Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
vidhana soudha

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

13/09/2025 1:49 PM

ಮದುವೆ ಪ್ರಮಾಣಪತ್ರವಿಲ್ಲದೆ ಬೇಬಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದೇ? ಉತ್ತರ ಇಲ್ಲಿದೆ | Baby passport

13/09/2025 1:32 PM

BREAKING : ರಾಜ್ಯ ಸರ್ಕಾರದ ಜಾತಿಗಣತಿಯಲ್ಲಿ ಮತಾಂತರಗೊಂಡ ಜಾತಿಯನ್ನೇ ಪರಿಗಣಿಸಲಾಗುವುದು : CM ಸಿದ್ದರಾಮಯ್ಯ ಸ್ಪಷ್ಟನೆ

13/09/2025 1:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ಬಿಜೆಪಿಯವರು ಗಲಾಟೆ ಮಾಡಲೆಂದೆ ಕಾಯುತ್ತಿದ್ದಾರೆ : ‘KPCC’ ವಕ್ತಾರ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ
KARNATAKA

ರಾಜ್ಯದಲ್ಲಿ ಬಿಜೆಪಿಯವರು ಗಲಾಟೆ ಮಾಡಲೆಂದೆ ಕಾಯುತ್ತಿದ್ದಾರೆ : ‘KPCC’ ವಕ್ತಾರ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ

By kannadanewsnow0513/09/2025 11:19 AM

ಮಂಡ್ಯ : ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೆಪಿಸಿಸಿ ವಕ್ತಾರ ಎಲ್.ಆರ್. ಶಿವರಾಮೇಗೌಡ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಗಲಾಟೆ ಮಾಡಲೆಂದು ಕಾಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಗಣೇಶ ಗಲಾಟೆಗೆ ಬಿಜೆಪಿ ಕಿತಾಪತಿ ನಡೆಸಿದೆ. ಮಂಡ್ಯದಲ್ಲಿ ಬಿಜೆಪಿ ವಿಜೃಂಭಿಸುತ್ತಿದ್ದು ಜೆಡಿಎಸ್ ಪಕ್ಷವು ಮಾಯವಾಗಿದೆ‌ ಎಂದು ಶಿವರಾಮೇಗೌಡ ಬಿಜೆಪಿ ಜೆಡಿಎಸ್ ವಿರುದ್ದ LRS ವ್ಯಂಗ್ಯವಾಡಿದರು. ಮದ್ದೂರಿನಲ್ಲಿ ನಡೆದಿರುವ ಗಣೇಶನ ಗಲಾಟೆ ವಿಷಾದನೀಯ. ಬಿಜೆಪಿಯವರಿಗೆ ರಾಜ್ಯದಲ್ಲಿ ಗಣೇಶ ಮೂರ್ತಿಯ ಗಲಾಟೆಯನ್ನೇ ಕಾಯುತ್ತಿದ್ದಾರೆ. ಬಿಜೆಪಿಯವರಿಗೆ ಮೊದಲೇ ಅಧಿಕಾರ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ದಯಮಾಡಿ ನಮ್ಮ ಮಂಡ್ಯ ಜಿಲ್ಲೆಯನ್ನು ಹಾಳು ಮಾಡಬೇಡಿ. ಒಂದು ಸಣ್ಣ ಗಲಾಟೆಗೆ ರಾಜ್ಯದ ಮಹಾನ್ ಲೀಡರ್ ಗಳು ಪದೇ ಪದೇ ಬಂದು ಉದ್ರೇಕ ಭಾಷಣ ಮಾಡ್ತಾರೆ‌. ಹಿಂದೂ ಮತ್ತು ಮುಸ್ಲಿಂ ಜನಾಂಗವನ್ನು ಹೆಚ್ಚು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇನೆ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಿನ ಪ್ರದರ್ಶನದೊಂದಿಗೆ ಜನಾಂಗವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ವಿಜೃಂಭಿಸುತ್ತಿದ್ದು ಜೆಡಿಎಸ್ ಪಕ್ಷವು ಮಾಯವಾಗಿದೆ‌ ಎಂದು ಬಿಜೆಪಿ ಜೆಡಿಎಸ್ ವಿರುದ್ದ LR ಶಿವರಾಮೇಗೌಡ ವ್ಯಂಗ್ಯವಾಡಿದರು.

Share. Facebook Twitter LinkedIn WhatsApp Email

Related Posts

vidhana soudha

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

13/09/2025 1:49 PM1 Min Read

BREAKING : ರಾಜ್ಯ ಸರ್ಕಾರದ ಜಾತಿಗಣತಿಯಲ್ಲಿ ಮತಾಂತರಗೊಂಡ ಜಾತಿಯನ್ನೇ ಪರಿಗಣಿಸಲಾಗುವುದು : CM ಸಿದ್ದರಾಮಯ್ಯ ಸ್ಪಷ್ಟನೆ

13/09/2025 1:31 PM2 Mins Read

ಹಾಸನ ದುರಂತಕ್ಕೆ ಟ್ರಕ್‌ ಚಾಲಕ ಭುವನೇಶ್ ಎಂಬಾತನ ನಿರ್ಲಕ್ಷ್ಯವೇ ಕಾರಣ : ಸಚಿವ ಕೃಷ್ಣ ಭೈರೇಗೌಡ

13/09/2025 1:27 PM1 Min Read
Recent News
vidhana soudha

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

13/09/2025 1:49 PM

ಮದುವೆ ಪ್ರಮಾಣಪತ್ರವಿಲ್ಲದೆ ಬೇಬಿ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದೇ? ಉತ್ತರ ಇಲ್ಲಿದೆ | Baby passport

13/09/2025 1:32 PM

BREAKING : ರಾಜ್ಯ ಸರ್ಕಾರದ ಜಾತಿಗಣತಿಯಲ್ಲಿ ಮತಾಂತರಗೊಂಡ ಜಾತಿಯನ್ನೇ ಪರಿಗಣಿಸಲಾಗುವುದು : CM ಸಿದ್ದರಾಮಯ್ಯ ಸ್ಪಷ್ಟನೆ

13/09/2025 1:31 PM

ಹಾಸನ ದುರಂತಕ್ಕೆ ಟ್ರಕ್‌ ಚಾಲಕ ಭುವನೇಶ್ ಎಂಬಾತನ ನಿರ್ಲಕ್ಷ್ಯವೇ ಕಾರಣ : ಸಚಿವ ಕೃಷ್ಣ ಭೈರೇಗೌಡ

13/09/2025 1:27 PM
State News
vidhana soudha KARNATAKA

ರಾಜ್ಯದಲ್ಲಿ 4 ಅಂತಸ್ತಿನ ಕಟ್ಟಡಗಳಿಗೂ `ಫೈರ್ NOC’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5713/09/2025 1:49 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಕಟ್ಟಡ ಅಗ್ನಿ ಅವಘಡ ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ನಿರಾಕ್ಷೇಪಣಾ ಪತ್ರ (ಎನ್ ಒಸಿ)…

BREAKING : ರಾಜ್ಯ ಸರ್ಕಾರದ ಜಾತಿಗಣತಿಯಲ್ಲಿ ಮತಾಂತರಗೊಂಡ ಜಾತಿಯನ್ನೇ ಪರಿಗಣಿಸಲಾಗುವುದು : CM ಸಿದ್ದರಾಮಯ್ಯ ಸ್ಪಷ್ಟನೆ

13/09/2025 1:31 PM

ಹಾಸನ ದುರಂತಕ್ಕೆ ಟ್ರಕ್‌ ಚಾಲಕ ಭುವನೇಶ್ ಎಂಬಾತನ ನಿರ್ಲಕ್ಷ್ಯವೇ ಕಾರಣ : ಸಚಿವ ಕೃಷ್ಣ ಭೈರೇಗೌಡ

13/09/2025 1:27 PM

ದಸರಾ ನಾಡಹಬ್ಬವಾಗಿದೆ, ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ : CM ಸಿದ್ದರಾಮಯ್ಯ

13/09/2025 1:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.