Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM

ನಿಮ್ಮ ನರಮಂಡಲಕ್ಕೆ ಬೆಳಿಗ್ಗೆ 7 ಗಂಟೆಗಿಂತ ಬೆಳಿಗ್ಗೆ 5 ಗಂಟೆಗೆ ಏಳುವುದು ಉತ್ತಮವೇ ?

21/11/2025 7:15 AM

ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಎಷ್ಟು ಟೂತ್ ಪೇಸ್ಟ್ ಬಳಸಬೇಕು? ಇಲ್ಲಿದೆ ವೈದ್ಯರ ಉತ್ತರ | Toothpaste

21/11/2025 7:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಮುಡಾ ಕೇಸಲ್ಲಿ ‘ಸಿದ್ಧರಾಮಯ್ಯ’ಗೆ ಬಿಗ್ ರಿಲೀಫ್: ಲೋಕಾಯುಕ್ತ ಪೊಲೀಸರಿಂದ ‘ಬಿ-ರಿಪೋರ್ಟ್’ ಸಲ್ಲಿಕೆಗೆ ಸಿದ್ಧತೆ | CM Siddaramaiah
KARNATAKA

BIG NEWS: ಮುಡಾ ಕೇಸಲ್ಲಿ ‘ಸಿದ್ಧರಾಮಯ್ಯ’ಗೆ ಬಿಗ್ ರಿಲೀಫ್: ಲೋಕಾಯುಕ್ತ ಪೊಲೀಸರಿಂದ ‘ಬಿ-ರಿಪೋರ್ಟ್’ ಸಲ್ಲಿಕೆಗೆ ಸಿದ್ಧತೆ | CM Siddaramaiah

By kannadanewsnow0919/02/2025 3:55 PM

ಬೆಂಗಳೂರು: ಹೈಕೋರ್ಟ್ ನಲ್ಲಿ ಮುಡಾ ಪ್ರಕರಣದ ವಿಚಾರಣೆ ಬಾಕಿ ಇದೆ. ಇದರ ನಡುವೆ ಲೋಕಾಯುಕ್ತ ಪೊಲೀಸರು ಮಧ್ಯಂತರ ವರದಿಯಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಸ್ವತಹ ದೂರುದಾರ ಸ್ನೇಹಮಯಿ ಕೃಷ್ಣ ಅವರೇ ಆರೋಪಿಸಿದ್ದೂ, ಮುಡಾ ಕೇಸ್ ಸಂಬಂಧ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ-ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ವರದಿಯನ್ನು ನ್ಯಾಯಾಲಯದಲ್ಲಿ ನೀವು ಪ್ರಶ್ನಿಸಬಹುದು ಅಂತನೂ ತಿಳಿಸಿದ್ದಾರೆ ಎಂಬುದಾಗಿ ಹೇಳಿದರು.

ಸಿಎಂ ಸಿದ್ಧರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧ ಮುಡಾ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಬಿ-ರಿಪೋರ್ಟ್ ಸಲ್ಲಿಸುವುದಾಗಿ ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ತಮಗೆ ನೋಟಿಸ್ ಕೂಡ ನೀಡಿದ್ದಾರೆ. ಆದರೇ ತನಿಖೆ ಇನ್ನೂ ಬಾಕಿ ಇದೆ. ಹೀಗಿರುವಾಗಲೇ ಮಧ್ಯಂತರ ವರದಿ ಸಲ್ಲಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದರು.

ತನಿಖೆ ಇನ್ನೂ ಬಾಕಿ ಇರುವಾಗಲೇ ಮಧ್ಯಂತರ ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿರುವಂತ ಲೋಕಾಯುಕ್ತ ಪೊಲೀಸರಿಗೆ ನಾಚಿಕೆ ಆಗಬೇಕು ಎಂಬುದಾಗಿಯೂ ಕಿಡಿಕಾರಿದರು.

BREAKING: ಬಿಜೆಪಿಯಿಂದ ದೆಹಲಿ ಸಿಎಂ ಆಯ್ಕೆಗಾಗಿ ಇಬ್ಬರನ್ನು ಕೇಂದ್ರ ವೀಕ್ಷಕರಾಗಿ ನೇಮಿಸಿ ಆದೇಶ

BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement

BREAKING NEWS : ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM1 Min Read

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ `ಆಂತರಿಕಾ ದೂರು ನಿವಾರಣಾ ಸಮಿತಿ’ ರಚನೆ ಕಡ್ಡಾಯ.!

21/11/2025 6:55 AM1 Min Read

BIG NEWS : ರಾಜ್ಯ`ಸರ್ಕಾರಿ ನೌಕರ’ರೇ ಎಚ್ಚರ : ನಿಮ್ಮ ಬಳಿ `BPL ರೇಷನ್ ಕಾರ್ಡ್’ ಇದ್ರೆ ದಂಡ ಫಿಕ್ಸ್.!

21/11/2025 6:49 AM1 Min Read
Recent News

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

21/11/2025 7:18 AM

ನಿಮ್ಮ ನರಮಂಡಲಕ್ಕೆ ಬೆಳಿಗ್ಗೆ 7 ಗಂಟೆಗಿಂತ ಬೆಳಿಗ್ಗೆ 5 ಗಂಟೆಗೆ ಏಳುವುದು ಉತ್ತಮವೇ ?

21/11/2025 7:15 AM

ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಎಷ್ಟು ಟೂತ್ ಪೇಸ್ಟ್ ಬಳಸಬೇಕು? ಇಲ್ಲಿದೆ ವೈದ್ಯರ ಉತ್ತರ | Toothpaste

21/11/2025 7:10 AM

ಬಹುಸಂಖ್ಯಾತ, ಒಮ್ಮತದ ಸಂಬಂಧಗಳಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ: ಹೈಕೋರ್ಟ್

21/11/2025 7:03 AM
State News
KARNATAKA

ರಾಜ್ಯದಲ್ಲಿ `ಪಡಿತರ ಸೋರಿಕೆ’ ತಡೆಗೆ ಬರಲಿದೆ `ಇ-ಪೋಸ್’ ಮೊಬೈಲ್ ಅಪ್ಲಿಕೇಶನ್.!

By kannadanewsnow5721/11/2025 7:18 AM KARNATAKA 1 Min Read

ಬೆಂಗಳೂರು : ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿನ ಸೋರಿಕೆಯನ್ನು ತಡೆಯಲು ‘ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ಸ್’ ಎಂಬ ಮೊಬೈಲ್…

ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ `ಆಂತರಿಕಾ ದೂರು ನಿವಾರಣಾ ಸಮಿತಿ’ ರಚನೆ ಕಡ್ಡಾಯ.!

21/11/2025 6:55 AM

BIG NEWS : ರಾಜ್ಯ`ಸರ್ಕಾರಿ ನೌಕರ’ರೇ ಎಚ್ಚರ : ನಿಮ್ಮ ಬಳಿ `BPL ರೇಷನ್ ಕಾರ್ಡ್’ ಇದ್ರೆ ದಂಡ ಫಿಕ್ಸ್.!

21/11/2025 6:49 AM

ರಾಜ್ಯದ ಗ್ರಾಮೀಣ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : `ಇ-ಸ್ವತ್ತು’ ತಂತ್ರಾಂಶದ ಮೂಲಕ ನಮೂನೆ-9, 11-ಎ ವಿತರಣೆ.!

21/11/2025 6:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.