Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯೇಸುವಿನ ಬಟ್ಟೆಯ ಮೇಲೆ ಭಾರತೀಯ `DNA’ ಪತ್ತೆ : ಬಟ್ಟೆ ಭಾರತದಲ್ಲಿ ತಯಾರಾದ ಶಂಕೆ.!

02/04/2026 6:03 AM

ಮಧುಮೇಹ ನಿಯಂತ್ರಣಕ್ಕೆ ಮದ್ದು, ಹೀಟ್ ಸ್ಟ್ರೋಕ್ ಗೆ ಬ್ರೇಕ್.. ಬೇಸಿಗೆಯಲ್ಲಿ ತಪ್ಪದೇ ತಿನ್ನಿ ಹಾಗಲಕಾಯಿ!

02/04/2026 6:00 AM

ರಾಷ್ಟ್ರೀಯ ಜನಗಣತಿ 2027: ರಾಜ್ಯದಲ್ಲಿ ಮೊದಲ ದಿನವೇ 12 ಸಾವಿರಕ್ಕೂ ಹೆಚ್ಚು ಮಂದಿಯಿಂದ ಸ್ವಯಂ ಗಣತಿ

02/04/2026 5:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS :ನೆಕ್ಸ್ಟ್ ‘CM” ಸತೀಶ್ ಜಾರಕಿಹೊಳಿ : ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿಗಳು
KARNATAKA

BIG NEWS :ನೆಕ್ಸ್ಟ್ ‘CM” ಸತೀಶ್ ಜಾರಕಿಹೊಳಿ : ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿಗಳು

By kannadanewsnow0516/03/2025 7:39 PM

ಚಿತ್ರದುರ್ಗ : ಈಗಾಗಲೇ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಪವರ್ ಶೇರಿಂಗ್ ಕುರಿತು ಕಾಂಗ್ರೆಸ್ ನಾಯಕರು ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಮಧ್ಯ ಆಗಾಗ ದಲಿತ ಸಿಎಂ ಕೂಗು ಕೂಡ ಕೇಳಿ ಬರುತ್ತದೆ. ಇದೀಗ ಪಿಡಬ್ಲ್ಯೂಡಿ ಸಚಿವರಾದಂತಹ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಜಾತ್ರೆಯಲ್ಲಿ ಬಾಳೆಹಣ್ಣಿನ ಮೇಲೆ ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಎಂದು ಬರೆದು ರಥೋತ್ಸವಕ್ಕೆ ಎಸೆದು ಘೋಷಣೆ ಕೂಗಿದ್ದಾರೆ.

ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಜಾತ್ರೆಯಲ್ಲಿ ಅಭಿಮಾನಿಗಳಿಂದ ಸತೀಶ್ ಜಾರಕಿಹೊಳಿ ನೆಕ್ಸ್ಟ್ ಸಿಎಂ ಎಂದು ಘೋಷಣೆ ಕೂಗಲಾಯಿತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಫೋಟೋ ಪ್ರದರ್ಶಿಸಿ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಅಲ್ಲದೆ ಬಾಳೆಹಣ್ಣಿನ ಮೇಲೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಬರೆದು ರಥದ ಮೇಲೆ ಬಾಳೆಹಣ್ಣು ಎಸೆದಿದ್ದಾರೆಸಚಿವ ಸತೀಶ್ ಬೆಂಬಲಿಗರು.

ಸ್ವೀಟ್ ಕಾರ್ನ್ ಗಾಡಿಗೆ ಬೆಂಕಿ

ಇದೇ ಒಂದು ನಾಯಕನಹಟ್ಟಿ ಜಾತ್ರೆಯಲ್ಲಿ ರಥೋತ್ಸವದ ವೇಳೆ ಏಕಾಏಕಿ ಸ್ವೀಟ್ ಕಾರ್ನ್ ಗಾಡಿಗೆ ಬೆಂಕಿ ತಗುಲಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸ್ವೀಟ್ ಕಾರ್ನ್ ಗಾಡಿ ಹೊತ್ತಿ ಉರಿದಿದೆ. ತಕ್ಷಣ ಅಲ್ಲಿದ್ದ ಭಕ್ತಾದಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಕೂಡಲೇ ಜಾತ್ರೆಯ ಸೇವಾ ಕಾರ್ಯಕರ್ತರು ಗಾಡಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ತಮ್ಮ ಸಮಯ ಪ್ರಜ್ಞೆಯಿಂದ ಆರಿಸಿದ್ದಾರೆ. ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ಒಂದು ತಪ್ಪಿದೆ.

Share. Facebook Twitter LinkedIn WhatsApp Email

Related Posts

ಮಧುಮೇಹ ನಿಯಂತ್ರಣಕ್ಕೆ ಮದ್ದು, ಹೀಟ್ ಸ್ಟ್ರೋಕ್ ಗೆ ಬ್ರೇಕ್.. ಬೇಸಿಗೆಯಲ್ಲಿ ತಪ್ಪದೇ ತಿನ್ನಿ ಹಾಗಲಕಾಯಿ!

02/04/2026 6:00 AM1 Min Read

ರಾಷ್ಟ್ರೀಯ ಜನಗಣತಿ 2027: ರಾಜ್ಯದಲ್ಲಿ ಮೊದಲ ದಿನವೇ 12 ಸಾವಿರಕ್ಕೂ ಹೆಚ್ಚು ಮಂದಿಯಿಂದ ಸ್ವಯಂ ಗಣತಿ

02/04/2026 5:59 AM1 Min Read

ರಾಜ್ಯದಲ್ಲಿ ವಿದ್ಯಾರ್ಥಿಗಳಲ್ಲಿನ ಮೊಬೈಲ್ ವ್ಯಸನ ತಡೆಗೆ ಮಾರ್ಗಸೂಚಿ : ಸಚಿವ ದಿನೇಶ್ ಗುಂಡೂರಾವ್

02/04/2026 5:52 AM1 Min Read
Recent News

ಯೇಸುವಿನ ಬಟ್ಟೆಯ ಮೇಲೆ ಭಾರತೀಯ `DNA’ ಪತ್ತೆ : ಬಟ್ಟೆ ಭಾರತದಲ್ಲಿ ತಯಾರಾದ ಶಂಕೆ.!

02/04/2026 6:03 AM

ಮಧುಮೇಹ ನಿಯಂತ್ರಣಕ್ಕೆ ಮದ್ದು, ಹೀಟ್ ಸ್ಟ್ರೋಕ್ ಗೆ ಬ್ರೇಕ್.. ಬೇಸಿಗೆಯಲ್ಲಿ ತಪ್ಪದೇ ತಿನ್ನಿ ಹಾಗಲಕಾಯಿ!

02/04/2026 6:00 AM

ರಾಷ್ಟ್ರೀಯ ಜನಗಣತಿ 2027: ರಾಜ್ಯದಲ್ಲಿ ಮೊದಲ ದಿನವೇ 12 ಸಾವಿರಕ್ಕೂ ಹೆಚ್ಚು ಮಂದಿಯಿಂದ ಸ್ವಯಂ ಗಣತಿ

02/04/2026 5:59 AM

ರಾಜ್ಯದಲ್ಲಿ ವಿದ್ಯಾರ್ಥಿಗಳಲ್ಲಿನ ಮೊಬೈಲ್ ವ್ಯಸನ ತಡೆಗೆ ಮಾರ್ಗಸೂಚಿ : ಸಚಿವ ದಿನೇಶ್ ಗುಂಡೂರಾವ್

02/04/2026 5:52 AM
State News
KARNATAKA

ಮಧುಮೇಹ ನಿಯಂತ್ರಣಕ್ಕೆ ಮದ್ದು, ಹೀಟ್ ಸ್ಟ್ರೋಕ್ ಗೆ ಬ್ರೇಕ್.. ಬೇಸಿಗೆಯಲ್ಲಿ ತಪ್ಪದೇ ತಿನ್ನಿ ಹಾಗಲಕಾಯಿ!

By kannadanewsnow5702/04/2026 6:00 AM KARNATAKA 1 Min Read

ತೀವ್ರಗೊಳ್ಳುತ್ತಿರುವ ಬೇಸಿಗೆಯ ಬಿಸಿಲಿನಿಂದಾಗಿ ದೇಹದ ಶಕ್ತಿ ಕುಂದುತ್ತಾ ಸಾಗುತ್ತದೆ. ಸುಸ್ತು, ನಿಶ್ಯಕ್ತಿ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಈ ಸಮಯದಲ್ಲಿ ಸಾಮಾನ್ಯ.…

ರಾಷ್ಟ್ರೀಯ ಜನಗಣತಿ 2027: ರಾಜ್ಯದಲ್ಲಿ ಮೊದಲ ದಿನವೇ 12 ಸಾವಿರಕ್ಕೂ ಹೆಚ್ಚು ಮಂದಿಯಿಂದ ಸ್ವಯಂ ಗಣತಿ

02/04/2026 5:59 AM

ರಾಜ್ಯದಲ್ಲಿ ವಿದ್ಯಾರ್ಥಿಗಳಲ್ಲಿನ ಮೊಬೈಲ್ ವ್ಯಸನ ತಡೆಗೆ ಮಾರ್ಗಸೂಚಿ : ಸಚಿವ ದಿನೇಶ್ ಗುಂಡೂರಾವ್

02/04/2026 5:52 AM

‘SSLC’ಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್‌ ನೀಡುವ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ!

02/04/2026 5:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.