Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

26/06/2025 6:20 PM

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

26/06/2025 6:15 PM

Intel layoff : ‘ಇಂಟೆಲ್’ನಿಂದ 15-20% ಉದ್ಯೋಗಿಗಳು ವಜಾ

26/06/2025 6:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS : ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಸರಣಿಗೆ 26 ಸದಸ್ಯರ ಬಲಿಷ್ಠ ಭಾರತ ‘ಹಾಕಿ ತಂಡ’ ಪ್ರಕಟ
INDIA

BIGG NEWS : ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಸರಣಿಗೆ 26 ಸದಸ್ಯರ ಬಲಿಷ್ಠ ಭಾರತ ‘ಹಾಕಿ ತಂಡ’ ಪ್ರಕಟ

By KannadaNewsNow10/01/2024 8:25 PM

ಕೇಪ್ಟೌನ್ : ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ಜನವರಿ 22ರಿಂದ ಆರಂಭವಾಗಲಿರುವ ನಾಲ್ಕು ರಾಷ್ಟ್ರಗಳ ಸರಣಿಗೆ 26 ಸದಸ್ಯರ ಭಾರತ ಹಾಕಿ ತಂಡವನ್ನ ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ಪಂದ್ಯಾವಳಿಯಲ್ಲಿ ಫ್ರಾನ್ಸ್, ನೆದರ್ಲ್ಯಾಂಡ್ಸ್, ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳು ಭಾಗವಹಿಸಲಿವೆ. ಭಾರತ ತಂಡವನ್ನ ಹರ್ಮನ್ ಪ್ರೀತ್ ಸಿಂಗ್ ಮುನ್ನಡೆಸಲಿದ್ದು, FIH ವರ್ಷದ ಆಟಗಾರ ಪ್ರಶಸ್ತಿ ವಿಜೇತ ಹಾರ್ದಿಕ್ ಸಿಂಗ್ ಉಪನಾಯಕನ ಜವಾಬ್ದಾರಿಯನ್ನು ಹೊರಲಿದ್ದಾರೆ. ಯುವ ಆಟಗಾರರಾದ ಅರೈಜೀತ್ ಸಿಂಗ್ ಹುಂಡಾಲ್ ಮತ್ತು ಬಾಬಿ ಸಿಂಗ್ ಧಾಮಿ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಗೋಲ್ ಕೀಪರ್ ಗಳಾದ ಪಿ.ಆರ್.ಶ್ರೀಜೇಶ್, ಕೃಷ್ಣ ಪಾಠಕ್ ಮತ್ತು ಪವನ್, ಡಿಫೆಂಡರ್ ಗಳಾದ ಜರ್ಮನ್ ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್ ಪ್ರೀತ್ ಸಿಂಗ್, ವರುಣ್ ಕುಮಾರ್, ಸುಮಿತ್, ಸಂಜಯ್ ಮತ್ತು ರಬಿಚಂದ್ರ ಸಿಂಗ್ ಮೊಯಿರಾಂಗ್ ಥೆಮ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ರಾಜ್ ಕುಮಾರ್ ಪಾಲ್, ಶಂಶೇರ್ ಸಿಂಗ್, ವಿಷ್ಣುಕಾಂತ್ ಸಿಂಗ್, ಹಾರ್ದಿಕ್ ಸಿಂಗ್ ಮತ್ತು ಮನ್ ಪ್ರೀತ್ ಸಿಂಗ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಫಾರ್ವರ್ಡ್ ಸಾಲಿನಲ್ಲಿ ಮನ್ದೀಪ್ ಸಿಂಗ್, ಅಭಿಷೇಕ್, ಸುಖ್ಜೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಆಕಾಶ್ದೀಪ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್, ಬಾಬಿ ಸಿಂಗ್ ಧಾಮಿ ಇದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಇಂತಿದೆ.!

ಗೋಲ್ ಕೀಪರ್ಸ್ : ಶ್ರೀಜೇಶ್ ಪರಟ್ಟು ರವೀಂದ್ರನ್, ಕೃಷ್ಣ ಬಹದ್ದೂರ್ ಪಾಠಕ್, ಪವನ್

ಡಿಫೆಂಡರ್ಸ್ : ಹರ್ಮನ್ಪ್ರೀತ್ ಸಿಂಗ್ (ನಾಯಕ), ಜರ್ಮನ್ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್, ಅಮಿತ್ ರೋಹಿದಾಸ್, ವರುಣ್ ಕುಮಾ, ಸುಮಿತ್, ಸಂಜಯ್, ರಬಿಚಂದ್ರ ಸಿಂಗ್, ಮೊಯಿರಾಂಗ್ಥೆಮ್

ಮಿಡ್ ಫೀಲ್ಡರ್ಸ್ : ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ರಾಜ್ ಕುಮಾರ್ ಪಾಲ್, ಶಂಶೇರ್ ಸಿಂಗ್, ವಿಷ್ಣುಕಾಂತ್ ಸಿಂಗ್, ಹಾರ್ದಿಕ್ ಸಿಂಗ್ (ಉಪನಾಯಕ), ಮನ್ ಪ್ರೀತ್ ಸಿಂಗ್

ಫಾರ್ವರ್ಡ್ಸ್ : ಮನ್ದೀಪ್ ಸಿಂಗ್, ಅಭಿಷೇಕ್, ಸುಖ್ಜೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಆಕಾಶ್ದೀಪ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್, ಬಾಬಿ ಸಿಂಗ್ ಧಾಮಿ.

 

ಮಕ್ಕಳ ಸುರಕ್ಷತೆಗಾಗಿ ‘ಮೆಟಾ’ ಮಹತ್ವದ ಹೆಜ್ಜೆ : ಇನ್ಮುಂದೆ ಈ ರೀತಿಯ ವಿಷಯ ‘ಫೇಸ್ಬುಕ್’ನಲ್ಲಿ ಕಾಣಿಸೋದಿಲ್ಲ

BIG NEWS: ರಾಜ್ಯದಲ್ಲಿ ‘ಹೈ ರಿಸ್ಕ್ ರೋಗದ ಲಕ್ಷಣ’ ಹೊಂದಿರೋರಿಗೆ ‘ಕೋವಿಡ್ ಟೆಸ್ಟ್’ ಕಡ್ಡಾಯ – ಸಚಿವ ದಿನೇಶ್ ಗುಂಡೂರಾವ್

BREAKING : ‘ಸ್ಪೀಕರ್ ತೀರ್ಪು’ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿವಸೇನೆ ನಾಯಕ ‘ಉದ್ಧವ್ ಠಾಕ್ರೆ’

Share. Facebook Twitter LinkedIn WhatsApp Email

Related Posts

Intel layoff : ‘ಇಂಟೆಲ್’ನಿಂದ 15-20% ಉದ್ಯೋಗಿಗಳು ವಜಾ

26/06/2025 6:10 PM1 Min Read

BREAKING : ಅಮರನಾಥ ಯಾತ್ರೆಗೂ ಮುನ್ನ ಜಮ್ಮು-ಕಾಶ್ಮೀರಾದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ; ಒರ್ವ ಭಯೋತ್ಪಾದಕ ಹತ್ಯೆ

26/06/2025 6:03 PM1 Min Read

ಆಪರೇಷನ್ ಸಿಂಧು : ‘ಇರಾನ್’ಗೆ ಭಾರತ ಧನ್ಯವಾದ, ಸಂಘರ್ಷ ಸ್ಥಳದಿಂದ 4,000ಕ್ಕೂ ಹೆಚ್ಚು ನಾಗರಿಕರ ಸ್ಥಳಾಂತರ

26/06/2025 5:36 PM1 Min Read
Recent News

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

26/06/2025 6:20 PM

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

26/06/2025 6:15 PM

Intel layoff : ‘ಇಂಟೆಲ್’ನಿಂದ 15-20% ಉದ್ಯೋಗಿಗಳು ವಜಾ

26/06/2025 6:10 PM

BREAKING : ಅಮರನಾಥ ಯಾತ್ರೆಗೂ ಮುನ್ನ ಜಮ್ಮು-ಕಾಶ್ಮೀರಾದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ; ಒರ್ವ ಭಯೋತ್ಪಾದಕ ಹತ್ಯೆ

26/06/2025 6:03 PM
State News
KARNATAKA

ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೈಸೂರು ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

By kannadanewsnow0926/06/2025 6:20 PM KARNATAKA 1 Min Read

ಮೈಸೂರು: ಪ್ರಯಾಣಿಕರ ಅನುಕೂಲತೆ ಮತ್ತು ಸ್ಮಾರ್ಟ್ ನಿಲ್ದಾಣ ಯೋಜನೆಗೆ ಬೆಂಬಲ ನೀಡುವ ಉದ್ದೇಶದಿಂದ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಕ್ಯೂಆರ್…

ಸಾಗರ ತಾಲ್ಲೂಕಿನ ಜನತೆ ಗಮನಕ್ಕೆ: ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

26/06/2025 6:15 PM

ಬೆಂಗಳೂರಿಗರೇ ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಮನೆ ಕಟ್ಟಬೇಡಿ: ನೀರು, ವಿದ್ಯುತ್ ಸಂಪರ್ಕ ಸಿಗಲ್ಲ

26/06/2025 6:02 PM

SHOCKING: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಶಾಲಾ ಶಿಕ್ಷಕ ಸಾವು

26/06/2025 5:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.