Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘ಪ್ರಧಾನಿ ಮೋದಿ’ ಭಾಷಣಕ್ಕೂ ಮುನ್ನ ಟ್ರಿನಿಡಾಡ್- ಟೊಬಾಗೋ ಸಂಸತ್ತಿನಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ : ವಿಡಿಯೋ ವೈರಲ್ |WATCH VIDEO

05/07/2025 1:18 PM

12 ದೇಶಗಳಿಗೆ ಸೋಮವಾರ ಅಮೇರಿಕಾದ ಸುಂಕ ಪತ್ರ ಸಿಗಲಿದೆ: ಟ್ರಂಪ್

05/07/2025 1:15 PM

BIG NEWS : ‘ಮರಾಠಿ’ ಭಾಷೆಗೆ ಮೊದಲ ಆದ್ಯತೆ, ಯಾವುದೇ ಕಾರಣಕ್ಕೂ ‘ಹಿಂದಿ’ ಹೇರಿಕೆ ಸಹಿಸಲ್ಲ : ರಾಜ್ ಠಾಕ್ರೆ ಹೇಳಿಕೆ

05/07/2025 1:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘ಮರಾಠಿ’ ಭಾಷೆಗೆ ಮೊದಲ ಆದ್ಯತೆ, ಯಾವುದೇ ಕಾರಣಕ್ಕೂ ‘ಹಿಂದಿ’ ಹೇರಿಕೆ ಸಹಿಸಲ್ಲ : ರಾಜ್ ಠಾಕ್ರೆ ಹೇಳಿಕೆ
INDIA

BIG NEWS : ‘ಮರಾಠಿ’ ಭಾಷೆಗೆ ಮೊದಲ ಆದ್ಯತೆ, ಯಾವುದೇ ಕಾರಣಕ್ಕೂ ‘ಹಿಂದಿ’ ಹೇರಿಕೆ ಸಹಿಸಲ್ಲ : ರಾಜ್ ಠಾಕ್ರೆ ಹೇಳಿಕೆ

By kannadanewsnow0505/07/2025 1:15 PM

ಮುಂಬೈ : ನಮ್ಮ ಜಗಳಕ್ಕಿಂತ ಮರಾಠಿ ಭಾಷೆಗೆ ಮೊದಲ ಆದ್ಯತೆ ನೀಡುತ್ತೇವೆ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆ ಸಹಿಸುವುದಿಲ್ಲ. ಮಹಾರಾಷ್ಟ್ರದಲ್ಲಿರಬೇಕು ಅಂದರೆ, ಮರಾಠಿ ಭಾಷೆ ಕಲಿಯಬೇಕು ವಿನಾಕಾರಣ ಬೇರೊಬ್ಬರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಮಹಾರಾಷ್ಟ್ರದ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಈ ಒಂದು ಹೇಳಿಕೆ ನೀಡಿದರು.

20 ವರ್ಷಗಳ ಬಳಿಕ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಮತ್ತೆ ಒಂದಾಗಿದ್ದು, ಮರಾಠಿ ವಿಡಿಯೋ ರ್ಯಾಲಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ದಶಕಗಳ ಬಳಿಕ ನಾನು ಮತ್ತು ರಾಜ್ ಠಾಕ್ರೆ ವೇದಿಕೆ ಹಂಚಿಕೊಂಡಿದ್ದೇವೆ. ರಾಜ್ ಠಾಕ್ರೆ ಬಹಳ ಅತ್ಯುತ್ತಮ ಭಾಷಣ ಮಾಡಿದ್ದಾರೆ. ಹಿಂದುತ್ವ ಅಂದರೆ ಏನೆಂದು ಬಿಜೆಪಿಯವರು ನಮಗೆ ಕಲಿಸಬೇಕಾಗಿಲ್ಲ. ನಾಯಕರನ್ನು ಬಳಸಿಕೊಂಡು ಬಿಡುವುದು ಬಿಜೆಪಿ ಅವರ ಪಾಲಿಸಿಯಾಗಿದೆ.ನಾವು ಹಿಂದೂ ಮತ್ತು ಹಿಂದೂತ್ವವನ್ನು ಬಿಟ್ಟಿಲ್ಲ ಮುಂದೆ ಕೂಡ ಬಿಡಲ್ಲ. ನ್ಯಾಯಕ್ಕಾಗಿ ನಾವು ಬಾಹುಬಲಿ ಆಗಲು ಸಿದ್ದರಿದ್ದೇವೆ. ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಶಿವಸೇನೆ ಬೆಂಬಲ ನೀಡಿದೆ ಎಂದು ಬಿಜೆಪಿ ವಿರುದ್ಧ ಉದ್ಧವ್ ವಾಗ್ದಾಳಿ ನಡೆಸಿದರು.

ಬಳಿಕ ರಾಜ್ ಠಾಕ್ರೆ ಮಾತನಾಡಿ, ನೀವು ತ್ರೀಭಾಷಾ ಸೂತ್ರವನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದೀರಿ? ನಮಗೆ ಬೇರೆ ಯಾವುದೇ ಅಜೆಂಡಾ ಇಲ್ಲ. ಪ್ರಥಮ ಭಾಷೆ ಮರಾಠಿ ಎಂದು ಮುಂಬೈನಲ್ಲಿ ಮರಾಠಿ ವಿಜಯ್ ಸಭಾದಲ್ಲಿ ರಾಜ್ ಠಾಕ್ರೆ ಹೇಳಿಕೆ ನೀಡಿದರು. ಹಿಂದಿ ಭಾಷೆಗಳ ರಾಜ್ಯದವರು ಉದ್ಯೋಗಕ್ಕೆ ಇಲ್ಲಿಗೆ ಬರುತ್ತಾರೆ.ಆರ್ಥಿಕತೆಯಲ್ಲಿ ಹಿಂದಿಯೆತರ ಭಾಷೆಗಳ ರಾಜ್ಯಗಳು ಟಾಪ್ ನಲ್ಲಿವೆ. ಮಹಾರಾಷ್ಟ್ರಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ ಹಿಂದಿ ಉತ್ತಮ ಭಾಷೆ ಆದರೆ ಅದನ್ನು ಹೇರಿಕೆ ಮಾಡುವುದಕ್ಕೆ ಆಗಲ್ಲ.ಭಾಷೆಯ ಬಳಿಕ ಇವರು ಜಾತಿ ಮುಂದೆ ಇಟ್ಟುಕೊಂಡು ಹೊಡೆದಾಡುತ್ತಾರೆ ಎಂದು ಬಿಜೆಪಿ ವಿರುದ್ಧ ರಾಜ್ ಠಾಕ್ರೆ ವಾಗ್ದಾಳಿ ನಡೆಸಿದರು.

Share. Facebook Twitter LinkedIn WhatsApp Email

Related Posts

BIG NEWS : ‘ಪ್ರಧಾನಿ ಮೋದಿ’ ಭಾಷಣಕ್ಕೂ ಮುನ್ನ ಟ್ರಿನಿಡಾಡ್- ಟೊಬಾಗೋ ಸಂಸತ್ತಿನಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ : ವಿಡಿಯೋ ವೈರಲ್ |WATCH VIDEO

05/07/2025 1:18 PM1 Min Read

12 ದೇಶಗಳಿಗೆ ಸೋಮವಾರ ಅಮೇರಿಕಾದ ಸುಂಕ ಪತ್ರ ಸಿಗಲಿದೆ: ಟ್ರಂಪ್

05/07/2025 1:15 PM1 Min Read

ಉದ್ಯೋಗಿಗಳೇ ಗಮನಿಸಿ : `SMS, ವಾಟ್ಸಾಪ್ ಅಥವಾ ಮಿಸ್ಡ್ ಕಾಲ್ ಮೂಲಕ `PF’ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

05/07/2025 1:01 PM2 Mins Read
Recent News

BIG NEWS : ‘ಪ್ರಧಾನಿ ಮೋದಿ’ ಭಾಷಣಕ್ಕೂ ಮುನ್ನ ಟ್ರಿನಿಡಾಡ್- ಟೊಬಾಗೋ ಸಂಸತ್ತಿನಲ್ಲಿ ಮೊಳಗಿದ ಭಾರತದ ರಾಷ್ಟ್ರಗೀತೆ : ವಿಡಿಯೋ ವೈರಲ್ |WATCH VIDEO

05/07/2025 1:18 PM

12 ದೇಶಗಳಿಗೆ ಸೋಮವಾರ ಅಮೇರಿಕಾದ ಸುಂಕ ಪತ್ರ ಸಿಗಲಿದೆ: ಟ್ರಂಪ್

05/07/2025 1:15 PM

BIG NEWS : ‘ಮರಾಠಿ’ ಭಾಷೆಗೆ ಮೊದಲ ಆದ್ಯತೆ, ಯಾವುದೇ ಕಾರಣಕ್ಕೂ ‘ಹಿಂದಿ’ ಹೇರಿಕೆ ಸಹಿಸಲ್ಲ : ರಾಜ್ ಠಾಕ್ರೆ ಹೇಳಿಕೆ

05/07/2025 1:15 PM

BREAKING : ರಾಜ್ಯದ ‘ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ವಾರ್ಷಿಕ ‘ಆರೋಗ್ಯ ತಪಾಸಣೆ ವೆಚ್ಚ’1500 ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶ.!

05/07/2025 1:14 PM
State News
KARNATAKA

BREAKING : ರಾಜ್ಯದ ‘ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ವಾರ್ಷಿಕ ‘ಆರೋಗ್ಯ ತಪಾಸಣೆ ವೆಚ್ಚ’1500 ರೂ.ಗೆ ಹೆಚ್ಚಿಸಿ ಸರ್ಕಾರ ಆದೇಶ.!

By kannadanewsnow5705/07/2025 1:14 PM KARNATAKA 2 Mins Read

ಬೆಂಗಳೂರು : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ವಾರ್ಷಿಕ ಆರೋಗ್ಯ ತಪಾಸಣೆಯ ವೆಚ್ಚವನ್ನು ಹೆಚ್ಚಿಸಿ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.…

BIG NEWS : ಕಲಬುರ್ಗಿ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಯ ಗ್ಲುಕೋಸ್ ಪೈಪ್ ಕಳಚಿ ರಕ್ತಸ್ರಾವ : ವೈದ್ಯರಿಂದ ಉಡಾಫೆ ಉತ್ತರ

05/07/2025 12:47 PM

BREAKING : ಯುವತಿ ಮೇಲೆ ಅತ್ಯಾಚಾರ ಎಸಗಿ ವಂಚನೆ ಪ್ರಕರಣ : ಕೊನೆಗೂ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಅರೆಸ್ಟ್!

05/07/2025 12:40 PM

ಹೆಣ್ಣು ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆಯಿಂದಲೇ `ಸುಕನ್ಯಾ ಸಮೃದ್ಧಿ ಖಾತೆ’ ತೆರೆಯಬಹುದು.!

05/07/2025 12:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.