Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಪಘಾತದಲ್ಲಿ ಗಂಭೀರ ಗಾಯಗೊಂಡ ವಧುಗೆ ಆಸ್ಪತ್ರೆ `ICU’ನಲ್ಲೇ ತಾಳಿ ಕಟ್ಟಿದ ವರ : ವಿಡಿಯೋ ವೈರಲ್ | WATCH VIDEO

22/11/2025 9:17 AM

ನೈಜೀರಿಯಾದಲ್ಲಿ ಕ್ಯಾಥೋಲಿಕ್ ಶಾಲೆಯ ಮೇಲೆ ಬಂದೂಕುಧಾರಿಗಳಿಂದ ದಾಳಿ: 200 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರ ಅಪಹರಣ

22/11/2025 9:11 AM

SHOCKING : ದೇಶಾದ್ಯಂತ ಶಾಲಾ ವಲಯದ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 12 ಸಾವಿರ ಮಕ್ಕಳು ಬಲಿ.!

22/11/2025 9:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬೆಂಗಳೂರಲ್ಲಿ ‘ಡೆಂಗ್ಯೂ’ ನಿಯಂತ್ರಕ್ಕೆ ‘OV’ ಟ್ರ್ಯಾಪ್ ಅಳವಡಿಕೆ : ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ!
KARNATAKA

BIG NEWS : ಬೆಂಗಳೂರಲ್ಲಿ ‘ಡೆಂಗ್ಯೂ’ ನಿಯಂತ್ರಕ್ಕೆ ‘OV’ ಟ್ರ್ಯಾಪ್ ಅಳವಡಿಕೆ : ಆರೋಗ್ಯ ಇಲಾಖೆಯ ಮಹತ್ವದ ಹೆಜ್ಜೆ!

By kannadanewsnow0508/09/2024 11:28 AM

ಬೆಂಗಳೂರು : ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿದ್ದು, ಈಗಾಗಲೇ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆಗಳ ಹಾವಳಿಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯ ಈಗಾಗಲೇ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಇದೀಗ ಓವಿ ಟ್ರ‍್ಯಾಪ್ ಅಳವಡಿಸುವ ಮೂಲಕ ಮತ್ತೊಂದು ನೂತನ ಹೆಜ್ಜೆ ಇಟ್ಟಿದೆ.

ಹೌದು ಡೆಂಗ್ಯೂ, ಮಲೇರಿಯಾ ರೋಗ ಹರಡುವ ಈಡೀಸ್​ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ನಗರದಲ್ಲಿ ಓವಿ ಟ್ರ್ಯಾಪ್​ ಬಯೋ ಸಾಧನವನ್ನು ನಗರದಲ್ಲಿ ಅಳವಡಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಗೋಪಾಲಪುರದಲ್ಲಿ 120 ಓವಿ ಟ್ರ್ಯಾಪ್​ ​ಸಾಧನಗಳನ್ನು ಮನೆಗಳಿಗೆ ಅಳವಡಿಸಲಾಗಿದೆ.

ಏನಿದು ‘ಓವಿ ಟ್ರ್ಯಾಪ್’?

ಓವಿ ಟ್ರ್ಯಾಪ್ ಇದೊಂದು ಕುಂಡದ ಆಕಾರದಲ್ಲಿ ಇದ್ದು, ಡೆಂಗ್ಯೂ, ಮಲೇರಿಯಾ ರೋಗ ಹರಡುವ ಈಡೀಸ್​ ಸೊಳ್ಳೆಗಳ ನಿಯಂತ್ರಣಕ್ಕಾಗಿ ಈ ನೂತನ ಸಾಧನವನ್ನು ಈಗಾಗಲೇ ಮುಂಬೈ ನಲ್ಲಿ ಉಪಯೋಗಿಸಲಾಗುತ್ತಿದೆ.

ಪ್ರಾಯೋಗಿಕ ಓವಿ ಟ್ರ್ಯಾಪ್​ ಅಳವಡಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಓವಿ ಟ್ರ್ಯಾಪ್​ ಬಯೋ ಅನ್ನು ಮುಂಬೈನ ಧಾರಾವಿ ಸ್ಲಂನಲ್ಲಿ ಈಗಾಗಲೆ ಅಳವಡಿಸಲಾಗಿದ್ದು, ಯಶಸ್ಸು ಕಂಡಿದೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಜಂಟಿಯಾಗಿ ನಗರದಲ್ಲಿ ಓವಿ ಟ್ರ್ಯಾಪ್ ಬಯೋ ಅಳವಡಿಸುತ್ತಿವೆ.

ಇದು ಹೇಗೆ ಕೆಲಸ ಮಾಡುತ್ತೆ?

ಓವಿ ಟ್ರ್ಯಾಪ್ ಬಯೋ ಮಡಿಕೆ ಆಕಾರದ ಸಾಧನ. ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಬೆರಸಲಾಗುತ್ತದೆ. ರಾಸಾಯನಿಕ ಮಿಶ್ರಣ ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಈಡಿಸ್​ ಸೊಳ್ಳೆಗಳು ಮತ್ತು ಅವುಗಳ ಮೊಟ್ಟೆಗಳನ್ನು ನಾಶಪಡಿಸುತ್ತದೆ. ಓವಿ ಟ್ರ್ಯಾಪ್ ಬಯೋ ಶೇ60 ರಷ್ಟು ಸೊಳ್ಳೆಗಳನ್ನು ನಿಯಂತ್ರಿಸಬಹುದು. ಓವಿ ಟ್ರ್ಯಾಪ್ ಬಯೋ 30 ದಿನ ಕೆಲಸ ಮಾಡುತ್ತೆ.

ಸದ್ಯ ಪ್ರಾಯೋಗಿಕವಾಗಿ ಗೋಪಾಲಪುರದ ನಾಲ್ಕು ಬೀದಿಗಳಲ್ಲಿ 20 ಅಡಿಗೆ ಒಂದರಂತೆ ಒಟ್ಟು 120 ಟ್ರ್ಯಾಪ್‌ ಅಳವಡಿಕೆ ಮಾಡಲಾಗಿದೆ. ಸಾಯಂಕಾಲ ಸಂದರ್ಭದಲ್ಲಿ ಸೊಳ್ಳೆಗಳ‌ ಕಾಟ ಹೆಚ್ಚಿಗೆ ಇತ್ತು ಇದೀಗ ಟ್ರ್ಯಾಪ್ ಅಳವಡಿಕೆ ಮಾಡಿದ ಒಂದು ವಾರದಲ್ಲಿಯೇ ಸೊಳ್ಳೆಗಳು ನಿಯಂತ್ರಣ ಆಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.

Share. Facebook Twitter LinkedIn WhatsApp Email

Related Posts

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ಈ 12 ಮಾರಕ ರೋಗಗಳ ವಿರುದ್ದ ಪ್ರತೀ ತಿಂಗಳು ಲಸಿಕೆ ಹಾಕಿಸಿ.!

22/11/2025 9:03 AM2 Mins Read

ರಾಜ್ಯ ಸರ್ಕಾರದಿಂದ `ಕೊಳಗೇರಿ ನಿವಾಸಿಗಳಿಗೆ’ ಗುಡ್ ನ್ಯೂಸ್ : ಕಡಿಮೆ ವೆಚ್ಚದಲ್ಲಿ ವಸತಿ ಸೌಕರ್ಯ.!

22/11/2025 8:59 AM2 Mins Read

ALERT : `ಮೀನು’ ಪ್ರಿಯರೇ ಎಚ್ಚರ : ಈ `ಫಿಶ್’ಗಳ ಸೇವನೆಯಿಂದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಳ.!

22/11/2025 8:56 AM1 Min Read
Recent News

ಅಪಘಾತದಲ್ಲಿ ಗಂಭೀರ ಗಾಯಗೊಂಡ ವಧುಗೆ ಆಸ್ಪತ್ರೆ `ICU’ನಲ್ಲೇ ತಾಳಿ ಕಟ್ಟಿದ ವರ : ವಿಡಿಯೋ ವೈರಲ್ | WATCH VIDEO

22/11/2025 9:17 AM

ನೈಜೀರಿಯಾದಲ್ಲಿ ಕ್ಯಾಥೋಲಿಕ್ ಶಾಲೆಯ ಮೇಲೆ ಬಂದೂಕುಧಾರಿಗಳಿಂದ ದಾಳಿ: 200 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರ ಅಪಹರಣ

22/11/2025 9:11 AM

SHOCKING : ದೇಶಾದ್ಯಂತ ಶಾಲಾ ವಲಯದ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ 12 ಸಾವಿರ ಮಕ್ಕಳು ಬಲಿ.!

22/11/2025 9:11 AM

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ಈ 12 ಮಾರಕ ರೋಗಗಳ ವಿರುದ್ದ ಪ್ರತೀ ತಿಂಗಳು ಲಸಿಕೆ ಹಾಕಿಸಿ.!

22/11/2025 9:03 AM
State News
KARNATAKA

ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ಈ 12 ಮಾರಕ ರೋಗಗಳ ವಿರುದ್ದ ಪ್ರತೀ ತಿಂಗಳು ಲಸಿಕೆ ಹಾಕಿಸಿ.!

By kannadanewsnow5722/11/2025 9:03 AM KARNATAKA 2 Mins Read

ನವಜಾತ ಶಿಶುಗಳಿಗೆ ಬರುವ 12 ಮಾರಕ ರೋಗಗಳ ವಿರುದ್ಧ ಪ್ರತಿ ತಿಂಗಳು ಲಸಿಕೆಯನ್ನು ಹಾಕಿಸಬೇಕು ಎಂದು ತಾಯಿ-ಮಕ್ಕಳ ಆಸ್ಪತ್ರೆ, ಮಕ್ಕಳ…

ರಾಜ್ಯ ಸರ್ಕಾರದಿಂದ `ಕೊಳಗೇರಿ ನಿವಾಸಿಗಳಿಗೆ’ ಗುಡ್ ನ್ಯೂಸ್ : ಕಡಿಮೆ ವೆಚ್ಚದಲ್ಲಿ ವಸತಿ ಸೌಕರ್ಯ.!

22/11/2025 8:59 AM

ALERT : `ಮೀನು’ ಪ್ರಿಯರೇ ಎಚ್ಚರ : ಈ `ಫಿಶ್’ಗಳ ಸೇವನೆಯಿಂದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಳ.!

22/11/2025 8:56 AM

BIG Alert : ವಾಹನ ಮಾಲೀಕರೇ ಅಪ್ಪಿ ತಪ್ಪಿಯೂ ಇಂಥ ‘Apk ಫೈಲ್’ ಕ್ಲಿಕ್ ಮಾಡಬೇಡಿ.!

22/11/2025 8:49 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.