Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ನೀವು ತಾತ್ಕಾಲಿಕವಾಗಿ ಇಎಂಐ ಪಾವತಿಸುವುದನ್ನು ಹೇಗೆ ನಿಲ್ಲಿಸಬಹುದು?

08/08/2025 4:01 PM

BREAKING : ಚೀನಾದಲ್ಲಿ ಹಠಾತ್ ಪ್ರವಾಹ ; 10 ಮಂದಿ ಸಾವು, 33 ಜನರು ನಾಪತ್ತೆ, ರಕ್ಷಣಾ ಕಾರ್ಯಾಚರಣೆಗೆ ‘ಕ್ಸಿ’ ಆದೇಶ

08/08/2025 3:58 PM

BIG NEWS : ರಾಹುಲ್ ಗಾಂಧಿ ಅಜ್ಜಿಯು ಮತಗಳ್ಳತನದಿಂದಲೇ ಗೆದ್ದಿದ್ದರು : ಆರಗ ಜ್ಞಾನೇಂದ್ರ ಆರೋಪ

08/08/2025 3:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಹುಲ್ ಗಾಂಧಿ ಅಜ್ಜಿಯು ಮತಗಳ್ಳತನದಿಂದಲೇ ಗೆದ್ದಿದ್ದರು : ಆರಗ ಜ್ಞಾನೇಂದ್ರ ಆರೋಪ
KARNATAKA

BIG NEWS : ರಾಹುಲ್ ಗಾಂಧಿ ಅಜ್ಜಿಯು ಮತಗಳ್ಳತನದಿಂದಲೇ ಗೆದ್ದಿದ್ದರು : ಆರಗ ಜ್ಞಾನೇಂದ್ರ ಆರೋಪ

By kannadanewsnow0508/08/2025 3:53 PM

ಶಿವಮೊಗ್ಗ : ಮತಗಳ್ಳತನ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ ವಿಚಾರವಾಗಿ ಕಾಂಗ್ರೆಸ್‍ಗೆ ಮತಗಳ್ಳತನದ ಹಿನ್ನೆಲೆ ಬಹಳ ಹಿಂದಿನಿಂದಲೂ ಇದೆ. ರಾಹುಲ್ ಗಾಂಧಿಯವರ ಅಜ್ಜಿಯೇ ಇದರಿಂದ ಗೆದ್ದಿದ್ದರು ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ತುರ್ತು ಪರಿಸ್ಥಿತಿಗೂ ಮೊದಲೇ ಮತಗಳ್ಳತನ ನಡೆದಿದೆ. ರಾಯ್‍ಬರೇಲಿಯಲ್ಲಿ ರಾಜ್ ನಾರಾಯಣ್ ವಿರುದ್ಧ ಇಂದಿರಾ ಗಾಂಧಿ ಮತಗಳ್ಳತನದಿಂದ ಗೆದ್ದಿದ್ದರು. ಈಗ ರಾಹುಲ್ ಅವರು ಪ್ರಚಾರಕ್ಕಾಗಿ ಮತಗಳ್ಳತನದ ಆರೋಪ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಸದಸ್ಯತ್ವ ರದ್ದು ಮಾಡಿತ್ತು. ಆಗ ಅವರು ಸುಪ್ರೀಂ ಕೋರ್ಟ್‍ಗೆ ಹೋಗಿದ್ದರು. ಅಲಹಾಬಾದ್ ಕೋರ್ಟ್ ತೀರ್ಪನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಹೇಳಿದ್ರೂ ಅಧಿಕಾರದಿಂದ ಅವರು ಕೆಳಗೆ ಇಳಿಯಲಿಲ್ಲ. ತುರ್ತು ಪರಿಸ್ಥಿತಿ ಹೇರಿ ದಬ್ಬಾಳಿಕೆ ಮಾಡಿದ್ರು. ಪ್ರಜಾಪ್ರಭುತ್ವದ ಕತ್ತು ಹಿಸುಕಿದ್ದು ಕಾಂಗ್ರೆಸ್, ರಾಹುಲ್ ಇದನ್ನ ಅರ್ಥ ಮಾಡಿಕೊಳ್ಳಲಿ. 50 ವರ್ಷ ಆಗಿದೆ, ದೇಶದ ಜನರಿಗೂ ಮರೆತು ಹೋಗಿದೆ ಎಂದು ಅವರು ಭಾವಿಸಿದ್ದಾರೆ.

ರಾಜ್ಯದ ಮಹದೇವಪುರ ಕ್ಷೇತ್ರದಲ್ಲಿ ಅಕ್ರಮ ನಡದಿದೆ ಅಂತಾರೆ. ಆಗ ಇಲ್ಲಿ ಯಾವ ಸರ್ಕಾರ ಇತ್ತು? ಇವರ ಅಧಿಕಾರಿಗಳೇ ಇದ್ದರಲ್ವಾ? ಸಿಎಂ ಹಾಗೂ ಇವರ ಅಡಳಿತದ ವಿರುದ್ಧವೇ ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಿದ್ದಾರಾ? ನಿಜಕ್ಕೂ ಸರ್ಕಾರ ವಿಸರ್ಜನೆ ಮಾಡಬೇಕಾದವರು ಸಿದ್ದರಾಮಯ್ಯ. ನಿಮ್ಮ ಸರ್ಕಾರದ ವಿರುದ್ಧವೇ ರಾಹುಲ್ ಕಪಾಳಕ್ಕೆ ಹೊಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ

Share. Facebook Twitter LinkedIn WhatsApp Email

Related Posts

‘ನಕಲಿ ಮತಗಳಿಂದ 2019 ರ ಚುನಾವಣೆಯಲ್ಲಿ ನಾನು ಸೋತೆ’: ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

08/08/2025 3:39 PM1 Min Read

BREAKING : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿ ನಿಂದನೆ ಕೇಸ್ : ಪ್ರಕರಣದ A1 ಆರೋಪಿ ಅರೆಸ್ಟ್!

08/08/2025 3:29 PM1 Min Read

BREAKING: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿ ನಿಂದನೆ ಕೇಸ್: ಎ1 ಆರೋಪಿ ಪ್ರಮೋದ್ ಗೌಡ ಅರೆಸ್ಟ್

08/08/2025 3:28 PM1 Min Read
Recent News

ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ನೀವು ತಾತ್ಕಾಲಿಕವಾಗಿ ಇಎಂಐ ಪಾವತಿಸುವುದನ್ನು ಹೇಗೆ ನಿಲ್ಲಿಸಬಹುದು?

08/08/2025 4:01 PM

BREAKING : ಚೀನಾದಲ್ಲಿ ಹಠಾತ್ ಪ್ರವಾಹ ; 10 ಮಂದಿ ಸಾವು, 33 ಜನರು ನಾಪತ್ತೆ, ರಕ್ಷಣಾ ಕಾರ್ಯಾಚರಣೆಗೆ ‘ಕ್ಸಿ’ ಆದೇಶ

08/08/2025 3:58 PM

BIG NEWS : ರಾಹುಲ್ ಗಾಂಧಿ ಅಜ್ಜಿಯು ಮತಗಳ್ಳತನದಿಂದಲೇ ಗೆದ್ದಿದ್ದರು : ಆರಗ ಜ್ಞಾನೇಂದ್ರ ಆರೋಪ

08/08/2025 3:53 PM

‘ನಕಲಿ ಮತಗಳಿಂದ 2019 ರ ಚುನಾವಣೆಯಲ್ಲಿ ನಾನು ಸೋತೆ’: ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

08/08/2025 3:39 PM
State News
KARNATAKA

BIG NEWS : ರಾಹುಲ್ ಗಾಂಧಿ ಅಜ್ಜಿಯು ಮತಗಳ್ಳತನದಿಂದಲೇ ಗೆದ್ದಿದ್ದರು : ಆರಗ ಜ್ಞಾನೇಂದ್ರ ಆರೋಪ

By kannadanewsnow0508/08/2025 3:53 PM KARNATAKA 1 Min Read

ಶಿವಮೊಗ್ಗ : ಮತಗಳ್ಳತನ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ ವಿಚಾರವಾಗಿ ಕಾಂಗ್ರೆಸ್‍ಗೆ ಮತಗಳ್ಳತನದ ಹಿನ್ನೆಲೆ ಬಹಳ…

‘ನಕಲಿ ಮತಗಳಿಂದ 2019 ರ ಚುನಾವಣೆಯಲ್ಲಿ ನಾನು ಸೋತೆ’: ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

08/08/2025 3:39 PM

BREAKING : ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿ ನಿಂದನೆ ಕೇಸ್ : ಪ್ರಕರಣದ A1 ಆರೋಪಿ ಅರೆಸ್ಟ್!

08/08/2025 3:29 PM

BREAKING: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿ ನಿಂದನೆ ಕೇಸ್: ಎ1 ಆರೋಪಿ ಪ್ರಮೋದ್ ಗೌಡ ಅರೆಸ್ಟ್

08/08/2025 3:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.