Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸುಪ್ರಿಂಕೋರ್ಟ್ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ : ಸಿಎಂ ಸಿದ್ದರಾಮಯ್ಯ 

21/07/2025 1:44 PM

BIG NEWS : ನಾಳೆ ಕನಕಪುರದಲ್ಲಿ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮ ಏಕಾಏಕಿ ರದ್ದುಗೊಳಿಸಿದ ಡಿಕೆ ಶಿವಕುಮಾರ್

21/07/2025 1:34 PM

BREAKING:ಸಂಸದ ತೇಜಸ್ವಿ ಸೂರ್ಯಗೆ ಸುಪ್ರೀಂ ಕೋರ್ಟ್‌ ಬಿಗ್ ರಿಲೀಫ್: ರೈತನ ಆತ್ಮಹತ್ಯೆ ಕುರಿತ ‘ನಕಲಿ ಸುದ್ದಿ’ ಆರೋಪದ ಅರ್ಜಿ ವಜಾ!

21/07/2025 1:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಾಳೆ ಕನಕಪುರದಲ್ಲಿ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮ ಏಕಾಏಕಿ ರದ್ದುಗೊಳಿಸಿದ ಡಿಕೆ ಶಿವಕುಮಾರ್
KARNATAKA

BIG NEWS : ನಾಳೆ ಕನಕಪುರದಲ್ಲಿ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮ ಏಕಾಏಕಿ ರದ್ದುಗೊಳಿಸಿದ ಡಿಕೆ ಶಿವಕುಮಾರ್

By kannadanewsnow0521/07/2025 1:34 PM

ಬೆಂಗಳೂರು : ಕನಕಪುರದಲ್ಲಿ ನಾಳೆ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ರದ್ದು ಮಾಡಿದ್ದಾರೆ. ಇಂದು, ನಾಳೆ ಸ್ವಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರವಾಹ ಹಮ್ಮಿಕೊಂಡಿದ್ದರು. ಏಕಾಏಕಿ ನಾಳಿನ ಜನಸ್ಪಂದನ ಕಾರ್ಯಕ್ರಮವನ್ನು ಡಿಕೆ ಶಿವಕುಮಾರ್ ರದ್ದುಗೊಳಿಸಿದ್ದಾರೆ.

ನಾಳೆಯಿಂದ ಮೂರು ದಿನಗಳ ಕಾಲ ಡಿಸಿಎಂ ಡಿಕೆ ಶಿವಕುಮಾರ್ ಅಲಭ್ಯರಾಗಿದ್ದು, ಅನ್ಯ ಕಾರ್ಯಗಳ ನಿಮಿತ್ಯ ನಾಳೆಯಿಂದ ಮೂರು ದಿನಗಳ ಕಾಲ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಲಭ್ಯರಾಗಿರಲಿದ್ದಾರೆ. ಇಂದು ಕೋಡಿಹಳ್ಳಿ ಶಿವಕುಮಾರ್ ಜನಸ್ಪಂದನಾ ಕಾರ್ಯಕ್ರಮ ನಡೆಸಿದರು.ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದರು.

Share. Facebook Twitter LinkedIn WhatsApp Email

Related Posts

ಸುಪ್ರಿಂಕೋರ್ಟ್ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ : ಸಿಎಂ ಸಿದ್ದರಾಮಯ್ಯ 

21/07/2025 1:44 PM2 Mins Read

BREAKING:ಸಂಸದ ತೇಜಸ್ವಿ ಸೂರ್ಯಗೆ ಸುಪ್ರೀಂ ಕೋರ್ಟ್‌ ಬಿಗ್ ರಿಲೀಫ್: ರೈತನ ಆತ್ಮಹತ್ಯೆ ಕುರಿತ ‘ನಕಲಿ ಸುದ್ದಿ’ ಆರೋಪದ ಅರ್ಜಿ ವಜಾ!

21/07/2025 1:31 PM1 Min Read

ಮುಂದಿನ 2 ವರ್ಷ 10 ತಿಂಗಳು ಸಿದ್ದರಾಮಯ್ಯರೆ ಸಿಎಂ : CM ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ

21/07/2025 1:29 PM1 Min Read
Recent News

ಸುಪ್ರಿಂಕೋರ್ಟ್ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ : ಸಿಎಂ ಸಿದ್ದರಾಮಯ್ಯ 

21/07/2025 1:44 PM

BIG NEWS : ನಾಳೆ ಕನಕಪುರದಲ್ಲಿ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮ ಏಕಾಏಕಿ ರದ್ದುಗೊಳಿಸಿದ ಡಿಕೆ ಶಿವಕುಮಾರ್

21/07/2025 1:34 PM

BREAKING:ಸಂಸದ ತೇಜಸ್ವಿ ಸೂರ್ಯಗೆ ಸುಪ್ರೀಂ ಕೋರ್ಟ್‌ ಬಿಗ್ ರಿಲೀಫ್: ರೈತನ ಆತ್ಮಹತ್ಯೆ ಕುರಿತ ‘ನಕಲಿ ಸುದ್ದಿ’ ಆರೋಪದ ಅರ್ಜಿ ವಜಾ!

21/07/2025 1:31 PM

ಮುಂದಿನ 2 ವರ್ಷ 10 ತಿಂಗಳು ಸಿದ್ದರಾಮಯ್ಯರೆ ಸಿಎಂ : CM ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ

21/07/2025 1:29 PM
State News
KARNATAKA

ಸುಪ್ರಿಂಕೋರ್ಟ್ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ : ಸಿಎಂ ಸಿದ್ದರಾಮಯ್ಯ 

By kannadanewsnow0521/07/2025 1:44 PM KARNATAKA 2 Mins Read

ಬೆಂಗಳೂರು : ಮುಡಾದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED)…

BIG NEWS : ನಾಳೆ ಕನಕಪುರದಲ್ಲಿ ನಿಗದಿಯಾಗಿದ್ದ ಜನಸ್ಪಂದನಾ ಕಾರ್ಯಕ್ರಮ ಏಕಾಏಕಿ ರದ್ದುಗೊಳಿಸಿದ ಡಿಕೆ ಶಿವಕುಮಾರ್

21/07/2025 1:34 PM

BREAKING:ಸಂಸದ ತೇಜಸ್ವಿ ಸೂರ್ಯಗೆ ಸುಪ್ರೀಂ ಕೋರ್ಟ್‌ ಬಿಗ್ ರಿಲೀಫ್: ರೈತನ ಆತ್ಮಹತ್ಯೆ ಕುರಿತ ‘ನಕಲಿ ಸುದ್ದಿ’ ಆರೋಪದ ಅರ್ಜಿ ವಜಾ!

21/07/2025 1:31 PM

ಮುಂದಿನ 2 ವರ್ಷ 10 ತಿಂಗಳು ಸಿದ್ದರಾಮಯ್ಯರೆ ಸಿಎಂ : CM ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿಕೆ

21/07/2025 1:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.