Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುಟಿನ್ ಜೊತೆಗಿನ ಟ್ರಂಪ್ ಅಲಾಸ್ಕಾ ಶೃಂಗಸಭೆ ವಿಫಲ | Trump -Putin

16/08/2025 7:21 AM

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ RSS ನ್ನು ಹೊಗಳಿದ್ದಕ್ಕೆ ಓವೈಸಿ, ಕಾಂಗ್ರೆಸ್, ಎಡಪಕ್ಷಗಳು ಪ್ರತಿಕ್ರಿಯಿಸಿದ್ದು ಹೇಗೆ ?

16/08/2025 7:13 AM

ಅಕ್ರಮ ಒಳನುಸುಳುವಿಕೆಯನ್ನು ನಿಭಾಯಿಸಲು ಜನಸಂಖ್ಯಾ ಮಿಷನ್ ಘೋಷಿಸಿದ ಪ್ರಧಾನಿ ಮೋದಿ | demography mission

16/08/2025 7:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಡ್ಯದಲ್ಲಿ ಭೀಕರ ಕೊಲೆ : ಮಗಳಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಲನ್ನು ಕೊಟ್ಟಿದ್ದಕ್ಕೆ ತಂದೆಯನ್ನು ಕೊಂದ ಮಗ
KARNATAKA

BREAKING : ಮಂಡ್ಯದಲ್ಲಿ ಭೀಕರ ಕೊಲೆ : ಮಗಳಿಗೆ ಆಸ್ತಿಯಲ್ಲಿ ಹೆಚ್ಚಿನ ಪಾಲನ್ನು ಕೊಟ್ಟಿದ್ದಕ್ಕೆ ತಂದೆಯನ್ನು ಕೊಂದ ಮಗ

By kannadanewsnow0528/02/2024 10:25 AM

ಮಂಡ್ಯ : ಆಸ್ತಿಯಲ್ಲಿ ಮಗಳಿಗೆ ಹೆಚ್ಚಿನ ಪಾಲನ್ನು ನೀಡಿದ್ದಕ್ಕಾಗಿ ಕುಪಿತಕೊಂಡ ಮಗನೊಬ್ಬ ತನ್ನ ತಂದೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಸುಂಡಹಳ್ಳಿಯಲ್ಲಿ ನಡೆದಿದೆ.ಘಟನೆ ವೇಳೆ ಹಲ್ಲೆಯನ್ನು ತಡೆಯಲು ಬಂದ ತಾಯಿಯ ಮೇಲೂ ಮಗ ಹಲ್ಲೆ ನಡೆಸಿದ್ದಾನೆ.ಈ ಘಟನೆಯಲ್ಲಿ ಗ್ರಾಮದ ನಂಜಪ್ಪ (೬೫) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಆರೋಪಿ ಪುತ್ರ ಮಹದೇವ (೪೦) ಘಟನೆ ಬಳಿಕ ಪರಾರಿಯಾಗಿದ್ದಾನೆ.

ಕನಸಿನಲ್ಲಿ ದೇವರು ಕಂಡರೆ ಹೀಗೆಲ್ಲ ಆಗುತ್ತ!ಯಾವುದೆಲ್ಲ ಸೂಚನೆಗಳನ್ನು ಕೊಡಲು ಬಂದಿರಬಹುದು!

ಮೂಲತಃ ರಾಮನಗರದ ಜಿಲ್ಲೆ, ಅರ್ಚಕರಹಳ್ಳಿ ಗ್ರಾಮದವರಾದ ನಂಜಪ್ಪ ಅವರು ನಂತರ ಮಗಳು-ಅಳಿಯ ಇದ್ದ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಸುಂಡಹಳ್ಳಿಯ ಬಳಿ ಇದ್ದ ಜಮೀನು ಮಾರಾಟ ಮಾಡಲು ಮುಂದಾದಾಗ ಮಗಳು ತಕರಾರು ತೆಗೆದಿದ್ದಳು. ನಂತರ ಆಕೆಗೆ ಸ್ವಲ್ಪ ಹಣಕಾಸು ಸಹಾಯ ಮಾಡಿದ್ದರು.

‘ಪಾಕಿಸ್ತಾನ’ ಪರ ಘೋಷಣೆ ಆರೋಪ : ‘FSL’ ವರದಿ ಸಾಬೀತಾದರೆ ಯಾರೇ ಇದ್ದರು ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ

ಇದರಿಂದ ಕುಪಿತಗೊಂಡಿದ್ದ ಪುತ್ರ ಮಹದೇವ ಈ ವಿಷಯವಾಗಿ ಆಗಾಗ್ಗೆ ತಂದೆ ಜತೆಗೆ ಜಗಳ ಮಾಡುತ್ತಿದ್ದ. ಇದರ ನಡುವೆ ಇತ್ತೀಚೆಗೆ ಅರ್ಧ ಎಕರೆ ಜಮೀನು ಮಾರಾಟ ಮಾಡಿ ಬಂದ ಹಣವನ್ನೂ ಮಗಳಿಗೆ ನೀಡಿದ್ದರು. ಇದರಿಂದ ಸಿಟ್ಟುಗೊಂಡಿದ್ದ ಪುತ್ರ ಸೋಮವಾರ ಬೆಳಗ್ಗೆ ತಂದೆ ನಂಜಪ್ಪನೊಂದಿಗೆ ಜಗಳ ತೆಗೆದು ಗ್ರಾಮದಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿ ಕೊಂದಿದ್ದಾನೆ.

ಬೆಂಗಳೂರು : ಪತಿಗೆ ಬೇರೆ ಮಹಿಳೆಯೊಂದಿಗೆ ‘ಅನೈತಿಕ’ ಸಂಬಂಧ : ನೊಂದ ಪತ್ನಿ ‘ಆತ್ಮಹತ್ಯೆಗೆ’ ಶರಣು

ಇದನ್ನು ತಡೆಯಲು ಬಂದ ತಾಯಿ ಮಹದೇವಮ್ಮಳ ತಲೆಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ತಂದೆ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ಮಹದೇವಮ್ಮರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

BREAKING : ಧರ್ಮಸ್ಥಳದ ಕುರಿತು ಅಪಪ್ರಚಾರ ಹಿನ್ನೆಲೆ : ಇಂದು ಬಿಜೆಪಿಯಿಂದ ‘ಧರ್ಮಸ್ಥಳ ಚಲೋ’ ಅಭಿಯಾನ ಆರಂಭ

16/08/2025 6:35 AM1 Min Read

ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೇಳೆ ಬಾಲಕನ ಕೈಗೆ ಪರಚಿದ ಚಿರತೆ, ಅದೃಷ್ಟವಶಾತ್ ಪಾರು!

16/08/2025 6:20 AM1 Min Read

BREAKING : ಉತ್ತರಕನ್ನಡದಲ್ಲಿ ಭೀಕರ ಅಪಘಾತ : ನಿಂತಿದ್ದ ಲಾರಿಗೆ ‘KSRTC’ ಬಸ್ ಡಿಕ್ಕಿಯಾಗಿ, ಸ್ಥಳದಲ್ಲೇ ಮೂವರ ದುರ್ಮರಣ!

16/08/2025 6:16 AM1 Min Read
Recent News

ಪುಟಿನ್ ಜೊತೆಗಿನ ಟ್ರಂಪ್ ಅಲಾಸ್ಕಾ ಶೃಂಗಸಭೆ ವಿಫಲ | Trump -Putin

16/08/2025 7:21 AM

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ RSS ನ್ನು ಹೊಗಳಿದ್ದಕ್ಕೆ ಓವೈಸಿ, ಕಾಂಗ್ರೆಸ್, ಎಡಪಕ್ಷಗಳು ಪ್ರತಿಕ್ರಿಯಿಸಿದ್ದು ಹೇಗೆ ?

16/08/2025 7:13 AM

ಅಕ್ರಮ ಒಳನುಸುಳುವಿಕೆಯನ್ನು ನಿಭಾಯಿಸಲು ಜನಸಂಖ್ಯಾ ಮಿಷನ್ ಘೋಷಿಸಿದ ಪ್ರಧಾನಿ ಮೋದಿ | demography mission

16/08/2025 7:03 AM

ಸ್ಥೂಲಕಾಯತೆಯ ಬಗ್ಗೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಲು ಕುಟುಂಬಗಳಿಗೆ ಕರೆ

16/08/2025 6:58 AM
State News
KARNATAKA

BREAKING : ಧರ್ಮಸ್ಥಳದ ಕುರಿತು ಅಪಪ್ರಚಾರ ಹಿನ್ನೆಲೆ : ಇಂದು ಬಿಜೆಪಿಯಿಂದ ‘ಧರ್ಮಸ್ಥಳ ಚಲೋ’ ಅಭಿಯಾನ ಆರಂಭ

By kannadanewsnow0516/08/2025 6:35 AM KARNATAKA 1 Min Read

ಬೆಂಗಳೂರು : ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ ‘ಧರ್ಮಸ್ಥಳ ಚಲೋ’ ಅಭಿಯಾನ…

ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಫಾರಿ ವೇಳೆ ಬಾಲಕನ ಕೈಗೆ ಪರಚಿದ ಚಿರತೆ, ಅದೃಷ್ಟವಶಾತ್ ಪಾರು!

16/08/2025 6:20 AM

BREAKING : ಉತ್ತರಕನ್ನಡದಲ್ಲಿ ಭೀಕರ ಅಪಘಾತ : ನಿಂತಿದ್ದ ಲಾರಿಗೆ ‘KSRTC’ ಬಸ್ ಡಿಕ್ಕಿಯಾಗಿ, ಸ್ಥಳದಲ್ಲೇ ಮೂವರ ದುರ್ಮರಣ!

16/08/2025 6:16 AM

BIG NEWS : ಇನ್ಮುಂದೆ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಸಿದರೆ ಬೀಳುತ್ತೆ ಭಾರಿ ದಂಡ!

16/08/2025 5:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.