Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಗುತ್ತಿಗೆ ನೌಕರರನ್ನು ಅವಧಿ ಮುಗಿದ ತಕ್ಷಣ ಬಿಡುಗಡೆ ಆದೇಶವೇ ನಕಲಿ : ಆರ್ಥಿಕ ಇಲಾಖೆ ಸ್ಪಷ್ಟನೆ

01/04/2026 7:59 AM

BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!

01/04/2026 7:54 AM

ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!

01/04/2026 7:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!
INDIA

BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!

By kannadanewsnow5701/04/2026 7:54 AM

ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ಹಣಕಾಸು ವಂಚನೆಗಳನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ, ಇನ್ಮುಂದೆ ಯುಪಿಐ (UPI) ಮೂಲಕ ಹಣ ಪಾವತಿ ಮಾಡುವಾಗ ಕೇವಲ ಒನ್ ಟೈಮ್ ಪಾಸ್‌ವರ್ಡ್ (OTP) ಅಥವಾ ಪಿನ್ (PIN) ಮಾತ್ರ ಸಾಕಾಗುವುದಿಲ್ಲ. ಬದಲಾಗಿ, ‘ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಶನ್’ (Multi-factor Authentication) ಅಡಿಯಲ್ಲಿ ಡಬಲ್ ಸೆಕ್ಯೂರಿಟಿಯನ್ನು ಕಡ್ಡಾಯಗೊಳಿಸಲು ಆರ್‌ಬಿಐ ಮುಂದಾಗಿದೆ.

ಇಂದಿನಿಂದ ಡಿಜಿಟಲ್ ಪಾವತಿಯಲ್ಲಿ ನಿಯಮ ಬದಲಾವಣೆ ಆಗುತ್ತಿದೆ. RBI ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಆನ್ಲೈನ್ ವೈವಾಟಿಗೆ ಏಪ್ರಿಲ್ ಒಂದರಿಂದ ಹೊಸ ರೂಲ್ಸ್ ಅನ್ವಯವಾಗುತ್ತಿದೆ.ವಾಲೆಟ್ ಪಾವತಿಗಳಿಗೆ ಎರಡು ಫ್ಯಾಕ್ಟರ್ ಅಥೆಂಟಿಕೇಶನ್ ಸೈಬರ್ ವಂಚನೆತ್ರೆಯಿಂದ ಕಠಿಣ ಸುರಕ್ಷತಾ ಕ್ರಮ ಜಾರಿ ಮಾಡಿದೆ ವ್ಯವಸ್ಥೆಯ ವೈಫಲ್ಯದಿಂದ ಹಣ ಕಳೆದುಕೊಂಡರೆ ಬ್ಯಾಂಕುಗಳೆ ಹೊಣೆ ಆಗಲಿವೆ. ಪಿನ್ ಅಥವಾ ಬಯೋಮೆಟ್ರಿಕ್ ಮೂಲಕ ಎರಡನೇ ಹಂತದ ದೃಢೀಕರಣ ಅನಿವಾರ್ಯ.

ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಹೆಚ್ಚುವರಿ ಭದ್ರತಾ ತಪಾಸಣೆ ವಂಚನೆಗೆ ಒಳಗಾದವರಿಗೆ ಬ್ಯಾಂಕುಗಳಿಂದ ಶೀಘ್ರ ಪರಿಹಾರ ಸಿಗುವ ಸಾಧ್ಯತೆ ಇದೆ ಅಂತರಾಷ್ಟ್ರೀಯ ಪಾವತಿಗಳಿಗೂ ಇದೇ ಕಠಿಣ ನಿಯಮಗಳು ಅನ್ವಯಗಳು ಸುರಕ್ಷಿತ ವಹಿವಾಟಿಕೆ ಆರ್ ಬಿ ಐ ಹೆಚ್ಚಿನ ಆದ್ಯತೆ ನೀಡಿದೆ.ಪ್ರಸ್ತುತ ನಾವು ಯುಪಿಐ ಪಿನ್ ನಮೂದಿಸುವ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದೇವೆ. ಆದರೆ ಹೊಸ ಮಾರ್ಗಸೂಚಿಯಂತೆ, ವಹಿವಾಟಿನ ಸುರಕ್ಷತೆಯನ್ನು ಹೆಚ್ಚಿಸಲು ಈ ಕೆಳಗಿನ ಯಾವುದಾದರೂ ಒಂದು ಹೆಚ್ಚುವರಿ ಕ್ರಮವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಆರ್‌ಬಿಐ ಈ ಹೊಸ ಫ್ರೇಮ್‌ವರ್ಕ್ ಕುರಿತು ಈಗಾಗಲೇ ಬ್ಯಾಂಕ್‌ಗಳಿಗೆ ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಸೈಬರ್ ಕ್ರಿಮಿನಲ್‌ಗಳು ಓಟಿಪಿಗಳನ್ನು ಸುಲಭವಾಗಿ ಹ್ಯಾಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರ ಖಾತೆಯಲ್ಲಿರುವ ಹಣಕ್ಕೆ ಹೆಚ್ಚಿನ ರಕ್ಷಣೆ ನೀಡಲು ಈ ‘ಡಬಲ್ ಫಿಲ್ಟರ್’ ವ್ಯವಸ್ಥೆಯನ್ನು ಇಂದಿನಿಂದಲೇ ಜಾರಿಗೆ ತರಲಾಗುತ್ತಿದೆ.

BIG NEWS: RBI's new guidelines for online transactions: Double security is mandatory for UPI payments not just OTP!
Share. Facebook Twitter LinkedIn WhatsApp Email

Related Posts

ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!

01/04/2026 7:49 AM1 Min Read

ಪಶ್ಚಿಮ ಏಷ್ಯಾ ಯುದ್ಧಕ್ಕೆ ಶುಭಂ ಹಾಡಲಿದ್ದಾರೆಯೇ ಟ್ರಂಪ್? ‘ಇನ್ನ ಎರಡರಿಂದ ಮೂರು ವಾರ’ ಎಂದ ಅಮೆರಿಕ ಅಧ್ಯಕ್ಷ; ಇರಾನ್‌ನಿಂದ ಶೀಘ್ರವೇ ಸೇನೆ ವಾಪಸ್!

01/04/2026 7:44 AM1 Min Read

BREAKING: ನಟಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ : ಸಿನಿಮಾ ನಿರ್ದೇಶಕ-ನಿರ್ಮಾಪಕ ರಂಜಿತ್ ಅರೆಸ್ಟ್

01/04/2026 7:36 AM1 Min Read
Recent News

BIG NEWS : ರಾಜ್ಯದ ಗುತ್ತಿಗೆ ನೌಕರರನ್ನು ಅವಧಿ ಮುಗಿದ ತಕ್ಷಣ ಬಿಡುಗಡೆ ಆದೇಶವೇ ನಕಲಿ : ಆರ್ಥಿಕ ಇಲಾಖೆ ಸ್ಪಷ್ಟನೆ

01/04/2026 7:59 AM

BIG NEWS : ಆನ್ ಲೈನ್ ವಹಿವಾಟಿಗೆ ‘RBI’ ಹೊಸ ಮಾರ್ಗಸೂಚಿ: ‘UPI’ ಪಾವತಿಗೆ ಕೇವಲ ‘OTP’ ಸಾಲದು ಡಬಲ್ ಸೆಕ್ಯೂರಿಟಿ ಕಡ್ಡಾಯ.!

01/04/2026 7:54 AM

ದೇಶಾದ್ಯಂತ ಸುಡುವ ಬಿಸಿಲು: ಏಪ್ರಿಲ್‌ನಿಂದ ಜೂನ್‌ವರೆಗೆ ಭೀಕರ ‘ಬಿಸಿಗಾಳಿ’ ಎಚ್ಚರಿಕೆ; ಕರ್ನಾಟಕದ ಹಲವೆಡೆ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ!

01/04/2026 7:49 AM

ಜಸ್ಟ್ 1 ರೂಪಾಯಿ ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಉಪಾಯಗಳು!

01/04/2026 7:45 AM
State News
KARNATAKA

BIG NEWS : ರಾಜ್ಯದ ಗುತ್ತಿಗೆ ನೌಕರರನ್ನು ಅವಧಿ ಮುಗಿದ ತಕ್ಷಣ ಬಿಡುಗಡೆ ಆದೇಶವೇ ನಕಲಿ : ಆರ್ಥಿಕ ಇಲಾಖೆ ಸ್ಪಷ್ಟನೆ

By kannadanewsnow5701/04/2026 7:59 AM KARNATAKA 1 Min Read

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಹೊರಗುತ್ತಿಗೆ ಮತ್ತು ಒಪ್ಪಂದ ಆಧಾರಿತ ನೌಕರರಲ್ಲಿ ಆತಂಕ ಮೂಡಿಸಿದ್ದ ‘ಬಿಡುಗಡೆ ಆದೇಶ’ವು…

ಜಸ್ಟ್ 1 ರೂಪಾಯಿ ಖರ್ಚಿನಲ್ಲಿ ನಿಮ್ಮ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಉಪಾಯಗಳು!

01/04/2026 7:45 AM

BREAKING : ಕರ್ನಾಟಕ `SSLC, PUC ಪರೀಕ್ಷೆ-2’ರ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಏಪ್ರಿಲ್ 25ರಿಂದ ಪರೀಕ್ಷೆ ಆರಂಭ

01/04/2026 7:39 AM

ತಿಂಗಳಿಗೆ 5 ಕೆಜಿ ತೂಕ ಇಳಿಸಿಕೊಳ್ಳಬೇಕೇ? ಪ್ರತಿದಿನ ನೀವು ಎಷ್ಟು ಹೆಜ್ಜೆ ನಡೆಯಬೇಕು ಗೊತ್ತಾ?

01/04/2026 7:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.