Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS :33 ಮಕ್ಕಳ ಮೇಲೆ ‘ಲೈಂಗಿಕ ದೌರ್ಜನ್ಯ’ಎಸಗಿ ವೆಬ್ ಸೈಟ್ ನಲ್ಲಿ ವೀಡಿಯೊ ಮಾರಾಟ ಕೇಸ್ : ದಂಪತಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ!

21/02/2026 11:14 AM

BIG NEWS : ರಾಜ್ಯದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊರ್ವ ಬಾಣಂತಿ ಬಲಿ : ಚಿಕಿತ್ಸೆ ಸಿಗದೇ ಮಗು ಕೂಡ ಸಾವು!

21/02/2026 11:11 AM

‘ಗಂಡ ಪತ್ನಿಗೆ ಕಪಾಳಮೋಕ್ಷ ಮಾಡಿದ ಒಂದು ಘಟನೆ ಕ್ರೌರ್ಯವಲ್ಲ’: ಗುಜರಾತ್ ಹೈಕೋರ್ಟ್

21/02/2026 11:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ : ‘ಹನಿಟ್ರ್ಯಾಪ್’ ಗೆ ಸಹಕರಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅರೆಸ್ಟ್!
KARNATAKA

BIG NEWS : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ : ‘ಹನಿಟ್ರ್ಯಾಪ್’ ಗೆ ಸಹಕರಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅರೆಸ್ಟ್!

By kannadanewsnow0515/11/2024 5:47 AM

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಮಹತ್ವದ ಬೆಳೆವಣಿಗೆ ಆಗಿದೆ. ಈ ಪ್ರಕರಣ ಸಂಬಂಧ ಪೊಲೀಸ್​ ಇನ್ಸ್​ಪೆಕ್ಟರ್​ ಐಯಣ್ಣ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಇನ್ಸ್ ಪೆಕ್ಟರ್ ಅಯ್ಯಣ್ಣ ರೆಡ್ಡಿ ಬಂಧನವನ್ನು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ.

ಹೌದು ಶಾಸಕ ಮುನಿರತ್ನ ವಿರುದ್ದದ ಅತ್ಯಾಚಾರ ಕೇಸ್ ತನಿಖೆ ಮತ್ತೆ ಚುರುಕುಗೊಂಡಿದೆ. ಜಾಮೀನು ಪಡೆದು ಮುನಿರತ್ನ ಹೊರ ಬಂದ ಬೆನ್ನಲ್ಲೇ ಇದೀಗ ಸಹಕರಿಸಿದ ಆರೋಪ ಮೇಲೆ ಹೆಬ್ಬಗೋಡಿ ಇನ್ಸ್ ಪೆಕ್ಟರ್ ಐಯಣ್ಣ ರೆಡ್ಡಿಯನ್ನ ಎಸ್ ಐಟಿ ಬಂಧಿಸಿದೆ. ಇವತ್ತು ಸಿಐಡಿಗೆ ಕರೆಸಿದ ಎಸ್ ಐಟಿ ಇನ್ಸ್ ಪೆಕ್ಟರ್ ರನ್ನ ವಿಚಾರಣೆ ನಡೆಸಿ ಬಂಧಿಸಿದೆ.ಕೇವಲ ಸಂತ್ರಸ್ಥೆ ಮಹಿಳೆ ಅಲ್ಲದೇ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಸೇರಿದಂತೆ ಕೆಲ ಮಹಿಳೆಯರು ಐಯಣ್ಣ ರೆಡ್ಡಿ ಬಗ್ಗೆ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.

ರಾಜಕಾರಣಿಗಳ ಟ್ರ್ಯಾಪ್‌ಮಾಡಲು ಸಹಕರಿಸ್ತಿದ್ದ ಒಳಸಂಚಿನಲ್ಲಿ ಇನ್ಸ್ ಪೆಕ್ಟರ್ ಇರೋ ಆರೋಪ ಹಿನ್ನಲೆ ಬಂಧಿಸಿದ್ದು ವಿಚಾರಣೆ ಮಾಡಲಾಗ್ತಿದೆ. ಸದ್ಯ ಐಯಣ್ಣರೆಡ್ಡಿಯನ್ನ ಬಂಧಿಸಿದ್ದು, ನ್ಯಾಯಧೀಶರ ಮುಂದೆ ಹಾಜರುಪಡಿಸಿ ಎಸ್ ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ. ತನಿಖೆ ಬಳಿಕವಷ್ಟೇ ಇನ್ಸ್ ಪೆಕ್ಟರ್ ಪಾತ್ರದ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಲಿದೆ.

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊರ್ವ ಬಾಣಂತಿ ಬಲಿ : ಚಿಕಿತ್ಸೆ ಸಿಗದೇ ಮಗು ಕೂಡ ಸಾವು!

21/02/2026 11:11 AM1 Min Read

ಬಳ್ಳಾರಿಯಲ್ಲಿ ಘೋರ ದುರಂತ : ಚೈನ್​ ತುಂಡಾಗಿ ಬಿದ್ದ ಕಬ್ಬಿಣದ ಕಮಾನು, ಓರ್ವ ಸಾವು, ಇಬ್ಬರಿಗೆ ಗಾಯ!

21/02/2026 11:07 AM1 Min Read

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM1 Min Read
Recent News

BIG NEWS :33 ಮಕ್ಕಳ ಮೇಲೆ ‘ಲೈಂಗಿಕ ದೌರ್ಜನ್ಯ’ಎಸಗಿ ವೆಬ್ ಸೈಟ್ ನಲ್ಲಿ ವೀಡಿಯೊ ಮಾರಾಟ ಕೇಸ್ : ದಂಪತಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ!

21/02/2026 11:14 AM

BIG NEWS : ರಾಜ್ಯದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊರ್ವ ಬಾಣಂತಿ ಬಲಿ : ಚಿಕಿತ್ಸೆ ಸಿಗದೇ ಮಗು ಕೂಡ ಸಾವು!

21/02/2026 11:11 AM

‘ಗಂಡ ಪತ್ನಿಗೆ ಕಪಾಳಮೋಕ್ಷ ಮಾಡಿದ ಒಂದು ಘಟನೆ ಕ್ರೌರ್ಯವಲ್ಲ’: ಗುಜರಾತ್ ಹೈಕೋರ್ಟ್

21/02/2026 11:10 AM

ಬಳ್ಳಾರಿಯಲ್ಲಿ ಘೋರ ದುರಂತ : ಚೈನ್​ ತುಂಡಾಗಿ ಬಿದ್ದ ಕಬ್ಬಿಣದ ಕಮಾನು, ಓರ್ವ ಸಾವು, ಇಬ್ಬರಿಗೆ ಗಾಯ!

21/02/2026 11:07 AM
State News
KARNATAKA

BIG NEWS : ರಾಜ್ಯದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊರ್ವ ಬಾಣಂತಿ ಬಲಿ : ಚಿಕಿತ್ಸೆ ಸಿಗದೇ ಮಗು ಕೂಡ ಸಾವು!

By kannadanewsnow0521/02/2026 11:11 AM KARNATAKA 1 Min Read

ವಿಜಯಪುರ : ಕಳೆದ ಕೆಲ ತಿಂಗಳುಗಳ ಹಿಂದೆ ಬಳ್ಳಾರಿ ಸಿರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಣಿ ಬಾನಂತಿ ಸಾವು ಪ್ರಕರಣಗಳು…

ಬಳ್ಳಾರಿಯಲ್ಲಿ ಘೋರ ದುರಂತ : ಚೈನ್​ ತುಂಡಾಗಿ ಬಿದ್ದ ಕಬ್ಬಿಣದ ಕಮಾನು, ಓರ್ವ ಸಾವು, ಇಬ್ಬರಿಗೆ ಗಾಯ!

21/02/2026 11:07 AM

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM

ತುಮಕೂರಲ್ಲಿ ಅಮಾನವೀಯ ಘಟನೆ : ದೇವರು ಮೈಮೇಲೆ ಬಂದಂತೆ ನಾಟಕವಾಡಿ, ದಲಿತ ದಂಪತಿಯನ್ನು ಹೊರಕಳಿಸಿದ ಗ್ರಾಮಸ್ಥರು!

21/02/2026 10:41 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.