Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೆಹಲಿ ಕೆಂಪುಕೋಟೆ ಸ್ಫೋಟ ಪ್ರಕರಣ: ಜಮ್ಮು-ಕಾಶ್ಮೀರದ 9 ಕಡೆಗಳಲ್ಲಿ ಎನ್‌ಐಎ ಭರ್ಜರಿ ದಾಳಿ

23/03/2026 12:33 PM

ಅಸ್ಸಾಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್-ಟ್ರಕ್ ಮುಖಾಮುಖಿ ಡಿಕ್ಕಿ; ಮಗು ಸೇರಿ 7 ಮಂದಿ ದುರ್ಮರಣ | Accident

23/03/2026 12:26 PM

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

23/03/2026 12:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ದೇಶದಲ್ಲಿ ಮೊದಲ ‘ಸೈಬರ್ ಕ್ರೈಂ’ ಪೊಲೀಸ್ ಠಾಣೆ ಸ್ಥಾಪಿಸಿದ್ದು ನಾವೇ : ಗೃಹ ಸಚಿವ ಡಾ. ಜಿ.ಪರಮೇಶ್ವರ್
KARNATAKA

BIG NEWS : ದೇಶದಲ್ಲಿ ಮೊದಲ ‘ಸೈಬರ್ ಕ್ರೈಂ’ ಪೊಲೀಸ್ ಠಾಣೆ ಸ್ಥಾಪಿಸಿದ್ದು ನಾವೇ : ಗೃಹ ಸಚಿವ ಡಾ. ಜಿ.ಪರಮೇಶ್ವರ್

By kannadanewsnow0517/03/2025 5:28 PM

ಬೆಂಗಳೂರು : ದೇಶದಲ್ಲಿ ಮೊದಲ ಸೈಬರ್ ಕ್ರೈಂ ಪೊಲೀಸ್ ಠಾಣೆ ಸ್ಥಾಪಿಸಿದ್ದು ನಾವೇ. ಡ್ರಗ್ಸ್ ಬಳಕೆ ಡ್ರಗ್ಸ್ ಮಾರಾಟ ಅಷ್ಟೇ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ವರದಕ್ಷಿಣೆ ಕಿರುಕುಳ ಹೆಚ್ಚಾಗಿದೆ. ಕಡಿಮೆಯಾಗಿದ್ದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ವಿಧಾನ ಪರಿಷತ್ ನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ತಿಳಿಸಿದರು.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ವಿಚಾರವಾಗಿ 1999 ರಿಂದ ಇವರಿಗೂ 12 ಜನ ಗೃಹ ಸಚಿವರಾಗಿ ಕೆಲಸ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಕೆಜೆ ಜಾರ್ಜ್, ಆರ್ ಅಶೋಕ, ರಾಮಲಿಂಗ ರೆಡ್ಡಿ, ಬಸವರಾಜ ಬೊಮ್ಮಾಯಿ ಅರಗ ಜ್ಞಾನೇಂದ್ರ ಇವರ ಅವಧಿಯಲ್ಲಿ ಕರ್ನಾಟಕ ಕೊಲೆ ಮುಕ್ತ, ಡ್ರಗ್ಸ್ ಮುಕ್ತ ಅತ್ಯಾಚಾರ ಮುಕ್ತ ರಾಜ್ಯವಾಗಿರಲಿಲ್ಲ. ಇವರೆಲ್ಲರ ಕಾಲದಲ್ಲೂ ರಾಜ್ಯದಲ್ಲಿ ಅಪರಾಧ ಕೃತ್ಯಗಳು ನಡೆದಿವೆ. ಹಾಗಂತ ಇದನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ.

2020 ರಿಂದ 25ರ ಜನವರಿವರೆಗೆ ರಾಜ್ಯದಲ್ಲಿ ಸಾಕಷ್ಟು ಹತ್ಯೆಗಳಾಗಿವೆ. 2020 ರಲ್ಲಿ 1315, 2021 ರಲ್ಲಿ 2019, 2022 ರಲ್ಲಿ 1,366 ಕೊಲೆ 2023ರಲ್ಲಿ 2094 2024 ರಲ್ಲಿ 21, 984 ಸೈಬರ್ ಅಪರಾಧ ಕೇಸುಗಳು ದಾಖಲಾಗಿವೆ. ದೇಶದಲ್ಲಿ ಮೊದಲ ಸೈಬರ್ ಕ್ರೈಂ ಪೊಲೀಸ್ ಠಾಣೆ ಸ್ಥಾಪಿಸಿದ್ದು ನಾವೇ. ಡ್ರಗ್ಸ್ ಬಳಕೆ ಡ್ರಗ್ಸ್ ಮಾರಾಟ ಅಷ್ಟೇ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ವರದಕ್ಷಿಣೆ ಕಿರುಕುಳ ಹೆಚ್ಚಾಗಿದೆ. ಕಡಿಮೆಯಾಗಿದ್ದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಬಿಜೆಪಿಯವರು ಹೇಳುವಾಗ ಉಳಿದ ರಾಜ್ಯಗಳ ಕ್ರೈಮ್ ರೇಟ್ ಗಮನಿಸಲಿ ಎಂದು ವಿಧಾನ ಪರಿಷತ್ ನಲ್ಲಿ ಜಿ ಪರಮೇಶ್ವರ್ ಉತ್ತರ ನೀಡಿದರು.

ಕರ್ನಾಟಕ ಪೊಲೀಸರು ಅತ್ಯಂತ ಕ್ರಿಯಾಶೀಲರು ಸಮರ್ಥರು. ದೇಶದಲ್ಲಿ ವರ್ಷಕ್ಕೊಮ್ಮೆ ಡಿಜಿ ಮತ್ತು ಐಜಿಪಿಗಳ ಸಭೆ ನಡೆಯುತ್ತದೆ. ನಮ್ಮ ಕರ್ನಾಟಕ ಪೊಲೀಸರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ನಮ್ಮ ಇಲಾಖೆಗೆ ನಾವು ಎಲ್ಲಾ ರೀತಿಯ ಸೌಲಭ್ಯ ಕೊಡುತ್ತಿದ್ದೇವೆ. ಪೊಲೀಸರ ಬದುಕು ಹೇಗಿದೆ ಎಂದು ನೋಡಿದರೆ ನೋವಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

Share. Facebook Twitter LinkedIn WhatsApp Email

Related Posts

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

23/03/2026 12:15 PM2 Mins Read

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಕತ್ತು ಸೀಳಿ ಹತ್ಯೆ ಕೇಸ್ : ಪರಾರಿಯಾಗಿದ್ದ ಆರೋಪಿ ಅಜ್ಮಿರ್ ನಲ್ಲಿ ಅರೆಸ್ಟ್!

23/03/2026 12:12 PM1 Min Read

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

23/03/2026 11:57 AM2 Mins Read
Recent News

ದೆಹಲಿ ಕೆಂಪುಕೋಟೆ ಸ್ಫೋಟ ಪ್ರಕರಣ: ಜಮ್ಮು-ಕಾಶ್ಮೀರದ 9 ಕಡೆಗಳಲ್ಲಿ ಎನ್‌ಐಎ ಭರ್ಜರಿ ದಾಳಿ

23/03/2026 12:33 PM

ಅಸ್ಸಾಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್-ಟ್ರಕ್ ಮುಖಾಮುಖಿ ಡಿಕ್ಕಿ; ಮಗು ಸೇರಿ 7 ಮಂದಿ ದುರ್ಮರಣ | Accident

23/03/2026 12:26 PM

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

23/03/2026 12:15 PM

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಕತ್ತು ಸೀಳಿ ಹತ್ಯೆ ಕೇಸ್ : ಪರಾರಿಯಾಗಿದ್ದ ಆರೋಪಿ ಅಜ್ಮಿರ್ ನಲ್ಲಿ ಅರೆಸ್ಟ್!

23/03/2026 12:12 PM
State News
KARNATAKA

​ಮಾ.27ರಂದು ಸಾಗರದಲ್ಲಿ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಉದ್ಘಾಟನೆ: ಮಾಲೀಕ ಜಲೀಲ್

By kannadanewsnow0923/03/2026 12:15 PM KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಪ್ರತಿಷ್ಠಿತ ಆರ್‌ಬಿಡಿ ಬಿಲ್ಡರ್ಸ್‌ ಸಂಸ್ಥೆಯ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ‘ಆರ್‌ಬಿಡಿ ಕೋ-ಆಪರೇಟಿವ್ ಸೊಸೈಟಿ’ ಯ…

BREAKING : ಬೆಂಗಳೂರಲ್ಲಿ ಅಪ್ರಾಪ್ತೆ ಕತ್ತು ಸೀಳಿ ಹತ್ಯೆ ಕೇಸ್ : ಪರಾರಿಯಾಗಿದ್ದ ಆರೋಪಿ ಅಜ್ಮಿರ್ ನಲ್ಲಿ ಅರೆಸ್ಟ್!

23/03/2026 12:12 PM

BREAKING : ರಾಜ್ಯದಲ್ಲಿ ಒಂದೇ ದಿನ 2 ಡಿಜಿಟಲ್ ಅರೆಸ್ಟ್ ಕೇಸ್ : ಇಬ್ಬರು ವೃದ್ಧರಿಂದ 20 ಕೋಟಿ ದೋಚಿದ ಸೈಬರ್ ವಂಚಕರು!

23/03/2026 11:57 AM

BREAKING : ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 11:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.