ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯಲ್ಲಿ ಇಡಿ ವಿಶೇಷ ನ್ಯಾಯಾಲಯ ಜುಲೈ 30 ಕ್ಕೆ ಮುಂದೂಡಿದೆ.
IBPS Clerk: ಐಬಿಪಿಎಸ್ ಕ್ಲರ್ಕ್ ಗೆ ಅರ್ಜಿ ಆಹ್ವಾನ; ಅಧಿಸೂಚನೆ ಪ್ರಕಟ
ದೆಹಲಿಯ ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟ್ ನಲ್ಲಿ ಡಿ.ಕೆ. ಶಿವಕುಮಾರ್ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ವಿಕಾಸ್ ಧುಲ್ ಪೀಠದಿಂದ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ವಿಶೇಷ ನ್ಯಾಯಾಲಯ ಜುಲೈ 30 ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ. ಜಾಮೀನಿಗೆ ಆಕ್ಷೇಪ ಸಲ್ಲಿಸಲು ಇಡಿ ಸಮಯಾವಕಾಶ ಕೇಳಿತ್ತು. ಜುಲೈ 30 ಕ್ಕೆ ಆಕ್ಷೇಪಣೆ ಸಲ್ಲಿಸಲು ಇಡಿ ಕೋರ್ಟ್ ಅನುಮತಿ ನೀಡಿದೆ.
BIGG NEWS : ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ : `BBMP’ಯಿಂದ ವಕ್ಫ್ ಬೋರ್ಡ್ ಗೆ ಮತ್ತೊಂದು ನೋಟಿಸ್