Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಬೈಕ್ ಓಡಿಸುವಾಗಲೇ ‘ಹೃದಯಾಘಾತವಾಗಿ’ ಸವಾರ ಸಾವು | Watch Video

13/05/2025 5:47 PM

ಇ-ಖಾತಾ ನೀಡಲು 6,500 ಲಂಚ ಸ್ವೀಕರಿಸುತ್ತಿದ್ದ PDO, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

13/05/2025 5:36 PM

ಅಮೇಜಾನ್ ಪ್ರೈಮ್ ಚಂದಾದಾರರ ಗಮನಕ್ಕೆ: ಜೂ.17ರಿಂದ ಭಾರತದಲ್ಲಿ ಚಲನಚಿತ್ರದ ವೇಳೆ ಜಾಹೀರಾತು ಪ್ರಸಾರ | Amazon Prime Video

13/05/2025 5:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಸದ್ದಿಲ್ಲದೇ ಗ್ರಾಮೀಣ ಪ್ರದೇಶದ ಕಂದಾಯ ಮೂರು ಪಟ್ಟು ಹೆಚ್ಚಳ: ಜನರಿಂದ ಹೆಚ್ಚುವರಿ ತೆರಿಗೆ ವಸೂಲಿ
KARNATAKA

BIG NEWS: ಸದ್ದಿಲ್ಲದೇ ಗ್ರಾಮೀಣ ಪ್ರದೇಶದ ಕಂದಾಯ ಮೂರು ಪಟ್ಟು ಹೆಚ್ಚಳ: ಜನರಿಂದ ಹೆಚ್ಚುವರಿ ತೆರಿಗೆ ವಸೂಲಿ

By kannadanewsnow0513/03/2024 6:39 PM

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಚಾರಿಗೆ ತಂದಿರುವ ಹೊಸ ಆಸ್ತಿ ತೆರಿಗೆ ವ್ಯವಸ್ಥೆಯಿಂದಾಗಿ ಬರುವ ಏಪ್ರಿಲ್‌ನಿಂದ ನಗರದ ಎಲ್ಲಾ ಮಾದರಿಯ ಆಸ್ತಿಗಳ ತೆರಿಗೆ ಪ್ರಮಾಣ ಕನಿಷ್ಠ ಶೇಕಡ 5,3ರಿಂದ ಹೆಚ್ಚಳವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಕುರಿತಂತೆ ಮಾಹಿತಿ ನೀಡಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸೋಮವಾರ ವಿಧಾನಸೌಧದಲ್ಲಿ ಈ ಹೊಸ ತೆರಿಗೆ ಪದ್ಧತಿ ಬಗ್ಗೆ ಮಾಹಿತಿ ನೀಡಿದರು. ಕಳೆದ ಬಾರಿ 2016ರಲ್ಲಿ ಆಸ್ತಿ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ಅಂದರೆ ಎಂಟು ವರ್ಷಗಳಿಂದ ತೆರಿಗೆ ಹೆಚ್ಚಳ ಮಾಡಿರಲಿಲ್ಲ, ಆಗ ವಸತಿ ಆಸ್ತಿಗಳಿಗೆ ಶೇ.20ರಷ್ಟು, ವಸತಿಯೇತರ ಉದ್ದೇಶದ ಆಸ್ತಿಗಳಿಗೆ ಶೇ.25ರಷ್ಟು ಏರಿಕೆಯಾಗಿತ್ತು. ಕಳಗೆ ನಾವು ವಾರ್ಷಿಕ ತೆರಿಗೆ ಹೆಚ್ಚಳಕ್ಕೆ ಇದ್ದ ಮಿತಿಯನ್ನು ಶೇ.10ಕ್ಕೆ ನಿಗದಿಪಡಿಸಿದ್ದೇವೆ.

ಬೆಂಗಳೂರಿನಲ್ಲಿ 18 ಲಕ್ಷ ಆಸ್ತಿ ಮಾಲಿಕರು ತೆರಿಗೆ ವ್ಯಾಪ್ತಿಯಲ್ಲಿ ಒಳಪಡುತ್ತಿಲ್ಲ. ಇವರೆಲ್ಲರೂ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯೊಳಗೆ ಬರಬೇಕು ಎಂದರು.ನಗರದ ಆಸ್ತಿಗಳನ್ನು ತೆರಿಗೆ ಕಾರಣಕ್ಕೆ ಇದುವರೆಗೆ 18 ಮಾದರಿಗಳಲ್ಲಿ ಗುರುತಿಸಲಾಗಿತ್ತು. ಆದರೆ, ಈಗಿನ ಹೊಸತೆರಿಗೆ ವ್ಯವಸ್ಥೆಯಲ್ಲಿ ವಸತಿ (ವೈಯಕ್ತಿಕ ವಾಸ ಮತ್ತು ಬಾಡಿಗೆ), ವಸತಿ ಯೇತರ ವಾಣಿಜ್ಯ, ಕೈಗಾರಿಕೆ, ತಾರಾ ಹೋಟೆಲ್, ಖಾಲಿ ನಿವೇಶನ ಮತ್ತು ತೆರಿಗೆ ವಿನಾಯತಿ ಎಂಬ 6 ವರ್ಗಿಕರಣ ಮಾಡಲಾಗಿದೆ.

ಈ ಆರೂ ಮಾದರಿ ಆಸ್ತಿಗಳ ತೆರಿಗೆಯನ್ನು ಪ್ರತೀ ವರ್ಷ ಶೇ.10ರವರೆಗೆ ಹೆಚ್ಚಿಸಲು ಹೊಸವ್ಯವಸ್ಥೆಯಲ್ಲಿ ಅವಕಾಶವಿದೆ. ಆದರೆ, ಈಗ ಆಗಲಿರುವ ತೆರಿಗೆ ಹೆಚ್ಚಳ ಕನಿಷ್ಠ ಶೇ.5.ಯಿಂದ ಗರಿಷ್ಠ 8.2ವರೆಗೆ ಹೆಚ್ಚಳವಾಗಲಿದೆ. ಒಟ್ಟಾರೆ ಸರಾಸರಿ ಬಿಬಿಎಂಪಿಗೆ ಶೇ.6.5ರಷ್ಟು ಆಸ್ತಿ ತೆರಿಗೆ ಹೆಚ್ಚಳವಾಗಲಿದೆ ಎಂದು ಹೇಳಿದರು.ಹೊಸ ಆಸ್ತಿ ತೆರಿಗೆ ವ್ಯವಸ್ಥೆಯ ಗುರಿಯು ತೆರಿಗೆ ಹೊರೆಯನ್ನು ಹೆಚ್ಚಿಸುವುದಲ್ಲ, ಆಸ್ತಿ ತೆರಿಗೆ ವ್ಯವಸ್ಥೆಯನ್ನು ಸರಳಿಕರಿಸುವುದು ಮತ್ತು ತರ್ಕಬದ್ಧಗೊಳಿಸುವುದು. 2016ರ ಆಸ್ತಿ ತೆರಿಗೆ ಹೆಚ್ಚಳಕ್ಕೆ ಹೋಲಿಸಿದರೆ ಈಗ ಕೇವಲ ಶೇ.6.5ರಷ್ಟು ಮಾತ್ರ ಹೆಚ್ಚಳವಾಗಿದೆ. ಅಂದರೆ ವಾರ್ಷಿಕ ಶೇ.1ಕ್ಕಿಂತ ಕಡಿದು ಹೆಚ್ಚಳ ವಾದಂತಾಗಿದೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

ಇ-ಖಾತಾ ನೀಡಲು 6,500 ಲಂಚ ಸ್ವೀಕರಿಸುತ್ತಿದ್ದ PDO, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

13/05/2025 5:36 PM1 Min Read

8 ಸೆಂ.ಮೀ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ವಿದ್ಯಾರ್ಥಿಗೆ ಪೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

13/05/2025 5:09 PM1 Min Read

BIG NEWS : ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ : ಹಲವಾರು ಅವಾಂತರ, ವಾಹನ ಸವಾರರ ಪರದಾಟ

13/05/2025 5:04 PM1 Min Read
Recent News

SHOCKING : ಬೈಕ್ ಓಡಿಸುವಾಗಲೇ ‘ಹೃದಯಾಘಾತವಾಗಿ’ ಸವಾರ ಸಾವು | Watch Video

13/05/2025 5:47 PM

ಇ-ಖಾತಾ ನೀಡಲು 6,500 ಲಂಚ ಸ್ವೀಕರಿಸುತ್ತಿದ್ದ PDO, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

13/05/2025 5:36 PM

ಅಮೇಜಾನ್ ಪ್ರೈಮ್ ಚಂದಾದಾರರ ಗಮನಕ್ಕೆ: ಜೂ.17ರಿಂದ ಭಾರತದಲ್ಲಿ ಚಲನಚಿತ್ರದ ವೇಳೆ ಜಾಹೀರಾತು ಪ್ರಸಾರ | Amazon Prime Video

13/05/2025 5:29 PM

ರಷ್ಯಾದಿಂದ ಹೆಚ್ಚುವರಿ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಮುಂದಾದ ಭಾರತ: ಮೂಲಗಳು | S-400 missile defence systems

13/05/2025 5:15 PM
State News
KARNATAKA

ಇ-ಖಾತಾ ನೀಡಲು 6,500 ಲಂಚ ಸ್ವೀಕರಿಸುತ್ತಿದ್ದ PDO, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

By kannadanewsnow0913/05/2025 5:36 PM KARNATAKA 1 Min Read

ತುಮಕೂರು: ಇ-ಖಾತಾ ನೀಡಲು ರೂ.6,500 ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿದ್ದಂತ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಪಿಡಿಎ ಹಾಗೂ ಬಿಲ್ ಕಲೆಕ್ಟರ್…

8 ಸೆಂ.ಮೀ ಅಂಡಾಶಯ ಚೀಲ ಹೊಂದಿದ್ದ 16 ವರ್ಷದ ವಿದ್ಯಾರ್ಥಿಗೆ ಪೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

13/05/2025 5:09 PM

BIG NEWS : ಬೆಂಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ : ಹಲವಾರು ಅವಾಂತರ, ವಾಹನ ಸವಾರರ ಪರದಾಟ

13/05/2025 5:04 PM

ಅಗ್ನಿ ಅವಘಡದ ಗೋದಾಮು ಟೂಲ್ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ್ದು, ತಮ್ಮ ಒಡೆತನದಲ್ಲಿಲ್ಲ: ಶೆಲ್ ಕಂಪನಿ ಸ್ಪಷ್ಟನೆ

13/05/2025 4:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.