Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

05/03/2026 9:05 AM

ಮಧ್ಯಪ್ರಾಚ್ಯ ಯುದ್ಧಕ್ಕೆ ಪಾಕಿಸ್ತಾನ ಪ್ರವೇಶ? ಸೌದಿ ಅರೇಬಿಯಾ ಜೊತೆಗಿನ ‘ರಕ್ಷಣಾ ಒಪ್ಪಂದ’ ಈಗ ನಿರ್ಣಾಯಕ!

05/03/2026 9:00 AM

ಮೆಹುಲ್ ಚೋಕ್ಸಿಗೆ ಸಂಕಷ್ಟ: ಹಸ್ತಾಂತರದ ಪರವಾಗಿ ಬೆಲ್ಜಿಯಂ ಕೋರ್ಟ್ ಒಲವು; ಭಾರತಕ್ಕೆ ಬರಲಿದ್ದಾನೆ ವಂಚಕ ಉದ್ಯಮಿ?

05/03/2026 8:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾವು ಇನ್ನು 5000 ದ್ವೇಷ ಭಾಷಣಗಳನ್ನು ಮಾಡುತ್ತೇವೆ : ರಾಜ್ಯ ಸರ್ಕಾರದ ವಿರುದ್ಧ BL ಸಂತೋಷ್ ವಾಗ್ದಾಳಿ
KARNATAKA

BIG NEWS : ನಾವು ಇನ್ನು 5000 ದ್ವೇಷ ಭಾಷಣಗಳನ್ನು ಮಾಡುತ್ತೇವೆ : ರಾಜ್ಯ ಸರ್ಕಾರದ ವಿರುದ್ಧ BL ಸಂತೋಷ್ ವಾಗ್ದಾಳಿ

By kannadanewsnow0507/02/2026 8:38 PM

ಬೆಂಗಳೂರು : ನಾವು ಇನ್ನೂ 5,000 ಕಾರ್ಯಕ್ರಮಗಳನ್ನು ಮಾಡುತ್ತೇವೆ ದ್ವೇಷ ಭಾಷಣಗಳನ್ನು ಮಾಡುತ್ತೇವೆ. ಈ 5000 ದ್ವೇಷ ಭಾಷಣಗಳು ರಾಜ್ಯದಲ್ಲಿ ಆಳುವ ಅರಸರಿಗೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಸ್ವಯಂಸೇವಾ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆದಿದ್ದು, ಸಮಾಜೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭಾಷಣ ಮಾಡಿದರು. ದೇಶಕ್ಕಾಗಿ ಬದುಕುವುದು ಕ್ಷಣಿಕವಾದ ಸಂಗತಿ ಅಲ್ಲ. ಆರ್ ಎಸ್ ಎಸ್ ತನಗೋಸ್ಕರ ಏನನ್ನು ಮಾಡಿಕೊಳ್ಳುವುದಿಲ್ಲ. ಹೊಗಳಿಕೆಗೋಸ್ಕರ ಆರ್‌ಎಸ್‌ಎಸ್‌ ಏನು ಮಾಡಿಕೊಳ್ಳುವುದಿಲ್ಲ.

ಇಂದಿನ ಕಾರ್ಯಕ್ರಮಕ್ಕೆ ಮೈದಾನ ಪಡೆಯಲು ಓಡಾಡಿಸಿದರು ಹಿಂದೂ ಸಮಾಜ ಎದ್ದಿದೆ ತನ್ನ ಕಾಲುಗಳ ಮೇಲೆ ಎದ್ದು ನಿಂತಿದೆ ನೀವು ಮೈದಾನ ಕೊಡದಿದ್ದರೆ ರಸ್ತೆಗಳನ್ನೇ ಮೈದಾನ ಮಾಡುತ್ತೇವೆ. ನಾವು ಇನ್ನು 5000 ಕಾರ್ಯಕ್ರಮಗಳನ್ನು ಮಾಡುತ್ತೇವೆ. ನಾವು ದ್ವೇಷ ಭಾಷಣಗಳನ್ನು ಮಾಡುತ್ತೇವೆ ಕರ್ನಾಟಕವನ್ನು ಆಳುವ ಅರಸರಿಗೆ ಇದು ಸಾವಿರ ದ್ವೇಷ ಭಾಷಣಗಳು ಒಂದಲ್ಲ ಒಂದು ದಿನ ನೀವು ಭಾರತ ಮಾತಾ ಕಿ ಜೈ ಅನ್ನಬೇಕು ಹರಹರ ಮಹಾದೇವ ಅನ್ನಬೇಕು ನಮ್ಮ ಜೊತೆಗೆ ಬರಬೇಕು ಹಿಂದುತ್ವ ಹಾಗೂ ಹಿಂದೂ ರಾಷ್ಟ್ರ ಯಾರ ವಿರುದ್ಧವೂ ಅಲ್ಲ ಎಂದು ಬಿ ಎಲ್ ಸಂತೋಷ್ ತಿಳಿಸಿದರು.

ಟಿಪ್ಪು ಸುಲ್ತಾನ್ 1 ಲಕ್ಷ ಜನರನ್ನ ಕೊಂದ ಎಂಬುದು ದ್ವೇಷ ಭಾಷಣ ಅಲ್ಲ. ಅದು ಇತಿಹಾಸ ನಿಮಗೆ ಅದು ಸಹಿಸಲು ಸಾಧ್ಯವಿಲ್ಲ ಎಂದಾದರೆ ಅದನ್ನು ದ್ವೇಷ ಭಾಷಣ ಎನ್ನಬಹುದು. ಹಿಂದೂಗಳ ಸಂಖ್ಯೆ ಕಡಿಮೆ ಆಗಿದ್ದಕ್ಕೆ ಗೌರಿಪಾಳ್ಯ, ಗೌರಿಪಾಳ್ಯ ಘಟನೆ ಆಯ್ತು. ಹಿಂದೂಗಳ ಸಂಖ್ಯೆ ಕಡಿಮೆ ಆದರೆ ಆ ರಸ್ತೆಯಲ್ಲಿ ಹೋಗಲು ಆಗಲ್ಲ, ಗಣೇಶ ಮೆರವಣಿಗೆ ಹೋಗಲ್ಲ, ಧರ್ಮನುಸಾರದಲ್ಲಿ ಪೂಜೆಗೆ ಹೋಗಲಾಗಲ್ಲ, ಆ ರಸ್ತೆಯಲ್ಲಿ ಹೆಣ್ಣು ಮಕ್ಕಳು ಬೆಳಿಗ್ಗೆ ಪೂಜೆಗೆ ಹೋಗಲು ಆಗುವುದಿಲ್ಲ. ಚಾಮರಾಜಪೇಟೆ ಶಿವಾಜಿನಗರದಲ್ಲಿ ಹಿಂದೂ ಅಭ್ಯರ್ಥಿ ಏಕೆ ಗೆಲ್ಲಲ್ಲ? ಹಿಂದುಗಳ ಸಂಖ್ಯೆ ಹೆಚ್ಚಿರುವಲ್ಲಿ ಕ್ರಿಶ್ಚಿಯನ್ ಮುಸ್ಲಿಮರು ಗೆಲ್ಲುತ್ತಾರೆ. ಹಿಂದುಗಳ ಸಂಖ್ಯೆ ಕಡಿಮೆ ಇರುವಲ್ಲಿ ಹಿಂದುಗಳು ಗೆಲ್ಲಲು ಆಗಲ್ಲ ಎಂದರು.

Share. Facebook Twitter LinkedIn WhatsApp Email

Related Posts

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

05/03/2026 9:05 AM2 Mins Read

ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ `ಉಚಿತ ತ್ರಿಚಕ್ರ ವಾಹನ’ ವಿತರಣೆ : ಈ ಮಾನದಂಡಗಳ ಪಾಲನೆ ಕಡ್ಡಾಯ !

05/03/2026 8:42 AM1 Min Read

ಉಚಿತ ಶಿಕ್ಷಣದ `RTE’ ಶುಲ್ಕ ಮರುಪಾವತಿ: ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 31ರವರೆಗೆ ಗಡುವು ವಿಸ್ತರಣೆ

05/03/2026 7:51 AM1 Min Read
Recent News

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

05/03/2026 9:05 AM

ಮಧ್ಯಪ್ರಾಚ್ಯ ಯುದ್ಧಕ್ಕೆ ಪಾಕಿಸ್ತಾನ ಪ್ರವೇಶ? ಸೌದಿ ಅರೇಬಿಯಾ ಜೊತೆಗಿನ ‘ರಕ್ಷಣಾ ಒಪ್ಪಂದ’ ಈಗ ನಿರ್ಣಾಯಕ!

05/03/2026 9:00 AM

ಮೆಹುಲ್ ಚೋಕ್ಸಿಗೆ ಸಂಕಷ್ಟ: ಹಸ್ತಾಂತರದ ಪರವಾಗಿ ಬೆಲ್ಜಿಯಂ ಕೋರ್ಟ್ ಒಲವು; ಭಾರತಕ್ಕೆ ಬರಲಿದ್ದಾನೆ ವಂಚಕ ಉದ್ಯಮಿ?

05/03/2026 8:54 AM

ನಿಮ್ಮ ಸಂಗಾತಿಯನ್ನು ‘ಲೈಂಗಿಕ’ವಾಗಿ ಸಂತೃಪ್ತಿಗೊಳಿಸಬೇಕೇ? ಈ ಟಿಪ್ಸ್ ಫಾಲೋ ಮಾಡಿ

05/03/2026 8:50 AM
State News
KARNATAKA

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

By kannadanewsnow5705/03/2026 9:05 AM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಹೊರಗಿನ ಮಾಲಿನ್ಯದಿಂದಾಗಿ ಅನೇಕರಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿಯೂ ಮುಖದ ಮೇಲೆ…

ರಾಜ್ಯ ಸರ್ಕಾರದಿಂದ ವಿಕಲಚೇತನರಿಗೆ `ಉಚಿತ ತ್ರಿಚಕ್ರ ವಾಹನ’ ವಿತರಣೆ : ಈ ಮಾನದಂಡಗಳ ಪಾಲನೆ ಕಡ್ಡಾಯ !

05/03/2026 8:42 AM

ಉಚಿತ ಶಿಕ್ಷಣದ `RTE’ ಶುಲ್ಕ ಮರುಪಾವತಿ: ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 31ರವರೆಗೆ ಗಡುವು ವಿಸ್ತರಣೆ

05/03/2026 7:51 AM

ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ‘ಸುಕನ್ಯಾ ಸಮೃದ್ಧಿ ಯೋಜನೆ’: ಉಳಿತಾಯದ ಜೊತೆಗೆ ಭರ್ಜರಿ ಲಾಭ!

05/03/2026 7:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.