ.

ಬಸವಣ್ಣನವರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಬಾರದು ಅಂತ ಅನೇಕ ಶಕ್ತಿಗಳು ವಿರೋಧ ಮಾಡುತ್ತಿವೆ. ಆದ್ರೆ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವ ಕಾಲ ಬಂದೇ ಬರುತ್ತೆ.12ನೇ ಶತಮಾನದಲ್ಲೇ ಅನುಭವ ಮಂಟಪದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮುದ್ರೆ ಬಿದ್ದಿದೆ. ಇನ್ನು ಸರ್ಕಾರದಲ್ಲಿ ಸ್ವತಂತ್ರ ಧರ್ಮದ ಮುದ್ರೆ ಬೀಳಬೇಕಿದೆ.ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ, ಸ್ವತಂತ್ರ ಧರ್ಮ ಹೋರಾಟಕ್ಕೆ ಸ್ವಾಮಿಜೀ ಕರೆ ನೀಡಿದ್ದಾರೆ.

200 ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸರ್ಕಾರ ಕೆಲವೇ ದಿನಗಳಲ್ಲಿ ಬಸವಣ್ಣರನ್ನ ನಾಯಕ ಎಂದು ಘೋಷಣೆ ಮಾಡಿತು. ಅದೇ ರೀತಿ ಲಿಂಗಾಯತ ಸ್ವತಂತ್ರ ಧರ್ಮ ಆಗುವ ಕಾಲ ಬರುತ್ತೆ. ನಾವೆಲ್ಲಾ ನಿರಾಸೆಯಾಗದೇ ಸ್ವತಂತ್ರ ಧರ್ಮಕ್ಕೆ ಹೋರಾಡಬೇಕು ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಲಿಂಗಾಯತ ಜಾಗೃತಿ ಸಮಾವೇಶ ಮಾಡಬೇಕು ಎಂದು ಕರೆ ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ಕರ್ನಾಟಕಕ್ಕೆ ಯೂರಿಯಾ ತ್ವರಿತವಾಗಿ ಪೂರೈಸಿ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಗೆ ರಣದೀಪ್ ಸುರ್ಜೇವಾಲ ಪತ್ರ

18/09/2025 5:06 PM1 Min Read

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತಾಡುತ್ತಾರೆಯೇ ಹೊರತು ದಾಖಲೆ ನೀಡ್ತಿಲ್ಲ: ಆರ್‌.ಅಶೋಕ್

18/09/2025 4:54 PM2 Mins Read

ಧರ್ಮಸ್ಥಳ ಪ್ರಕರಣ : ‘SIT’ ಶೋಧ ವೇಳೆ ಬುರುಡೆ, ಅಸ್ತಿಪಂಜರ ಜೊತೆಗೆ ಓರ್ವ ವೃದ್ಧನ ID ಕಾರ್ಡ್ ಪತ್ತೆ!

18/09/2025 4:35 PM1 Min Read
Recent News

ಕರ್ನಾಟಕಕ್ಕೆ ಯೂರಿಯಾ ತ್ವರಿತವಾಗಿ ಪೂರೈಸಿ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಗೆ ರಣದೀಪ್ ಸುರ್ಜೇವಾಲ ಪತ್ರ

18/09/2025 5:06 PM

BREAKING : ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಫೈನಲ್’ಗೆ ‘ನೀರಜ್’ ಲಗ್ಗೆ, ಪಾಕ್’ನ ‘ಅರ್ಷದ್ ನದೀಮ್’ ಔಟ್

18/09/2025 5:03 PM

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತಾಡುತ್ತಾರೆಯೇ ಹೊರತು ದಾಖಲೆ ನೀಡ್ತಿಲ್ಲ: ಆರ್‌.ಅಶೋಕ್

18/09/2025 4:54 PM

ಧರ್ಮಸ್ಥಳ ಪ್ರಕರಣ : ‘SIT’ ಶೋಧ ವೇಳೆ ಬುರುಡೆ, ಅಸ್ತಿಪಂಜರ ಜೊತೆಗೆ ಓರ್ವ ವೃದ್ಧನ ID ಕಾರ್ಡ್ ಪತ್ತೆ!

18/09/2025 4:35 PM
State News
KARNATAKA

ಕರ್ನಾಟಕಕ್ಕೆ ಯೂರಿಯಾ ತ್ವರಿತವಾಗಿ ಪೂರೈಸಿ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಗೆ ರಣದೀಪ್ ಸುರ್ಜೇವಾಲ ಪತ್ರ

By kannadanewsnow0918/09/2025 5:06 PM KARNATAKA 1 Min Read

ಬೆಂಗಳೂರು: ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ತ್ವರಿತವಾಗಿ ಪೂರೈಸುವಂತೆ ಸಂಸದರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ…

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತಾಡುತ್ತಾರೆಯೇ ಹೊರತು ದಾಖಲೆ ನೀಡ್ತಿಲ್ಲ: ಆರ್‌.ಅಶೋಕ್

18/09/2025 4:54 PM

ಧರ್ಮಸ್ಥಳ ಪ್ರಕರಣ : ‘SIT’ ಶೋಧ ವೇಳೆ ಬುರುಡೆ, ಅಸ್ತಿಪಂಜರ ಜೊತೆಗೆ ಓರ್ವ ವೃದ್ಧನ ID ಕಾರ್ಡ್ ಪತ್ತೆ!

18/09/2025 4:35 PM

ಮತಗಳ್ಳತನ ಆರೋಪ: ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿಲ್ಲವೇಕೆ?- ಸಿ.ಟಿ ರವಿ ಪ್ರಶ್ನೆ

18/09/2025 4:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.