Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇರಾನ್ ಪರಮಾಣು ಅಸ್ತ್ರ ಹೊಂದದಿರಲು ಒಪ್ಪಿಕೊಂಡಿದೆ’: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ

24/03/2026 7:29 AM

ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನಗೊಂಡು 34 ಸೈನಿಕರು ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

24/03/2026 7:28 AM

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಉತ್ತರಕರ್ನಾಟಕದ ಸೋಷಿಯಲ್ ಮೀಡಿಯಾ ಸ್ಟಾರ್ ‘ಗೋಡಂಬಿ ಕಾಕಾ’ ನಿಧನ!
KARNATAKA

BIG NEWS : ಉತ್ತರಕರ್ನಾಟಕದ ಸೋಷಿಯಲ್ ಮೀಡಿಯಾ ಸ್ಟಾರ್ ‘ಗೋಡಂಬಿ ಕಾಕಾ’ ನಿಧನ!

By kannadanewsnow0509/03/2025 7:28 AM

ವಿಜಯಪುರ : ಇತ್ತೀಚಿಗೆ ಈ ಒಂದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನರು ಸಕ್ರಿಯವಾಗುತ್ತಿದ್ದಾರೆ.ಅದರಲ್ಲೂ ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಪ್ರತಿಭೆಗಳು ಒಂದು ಸೋಶಿಯಲ್ ಮೀಡಿಯಾ ದಿಂದ ಬೆಳಕಿಗೆ ಬಂದಿವೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಗೋಡಂಬಿ ಕಾಕಾ ಎಂದೇ ಪ್ರಸಿದ್ಧಿ ಪಡೆದಿದ್ದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಾಗೂರು ಗ್ರಾಮದ ಬಸಲಿಂಗಯ್ಯ ಹಿರೇಮಠ ಅನಾರೋಗ್ಯದಿಂದ ಸಾವನ್ನಪ್ಪಿದ್ದು ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು ಬಸಲಿಂಗಯ್ಯ ಹಿರೇಮಠ ಅವರಿಗೆ ವಯಸ್ಸಾಗಿದ್ದರು ಕೂಡ ಇನ್ಸ್ಟಾಗ್ರಾಮ್, ಫೇಸ್ ಬುಕ್ ಹಾಗೂ ಯೂಟ್ಯೂಬ್ ಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅದರಲ್ಲೂ ಯೂಟ್ಯೂಬ್ ನಲ್ಲಿ ಅವರು ಹಾಸ್ಯ ಬರಿತ ಕೆಲವು ಶಾರ್ಟ್ ಫಿಲಂ ಗಳ ಮೂಲಕ ಖ್ಯಾತಿ ಪಡೆದಿದ್ದರು. ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಗೋಡಂಬಿ ಕಾಕಾ ಇಂದು ನಿಧನರಾಗಿದ್ದಾರೆ.

ಬಸಲಿಂಗಯ್ಯ ಚೆನ್ನಬಸಯ್ಯ ಹಿರೇಮಠ ಮೂಲತಃ ರಂಗಭೂಮಿ ಕಲಾವಿದರು. 19 ವಯಸ್ಸಿನಲ್ಲಿ ಬಣ್ಣ ಹಚ್ಚಿದ ಇವರು 40 ವರ್ಷಗಳ ಕಾಲ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಕೊರೊನ ಬಳಿಕ ಅವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದರು. ಈ ವೇಳೆ ಅವರಿಗೆ ಈ ಸೋಷಿಯಲ್ ಮೀಡಿಯಾ ಕೈ ಹಿಡಿಯಿತು.ಬಳಿಕ ನಿಧಾನವಾಗಿ ಸಣ್ಣ ಪುಟ್ಟ ರೀಲ್ಸ್, ಶಾರ್ಟ್ ಫಿಲಂಗಳ ಮೂಲಕ ಉತ್ತರಕರ್ನಾಟಕ ಭಾಗದ ಮನೆ ಮಾತಾದರು.

ಸೋಶಿಯಲ್‌ ಮೀಡಿಯಾದಲ್ಲಿ ಕಾಮಿಡಿ ಕಂಟೆಂಟ್‌ ಉಳ್ಳ ಶಾರ್ಟ್‌ ವಿಡಿಯೋ ಮೂಲಕ ಜನರನ್ನ ರಂಜಿಸುತ್ತಿದ್ದರು. ಇನ್ಸ್ಟಾಗ್ರಾಂ, ರೀಲ್ಸ್‌ ಗಳಲ್ಲಿ ಇವ್ರ ಗೋಡಂಬಿ ಕಾಕಾ ಪಾತ್ರ ಬಹಳ ಜನಪ್ರೀಯತೆಗೆ ಕಾರಣವಾಗಿತ್ತು. ಗೋಡಂಬಿ ಕಾಕಾ ಎನ್ನುವ ಫೇಸ್ಬುಕ್‌ ಪೇಜ್‌, ಇನ್ಸ್ಟಾ ಐಡಿ ಮೂಲಕ ಜನರನ್ನ ರಂಜಿಸಿದ್ದರು. ಬಡತನ ನಡುವೆ ಯೂಟ್ಯೂಬ್‌ ಚಾನೆಲ್‌ ಮಾಡಿಕೊಂಡು ಅಲ್ಲಿ ಕಾಮಿಡಿ ದೃಶ್ಯಗಳನ್ನ ಅಪ್ಲೋಡ್‌ ಮಾಡ್ತಾ ಬಂದ ಹಣದಲ್ಲಿ ಜೀವನ ಸಾಗಿಸ್ತಿದ್ರು.ಇದೀಗ ಇಂದು ಅನಾರೋಗ್ಯದಿಂದ ಅವರು ಸಾವನ್ನಪ್ಪಿದ್ದು, ಅಭಿಮಾನಿಗಳಿಗೆ ತುಂಬಾ ನೋವು ಉಂಟು ಮಾಡಿದೆ.

Share. Facebook Twitter LinkedIn WhatsApp Email

Related Posts

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM6 Mins Read

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:25 AM2 Mins Read

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಚಾಲನೆ : ಏಪ್ರಿಲ್ 1ರಂದು ಅದ್ಧೂರಿ ಶಕ್ತ್ಯುತ್ಸವ

24/03/2026 6:45 AM1 Min Read
Recent News

‘ಇರಾನ್ ಪರಮಾಣು ಅಸ್ತ್ರ ಹೊಂದದಿರಲು ಒಪ್ಪಿಕೊಂಡಿದೆ’: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ

24/03/2026 7:29 AM

ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನಗೊಂಡು 34 ಸೈನಿಕರು ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

24/03/2026 7:28 AM

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:25 AM
State News
KARNATAKA

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

By kannadanewsnow0924/03/2026 7:27 AM KARNATAKA 6 Mins Read

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!! 431 ನೇ ವರ್ಷದ ರಾಯರ ವರ್ಧಂತಿ ಉತ್ಸವ ಪ್ರಯುಕ್ತ:…

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:25 AM

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಚಾಲನೆ : ಏಪ್ರಿಲ್ 1ರಂದು ಅದ್ಧೂರಿ ಶಕ್ತ್ಯುತ್ಸವ

24/03/2026 6:45 AM

ತಿದ್ದಿ ಬದಲಾಯಿಸಬೇಕಿದ್ದವರೇ ಹಲ್ಲೆ, ತಪ್ಪು ಮುಚ್ಚಿಡಲು ವಿದ್ಯಾರ್ಥಿಗೆ ‘ಬ್ಯಾಡ್ ಕ್ಯಾರಕ್ಟರ್’ ಪಟ್ಟ! ಛೇ! ಇವರು ಶಿಕ್ಷಕರಾ?

24/03/2026 6:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.