Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನೆ ಬಾಗಿಲಿಗೆ ಈ ಸಣ್ಣ ವಸ್ತುವನ್ನು ಕಟ್ಟಿ, ಮೂರೇ ದಿನಗಳಲ್ಲಿ ನಿಮ್ಮ ಹಣದ ಸಮಸ್ಯೆ ದೂರ

06/11/2025 6:36 PM

6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಸಿಲ್ಲ: ಕರ್ನಾಟಕ ಲೋಕಾಯುಕ್ತ

06/11/2025 6:32 PM

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ರಾಜ್ಯದ ಮತ್ತೊಂದು ಶಾಲೆಗೆ ‘ಬಾಂಬ್ ಬೆದರಿಕೆ ಇ-ಮೇಲ್’ | Bomb Threat
KARNATAKA

BREAKING: ರಾಜ್ಯದ ಮತ್ತೊಂದು ಶಾಲೆಗೆ ‘ಬಾಂಬ್ ಬೆದರಿಕೆ ಇ-ಮೇಲ್’ | Bomb Threat

By kannadanewsnow0904/02/2025 7:01 PM

ಕಲಬುರಗಿ: ರಾಜ್ಯದ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಕಲಬುರ್ಗಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಲಾಗಿದ್ದು, ಪೋಷಕರು, ವಿದ್ಯಾರ್ಥಿಗಳು ಕೆಲ ಕಾಲ ಆತಂಕಕ್ಕೆ ದೂಡುವಂತೆ ಮಾಡಿತ್ತು.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಗರದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ- ಮೇಲ್ ಬಂದಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಸಂಪೂರ್ಣ ತಪಾಸಣೆ ನಡೆಸಲಾಗಿದ್ದು ಯಾವುದೇ ಬಾಂಬ್ ಅಥವಾ ಸ್ಪೋಟಕ ವಸ್ತು ಕಂಡು‌ ಬಂದಿಲ್ಲ. ಹಾಗಾಗಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು  ಹೇಳಿದ್ದಾರೆ.

ಹೊಸ ಜೇವರ್ಗಿ ರಸ್ತೆಯ ಮಾರ್ಗದಲ್ಲಿರುವ ಖಾಸಗಿ ಶಾಲೆಯ ಮೇಲ್ ಐಡಿಗೆ ಇಂದು ಮೇಲ್ ಬಂದಿದ್ದು, ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ನಗರದ ಪೊಲೀಸರು, ಶಾಲೆಗೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ದೊಂದಿಗೆ ದೌಡಾಯಿಸಿ ತಕ್ಷಣ ಶಾಲೆಯಿಂದ ಮಕ್ಕಳನ್ನು ಹೊರಗಡೆ ಕಳಿಸಿದರು. ಶಾಲೆಯ ಪ್ರತಿಯೊಂದು ಸ್ಥಳವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಯಾವುದೇ ಬಾಂಬ್ ಅಥವಾ ಸ್ಪೋಟದ ವಸ್ತು ಕಂಡುಬಂದಿರುವುದಿಲ್ಲ.

ಶಾಲೆಯ ಅಧಿಕೃತ ಮೇಲ್ ಐಡಿಗೆ ಬಂದಿರುವ ಮೇಲ್ ನಲ್ಲಿರುವ ಭಾಷೆ ತಮಿಳು ಭಾಷೆಯಾಗಿದ್ದು, ಪೊಲೀಸರು ತಮಿಳು ಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡಿ‌ ನೋಡಿದಾಗ ಕಲಬುರಗಿ ಯ ಬಗ್ಗೆಯಾಗಲೀ ಅಥವಾ ಶಾಲೆಯ ಬಗ್ಗೆಯಾಗಲೀ ಬರೆಯಲಾಗಿಲ್ಲ. ಹಾಗಾಗಿ, ಮೇಲ್ ನಲ್ಲಿರುವ ವಿಷಯ ಕಲಬುರಗಿ ಗೆ‌ ಸಂಬಂಧಿಸಿರದ ಕಾರಣ ಇದೊಂದು ಹುಸಿ ಬಾಂಬ್ ಮೇಲ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಹುಸಿ ಬಾಂಬ್ ಮೇಲ್ ಎಂದು ಪರಿಗಣಿಸಿದರೂ ಕೂಡಾ ನಗರದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ‌ ನಡೆಸುತ್ತಿದ್ದಾರೆ. ಹಾಗಾಗಿ, ನಗರದ ಸಾರ್ವಜನಿಕರು, ಪಾಲಕ- ಪೋಷಕರು ಹಾಗೂ ವಿದ್ಯಾರ್ಥಿಗಳು ಯಾವುದೇ ಆತಂಕ ಹಾಗೂ ಉದ್ವೇಗಕ್ಕೊಳಗಾಗಬಾರದು ಎಂದು ಕೋರುತ್ತೇನೆ ಹಾಗೂ ನಗರದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

BIG NEWS : ವಿವಾಹಿತ ಸಹೋದರಿಯ ಆಸ್ತಿಯಲ್ಲಿ ಸಹೋದರನಿಗೆ ಹಕ್ಕಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು | Supreme Court

BIG NEWS : ವಿವಾಹಿತ ಸಹೋದರಿಯ ಆಸ್ತಿಯಲ್ಲಿ ಸಹೋದರನಿಗೆ ಹಕ್ಕಿಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು | Supreme Court

Share. Facebook Twitter LinkedIn WhatsApp Email

Related Posts

ಮನೆ ಬಾಗಿಲಿಗೆ ಈ ಸಣ್ಣ ವಸ್ತುವನ್ನು ಕಟ್ಟಿ, ಮೂರೇ ದಿನಗಳಲ್ಲಿ ನಿಮ್ಮ ಹಣದ ಸಮಸ್ಯೆ ದೂರ

06/11/2025 6:36 PM3 Mins Read

6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಸಿಲ್ಲ: ಕರ್ನಾಟಕ ಲೋಕಾಯುಕ್ತ

06/11/2025 6:32 PM2 Mins Read

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM3 Mins Read
Recent News

ಮನೆ ಬಾಗಿಲಿಗೆ ಈ ಸಣ್ಣ ವಸ್ತುವನ್ನು ಕಟ್ಟಿ, ಮೂರೇ ದಿನಗಳಲ್ಲಿ ನಿಮ್ಮ ಹಣದ ಸಮಸ್ಯೆ ದೂರ

06/11/2025 6:36 PM

6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಸಿಲ್ಲ: ಕರ್ನಾಟಕ ಲೋಕಾಯುಕ್ತ

06/11/2025 6:32 PM

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM

ಮಂಡ್ಯ ಮೈಷುಗರ್ ಶಾಲೆ ಶಿಕ್ಷಕರ ನೆರವಿಗೆ ಧಾವಿಸಿದ HDK: ತಮ್ಮ ವೇತನ ಮೊತ್ತವನ್ನೇ ಕೊಡುವುದಾಗಿ ಘೋಷಣೆ

06/11/2025 6:12 PM
State News
KARNATAKA

ಮನೆ ಬಾಗಿಲಿಗೆ ಈ ಸಣ್ಣ ವಸ್ತುವನ್ನು ಕಟ್ಟಿ, ಮೂರೇ ದಿನಗಳಲ್ಲಿ ನಿಮ್ಮ ಹಣದ ಸಮಸ್ಯೆ ದೂರ

By kannadanewsnow0906/11/2025 6:36 PM KARNATAKA 3 Mins Read

ಮನೆ ಬಾಗಿಲಿಗೆ ಸಣ್ಣ ವಸ್ತುವನ್ನು ಕಟ್ಟಿದರೆ ಸಾಕು ಮೂರೇ ದಿನಗಳಲ್ಲಿ ಹಣದ ಸಮಸ್ಯೆ ಕಳೆದು, ದಾರಿದ್ರ್ಯ ಕಳೆದು ಯಶಸ್ಸು ನಿಮ್ಮದಾಗುತ್ತದೆ…

6 ಸಚಿವರು, 66 ಶಾಸಕರು, 28 MLCಗಳು ‘ಆಸ್ತಿ ವಿವರ’ ಸಲ್ಲಿಸಿಲ್ಲ: ಕರ್ನಾಟಕ ಲೋಕಾಯುಕ್ತ

06/11/2025 6:32 PM

ಕಬ್ಬು ಬೆಳೆಗಾರರ ಬಗ್ಗೆ ಕಾಳಜಿಯಿದ್ದರೇ ಪ್ರತಿ ಟನ್ ಗೆ 500 ರೂ ಸಹಾಯಧನ ನೀಡಿ: ಆರ್.ಅಶೋಕ್ ಆಗ್ರಹ

06/11/2025 6:17 PM

ಮಂಡ್ಯ ಮೈಷುಗರ್ ಶಾಲೆ ಶಿಕ್ಷಕರ ನೆರವಿಗೆ ಧಾವಿಸಿದ HDK: ತಮ್ಮ ವೇತನ ಮೊತ್ತವನ್ನೇ ಕೊಡುವುದಾಗಿ ಘೋಷಣೆ

06/11/2025 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.