Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾತೋರಾತ್ರಿ ಸಂವಿಧಾನ ತಿದ್ದುಪಡಿ ಮಾಡಿ ರಕ್ಷಣಾ ಪಡೆಗಳ ಕಮಾಂಡರ್ ಆಗಿ `ಅಸಿಮ್ ಮುನೀರ್’ ನೇಮಿಸಿದ ಪಾಕಿಸ್ತಾನ.!

09/11/2025 12:47 PM

ದೆಹಲಿಯಲ್ಲಿ ಪ್ರಯಾಣಿಕ ವಿಮಾನ ಪತನಕ್ಕೆ ಸಂಚು ರೂಪಿಸಿದ ಪಾಕಿಸ್ತಾನ? ಭದ್ರತಾ ಕಾಳಜಿಯನ್ನು ಹುಟ್ಟುಹಾಕಿದ GPS spoofing

09/11/2025 12:46 PM

2025 ರಲ್ಲಿನ 10 ಅತ್ಯಂತ ಸಾಮಾನ್ಯ ಪಾಸ್ ವರ್ಡ್ ಗಳು ಯಾವುವು | Common password

09/11/2025 12:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘EEDS’ ತಂತ್ರಾಂಶದಲ್ಲಿ ಶಿಕ್ಷಕರು, ನೌಕರರ ಸೇವಾ ವಿವರಗಳ ಗಣಕೀಕರಣ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!
KARNATAKA

BIG NEWS : ‘EEDS’ ತಂತ್ರಾಂಶದಲ್ಲಿ ಶಿಕ್ಷಕರು, ನೌಕರರ ಸೇವಾ ವಿವರಗಳ ಗಣಕೀಕರಣ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!

By kannadanewsnow5728/01/2025 5:47 AM

ಬೆಂಗಳೂರು : ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ, ಮಾಹಿತಿಯನ್ನು ಇಂದೀಕರಣಕ್ಕೆ ಸಂಬಂಧಿಸಿದಂತೆ, ಉಲ್ಲೇಖ-1ರಲ್ಲಿ ಕ್ರಸಂ 1 ರಿಂದ 19 ರವರೆಗಿನ ಅಂಶಗಳನ್ನು ಒಳಗೊಂಡಿರುವ ನಿಖರವಾದ ಸೇವಾ ವಿವರಗಳನ್ನು ಇ.ಇ.ಡಿ.ಎಸ್‌ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸುವ ಬಗ್ಗೆ ಆಯಾ ಬಟವಾಡ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಮುಂದುವರೆದು ಉಲ್ಲೇಖ-2ರಲ್ಲಿ ಜೂಮ್ ಸಭೆಯಲ್ಲಿ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸುವ ಬಗ್ಗೆ ಸಭೆ ಕೈಗೊಂಡು ಸದರಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ. ಆದರೆ, ಇದುವರೆವಿಗೂ ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವ 19 ಅಂಶಗಳನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸಿಲ್ಲದಿರುವುದು ಕಂಡುಬಂದಿರುತ್ತದೆ.

ಈ ಸಂಬಂಧ ಉಲ್ಲೇಖಿತ ಪತ್ರಗಳ ಸೂಚನೆಗಳನ್ನಯ ಇಲಾಖೆಯ ಬಟವಾಡೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ/ಅಧಿಕಾರಿಗಳ/ಸಿಬ್ಬಂದಿ ವರ್ಗದವರ ಸೇವಾವಹಿಗಳನ್ನು ಪರಿಶೀಲಿಸಿ ನಿಖರ ಮಾಹಿತಿಯನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ದಿನಾಂಕ: 29/01/2025 ರೊಳಗೆ ಇಂದೀಕರಿಸಿ ಅಂತಿಮಗೊಳಿಸಿರುವ ಬಗ್ಗೆ ತಮ್ಮ ಲಾಗಿನ್ ನಲ್ಲಿ ಅಧಿಕಾರಿಗಳೇ ಖುದ್ದು ಪರಿಶೀಲಿಸಿ ಖಚಿತಪಡಿಸಲು ಮತ್ತೊಮ್ಮೆ ಸೂಚಿಸಿದೆ.

ಮುಂದುವರೆದು ಗಣಕೀಕರಣ ಪ್ರಕ್ರಿಯೆಗೆ ನಿಗದಿಪಡಿಸಿದ ಗಣಕೀಕರಿಸುವುದನ್ನು ಅವಕಾಶವಿರುವುದಿಲ್ಲ. ಸ್ಥಗಿತಗೊಳಿಸಲಾಗುವುದು. ನಂತರ ಕಡೆಯ ದಿನಾಂಕದ ನಂತರ ಯಾವುದೇ ತಿದ್ದುಪಡಿಗಳಿಗೆ

ನೌಕರರ ನಿಖರ ಮತ್ತು ಪ್ರಮಾಣಿಕೃತ ಅಗತ್ಯ ಸೇವಾ ವಿವರಗಳನ್ನು ಡಿ.ಡಿ.ಒ ಲಾಗಿನ್ ನಲ್ಲಿ ಮಾತ್ರ ಇಂದೀಕರಿಸಲು ಅವಕಾಶವಿರುವುದರಿಂದ ತಮ್ಮ ವ್ಯಾಪ್ತಿಯ ಡಿ.ಡಿ.ಒ ಗಳಿಗೆ ಸ್ಪಷ್ಟ ಮಾಹಿತಿ ನೀಡುವುದು ಒಂದು ವೇಳೆ ನಿಗದಿತ ಕಾಲ ಮಿತಿಯೊಳಗೆ ಇಂದೀಕರಿಸದೇ, ಸೇವಾವಿವರಗಳನ್ನು ತಪ್ಪಾಗಿ ನಮೂದಿಸಿ ಮುಂದಿನ ದಿನಗಳಲ್ಲಿ ವ್ಯತ್ಯಾಸಗಳಾಗಿ, ಬಾಧಿತರಿಂದ ದೂರುಗಳು ಈ ಕಛೇರಿಗೆ ಸ್ವೀಕೃತಗೊಂಡಲ್ಲಿ, ಸಂಬಂಧಿಸಿದ ಬಟವಾಡೆ ಅಧಿಕಾರಿಗಳನ್ನೇ ಹಾಗೂ ಕಛೇರಿ ಮುಖ್ಯಸ್ಥರನ್ನ ಹೊಣೆಗಾರರನ್ನಾಗಿಸಲಾಗುವುದು. ಆದುದರಿಂದ ಸದರಿ ಗಣಕೀಕರಣ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ತಿಳಿಸಿದೆ.

BIG NEWS : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ʻನಿವೃತ್ತಿ ವೇತನʼದ ನಿಯಮ BIG NEWS: 'State Government Employees' Note: Important order from the government regarding computerization of service details in 'EEDS' software.
Share. Facebook Twitter LinkedIn WhatsApp Email

Related Posts

BREAKING : ಜೈಲಲ್ಲಿ ಯಾರಿಗೂ ರಾಜಾತಿಥ್ಯ ನೀಡೋ ಹಾಗಿಲ್ಲ : ಅಧಿಕಾರಿಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ವಾರ್ನಿಂಗ್

09/11/2025 12:30 PM1 Min Read

KUWJ ಸಂಘದ ಚುನಾವಣೆ: 20 ಜಿಲ್ಲೆಯಲ್ಲಿ 12 ಗಂಟೆ ವೇಳೆಗೆ ಶೇ.60ರಷ್ಟು ಮತದಾನ

09/11/2025 12:28 PM1 Min Read

ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ಯೋಗ ಗುರುವಿನಿಂದ ಅತ್ಯಾಚಾರ ಕೇಸ್ : ಪೋಕ್ಸೋ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ

09/11/2025 12:16 PM1 Min Read
Recent News

ರಾತೋರಾತ್ರಿ ಸಂವಿಧಾನ ತಿದ್ದುಪಡಿ ಮಾಡಿ ರಕ್ಷಣಾ ಪಡೆಗಳ ಕಮಾಂಡರ್ ಆಗಿ `ಅಸಿಮ್ ಮುನೀರ್’ ನೇಮಿಸಿದ ಪಾಕಿಸ್ತಾನ.!

09/11/2025 12:47 PM

ದೆಹಲಿಯಲ್ಲಿ ಪ್ರಯಾಣಿಕ ವಿಮಾನ ಪತನಕ್ಕೆ ಸಂಚು ರೂಪಿಸಿದ ಪಾಕಿಸ್ತಾನ? ಭದ್ರತಾ ಕಾಳಜಿಯನ್ನು ಹುಟ್ಟುಹಾಕಿದ GPS spoofing

09/11/2025 12:46 PM

2025 ರಲ್ಲಿನ 10 ಅತ್ಯಂತ ಸಾಮಾನ್ಯ ಪಾಸ್ ವರ್ಡ್ ಗಳು ಯಾವುವು | Common password

09/11/2025 12:40 PM

Viral : `ಆಧಾರ್ ಕಾರ್ಡ್’ ಮಾದರಿ `ಮದುವೆ ಆಮಂತ್ರಣ ಪತ್ರಿಕೆ’ : ವಿಡಿಯೋ ವೈರಲ್ | WATCH VIDEO

09/11/2025 12:39 PM
State News
KARNATAKA

BREAKING : ಜೈಲಲ್ಲಿ ಯಾರಿಗೂ ರಾಜಾತಿಥ್ಯ ನೀಡೋ ಹಾಗಿಲ್ಲ : ಅಧಿಕಾರಿಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ವಾರ್ನಿಂಗ್

By kannadanewsnow0509/11/2025 12:30 PM KARNATAKA 1 Min Read

ಬೆಂಗಳೂರು : ಪರಪ್ಪನ ಅಗ್ರಹಾರ ಜಲಿನ ಕರ್ಮಕಾಂಡ ಮತ್ತೊಮ್ಮೆ ಬಯಲಾಗಿದ್ದು ಜೈಲಿನಲ್ಲಿ ಉಮೇಶ್ ರೆಡ್ಡಿ ಹಾಗೂ ಬೃಹತ್ಪಾದಕರಿ ಸೇರಿದಂತೆ ಹಲವು…

KUWJ ಸಂಘದ ಚುನಾವಣೆ: 20 ಜಿಲ್ಲೆಯಲ್ಲಿ 12 ಗಂಟೆ ವೇಳೆಗೆ ಶೇ.60ರಷ್ಟು ಮತದಾನ

09/11/2025 12:28 PM

ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ಯೋಗ ಗುರುವಿನಿಂದ ಅತ್ಯಾಚಾರ ಕೇಸ್ : ಪೋಕ್ಸೋ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಕೆ

09/11/2025 12:16 PM

BREAKING : ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಕರ್ಮಕಾಂಡ ಬಯಲು : ಮದ್ಯ ಸೇವಿಸಿ ಕೈದಿಗಳು ಭರ್ಜರಿ ಡಾನ್ಸ್ : ವಿಡಿಯೋ ವೈರಲ್

09/11/2025 12:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.