Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : “ಭಯೋತ್ಪಾದಕರು ಮುಸ್ಲಿಂರಲ್ಲ” : ಬಾಲಿವುಡ್ ನಟ ಅಮೀರ್ ಖಾನ್ ವಿವಾದಾತ್ಮಕ ಹೇಳಿಕೆ!

16/06/2025 9:07 AM

BIG NEWS: ಇಂದು ಜನಗಣತಿ ಅಧಿಸೂಚನೆ: ಗೃಹ ಸಚಿವಾಲಯ | Census notification

16/06/2025 8:57 AM

BREAKING : ಮಾಟ-ಮಂತ್ರದ ಹೆಸರಲ್ಲಿ, ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ : ಕೇರಳ ಮೂಲದ ಅರ್ಚಕ ಅರೆಸ್ಟ್!

16/06/2025 8:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Shocking News: ಒಂದೇ ವೃಷಣವಿದ್ದ ಬಾಲಕನಿಗೆ ಶಸ್ತ್ರ ಚಿಕಿತ್ಸೆ: ವೈದ್ಯರ ಎಡವಟ್ಟಿಗೆ ಕೆಲ ಹೊತ್ತಿನಲ್ಲಿ ಸಾವು
KARNATAKA

Shocking News: ಒಂದೇ ವೃಷಣವಿದ್ದ ಬಾಲಕನಿಗೆ ಶಸ್ತ್ರ ಚಿಕಿತ್ಸೆ: ವೈದ್ಯರ ಎಡವಟ್ಟಿಗೆ ಕೆಲ ಹೊತ್ತಿನಲ್ಲಿ ಸಾವು

By kannadanewsnow0906/10/2024 3:47 PM

ರಾಮನಗರ: ಒಂದೇ ವೃಷಣವಿದ್ದಂತ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದಾಗಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ಇದನ್ನೇ ನಂಬಿದಂತ ಪೋಷಕರು ಬಾಲಕನನ್ನು ಶಸ್ತ್ರಚಿಕಿತ್ಸೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದಂತ ಕೆಲ ಹೊತ್ತಿನಲ್ಲೇ ವೈದ್ಯರ ಎಡವಟ್ಟಿನಿಂದ ಬಾಲಕ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ರಾಮನಗರದ ಶ್ರೀದೇವಿ ಮಿಷನ್ ಆಸ್ಪತ್ರೆಗೆ 6 ವರ್ಷದ ಬಾಲಕ ಆರ್ಯ ಎಂಬಾತನನ್ನು ಪೋಷಕರು ಕರೆತಂದಿದ್ದರು. ಒಂದೇ ವೃಷಣವಿದ್ದ ಕಾರಣ, ಸಮಸ್ಯೆ ಏನಾದ್ರೂ ಆಗಬಹುದಾ ಎಂಬುದಾಗಿ ಅವರ ಅನುಮಾನವಾಗಿತ್ತು. ಈ ಹಿಂದೆ ಹಲವು ಆಸ್ಪತ್ರೆಗಳ ವೈದ್ಯರ ಬಳಿಯಲ್ಲಿ ಪೋಷಕರು ಆರ್ಯನನ್ನು ತೋರಿಸಿದ್ದರು. ಅವರೆಲ್ಲರೂ ಒಂದೇ ವೃಷಣವಿದ್ದರೂ ಬದುಕಬಹುದು. ಏನಾ ಆಗೋದಿಲ್ಲ ಎಂಬುದಾಗಿಯೇ ಸಲಹೆ ನೀಡಿದ್ದರು.

ಇದರ ನಡುವೆ ರಾಮನಗರದ ಶ್ರೀದೇವಿ ಮಿಷನ್ ಆಸ್ಪತ್ರೆಯ ವೈದ್ಯರು ಮಾತ್ರ ಆಪರೇಷನ್ ಮಾಡಲೇ ಬೇಕು. ಹಾಗೆ, ಹೀಗೆ ಅಂತ ಪೋಷಕರಿಗೆ ತಿಳಿಸಿದ್ದಾರೆ. ಇದನ್ನು ನಂಬಿದಂತ ಪೋಷಕರು ನಿನ್ನೆ ಆಪರೇಷನ್ ಗಾಗಿ 6 ವರ್ಷದ ಆರ್ಯನನ್ನು ದಾಖಲಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವೈದ್ಯರು ಆಪರೇಷನ್ ಮಾಡೋದಕ್ಕೆ ಕರೆದೊಯ್ದು, ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ.

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಂತ ಬಾಲಕ ಆರ್ಯ, ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದ್ದಾನೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆದಂತ ಸಾವು ಎಂಬುದಾಗಿ ಕುಟುಂಬಸ್ಥರು, ಪೋಷಕರು ಆಸ್ಪತ್ರೆಯ ಮುಂದೆ ಧರಣಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಚೆನ್ನಾಗಿಯೇ ಇದ್ದಂತ ಬಾಲಕ ಆರ್ಯ, ಶಸ್ತ್ರ ಚಿಕಿತ್ಸೆ ನಂತ್ರ ಸಾವನ್ನಪ್ಪಿದಂತ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ರಾಮನಗರ ಎಸ್ಪಿ, ಪೊಲೀಸರು ಭೇಟಿ ನೀಡಿ, ಮಾಹಿತಿ ಪಡೆದು, ತನಿಖೆ ಕೈಗೊಂಡಿದ್ದಾರೆ.

ನಿಮಗಿದು ಗೊತ್ತಾ ‘ಅಪ್ಪುಗೆ’ಯಿಂದಲೂ ಈ ಎಲ್ಲಾ ಪ್ರಯೋಜನಗಳಿವೆ | The healing power of hugs

‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

BREAKING : ಮಾಟ-ಮಂತ್ರದ ಹೆಸರಲ್ಲಿ, ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ : ಕೇರಳ ಮೂಲದ ಅರ್ಚಕ ಅರೆಸ್ಟ್!

16/06/2025 8:54 AM1 Min Read

BREAKING : ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ : ಲೋಕಾಯುಕ್ತ ಅಕ್ರಮದಲ್ಲಿ ಇಬ್ಬರು ಸಚಿವರ ಪಿಎಗಳು ಭಾಗಿ!

16/06/2025 8:35 AM1 Min Read

BREAKING: ಭಾರೀ ಮಳೆ ಹಿನ್ನೆಲೆ: ಇಂದು ಶಿವಮೊಗ್ಗ ಜಿಲ್ಲೆಯ ಈ ಎರಡು ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

16/06/2025 8:17 AM1 Min Read
Recent News

BREAKING : “ಭಯೋತ್ಪಾದಕರು ಮುಸ್ಲಿಂರಲ್ಲ” : ಬಾಲಿವುಡ್ ನಟ ಅಮೀರ್ ಖಾನ್ ವಿವಾದಾತ್ಮಕ ಹೇಳಿಕೆ!

16/06/2025 9:07 AM

BIG NEWS: ಇಂದು ಜನಗಣತಿ ಅಧಿಸೂಚನೆ: ಗೃಹ ಸಚಿವಾಲಯ | Census notification

16/06/2025 8:57 AM

BREAKING : ಮಾಟ-ಮಂತ್ರದ ಹೆಸರಲ್ಲಿ, ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ : ಕೇರಳ ಮೂಲದ ಅರ್ಚಕ ಅರೆಸ್ಟ್!

16/06/2025 8:54 AM

‘ಭಾರತ, ಪಾಕಿಸ್ತಾನದಂತೆ ಇಸ್ರೇಲ್-ಇರಾನ್ ಒಪ್ಪಂದ ಮಾಡಿಕೊಳ್ಳುತ್ತೇವೆ: ಟ್ರಂಪ್

16/06/2025 8:45 AM
State News
KARNATAKA

BREAKING : ಮಾಟ-ಮಂತ್ರದ ಹೆಸರಲ್ಲಿ, ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ : ಕೇರಳ ಮೂಲದ ಅರ್ಚಕ ಅರೆಸ್ಟ್!

By kannadanewsnow0516/06/2025 8:54 AM KARNATAKA 1 Min Read

ಬೆಂಗಳೂರು : ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕೇರಳದ ಪೆರಿಂಗೊಟ್ಟುಕರ ದೇವಸ್ಥಾನದ ಅರ್ಚಕ…

BREAKING : ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ : ಲೋಕಾಯುಕ್ತ ಅಕ್ರಮದಲ್ಲಿ ಇಬ್ಬರು ಸಚಿವರ ಪಿಎಗಳು ಭಾಗಿ!

16/06/2025 8:35 AM

BREAKING: ಭಾರೀ ಮಳೆ ಹಿನ್ನೆಲೆ: ಇಂದು ಶಿವಮೊಗ್ಗ ಜಿಲ್ಲೆಯ ಈ ಎರಡು ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

16/06/2025 8:17 AM

BIG NEWS : ಇಂದು ಸಿಎಂ, ಡಿಸಿಎಂ ದಾವಣಗೆರೆ ಜಿಲ್ಲಾ ಪ್ರವಾಸ : ಶ್ಯಾಮನೂರು ಶಿವಶಂಕರಪ್ಪ ಹುಟ್ಟುಹಬ್ಬದಲ್ಲಿ ಭಾಗಿ

16/06/2025 8:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.