Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಪಾಕ್ ಸಂಘರ್ಷ: 7 ಜೆಟ್ ವಿಮಾನಗಳ ಪತನವಾಗಿದೆ ಎಂದ ಟ್ರಂಪ್

27/08/2025 1:00 PM

ಅನನ್ಯ ಭಟ್ ನಾಪತ್ತೆ ದೂರು ವಿಚಾರ : ‘SIT’ ಅಧಿಕಾರಿಗಳ ಎದುರು ಸುಜಾತ ಭಟ್ ಹಾಜರು, ಕುತೂಹಲ ಮೂಡಿಸಿದ ತನಿಖೆ!

27/08/2025 12:59 PM

SHOCKING : ಅರಿಜೋನಾದಲ್ಲಿ ಪ್ರಬಲವಾದ `ಧೂಳಿನ ಬಿರುಗಾಳಿ’ : ಭಯಾನಕ ವಿಡಿಯೋ ವೈರಲ್ | WATCH VIDEO

27/08/2025 12:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS :‘ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: `16 KAS ಅಧಿಕಾರಿ’ಗಳ ವರ್ಗಾವಣೆ | IAS Officer Transfer
Uncategorized

BIG NEWS :‘ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: `16 KAS ಅಧಿಕಾರಿ’ಗಳ ವರ್ಗಾವಣೆ | IAS Officer Transfer

By kannadanewsnow5730/08/2024 5:17 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ 16 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ( KAS Officer Transfer ) ಮಾಡಿ ಆದೇಶಿಸಿಸಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕೆಳಕಂಡ ಕೆ.ಎ.ಎಸ್ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ/ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ 16 ಕೆಎಎಸ್ ಅಧಿಕಾರಿಗಳು

1. ವೀರಭದ್ರ ಹಂಚಿನಾಳ -ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ

2. ದಿನೇಶ್ ಕುಮಾರ್ ಜಿಟಿ –ಕುಲಸಚಿವರು(ಆಡಳಿತ), ಹಾವೇರಿ ವಿಶ್ವವಿದ್ಯಾಲಯ

3. ಅನುರಾಧ ಜಿ. -ಮುಖ್ಯ ಆಡಳಿತಾಧಿಕಾರಿ, ವಿಜಯನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬಳ್ಳಾರಿ

4. ರಾಘವೇಂದ್ರ ಟಿ –ನಿರ್ದೇಶಕರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು.

5. ಚಿದಾನಂದ ಸದಾಶಿವ ವಠಾರೆ -ಮುಖ್ಯ ಆಡಳಿತಾಧಿಕಾರಿ, ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟಾಲಜಿ ಸೆನ್ಸಸ್ ಅಂಡ್ ಅರ್ಗನ್ ಟ್ರಾನ್ಸ್ ಪ್ಲಾಂಟ್, ಬೆಂಗಳೂರು.

6. ಮಹಾದೇವ ಎ ಮುರಗಿ –ಕುಲಸಚಿವರು(ಆಡಳಿತ), ತೋಟಗಾರಿಕೆ ವಿಶ್ವವಿದ್ಯಾಲಯ ಬಳ್ಳಾರಿ ಹಾಗೂ ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಕೂಡಲಸಂಗಮ, ಬಾಗಲಕೋಟೆ(ಪ್ರಭಾರ)

7. ರವಿಕುಮಾರ್ ಪಿ.- ಪ್ರಧಾನ ವ್ಯವಸ್ಥಾಪಕರು(ಆಡಳಿತ) ಕೃಷ್ಣ ಭಾಗ್ಯ ಜಲ ನಿಗಮ, ಬೆಂಗಳೂರು.

8. ಡಾ. ಶಂಕರಪ್ಪ ವಣಿಕ್ಯಾಳ್ –ಕುಲಸಚಿವರು(ಆಡಳಿತ), ರಾಯಚೂರು ವಿಶ್ವವಿದ್ಯಾಲಯ

9. ಗೀತಾ ಇ. ಕೌಲಗಿ -ಕುಲ ಸಚಿವರು(ಆಡಳಿತ), ಬಾಗಲಕೋಟೆ ವಿಶ್ವವಿದ್ಯಾಲಯ, ಬಾಗಲಕೋಟೆ.

10. ಶ್ರೀ ಹರ್ಷ ಶೆಟ್ಟಿ- ವಿಶೇಷ ಅಧಿಕಾರಿ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆ, ಬೆಳಗಾವಿ.

11. ಶೇಖರ್ ಜಿ.ಡಿ. –ಉಪನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಂಜೀವಿನಿ, ಬೆಂಗಳೂರು.

12.ಮಂಜುನಾಥ ಎಂ.ಎನ್. -ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

13.ಉದಯ ಬಿ. ಕುಂಬಾರ -ವಿಶೇಷ ಭೂಸ್ವಾಧೀನ ಅಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ಬೀಳಗಿ, ಬಾಗಲಕೋಟೆ ಜಿಲ್ಲೆ.

14.ಬಿ.ಆರ್. ದಯಾನಂದ -ಪ್ರಧಾನ ವ್ಯವಸ್ಥಾಪಕರು(ಆಡಳಿತ ಮತ್ತು ಮಾನವ ಸಂಪನ್ಮೂಲ) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಂಗಳೂರು

15. ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ -ವಿಶೇಷ ಭೂಸ್ವಾಧೀನಾಧಿಕಾರಿ, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ, ಚಿತ್ರದುರ್ಗ

16. ನಿತಿನ್ ಚಕ್ಕಿ –ಆಡಳಿತಾಧಿಕಾರಿ, ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು

 

BIG NEWS :‘ರಾಜ್ಯ ಸರ್ಕಾರ’ದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: `16 KAS ಅಧಿಕಾರಿ’ಗಳ ವರ್ಗಾವಣೆ | IAS Officer Transfer BIG NEWS: Major surgery from 'state government' to administrative machinery: '16 KAS officers' transferred | IAS Officer Transfer
Share. Facebook Twitter LinkedIn WhatsApp Email

Related Posts

SHOCKING: ಪ್ರತಿದಿನ ‘ಬಿಸಿ ಬಿಸಿ ಪಾನೀಯ’ ಕುಡಿಯುವುದರಿಂದ ‘ಕ್ಯಾನ್ಸರ್’ ಬರುತ್ತದೆ: ಅಧ್ಯಯನ

23/08/2025 10:19 AM1 Min Read

ಭಾರತದ ಅಗ್ನಿ ಕ್ಷಿಪಣಿ ಪರೀಕ್ಷೆಯನ್ನು ಟೀಕಿಸಿದ ಪಾಕಿಸ್ತಾನ

23/08/2025 9:58 AM1 Min Read

10 ಬಿಲಿಯನ್ ಡಾಲರ್ ಒಪ್ಪಂದದ ಅಡಿಯಲ್ಲಿ ಇಂಟೆಲ್‌ನಲ್ಲಿ 10% ಪಾಲನ್ನು US ತೆಗೆದುಕೊಳ್ಳಲಿದೆ: ಟ್ರಂಪ್

23/08/2025 9:32 AM1 Min Read
Recent News

ಭಾರತ-ಪಾಕ್ ಸಂಘರ್ಷ: 7 ಜೆಟ್ ವಿಮಾನಗಳ ಪತನವಾಗಿದೆ ಎಂದ ಟ್ರಂಪ್

27/08/2025 1:00 PM

ಅನನ್ಯ ಭಟ್ ನಾಪತ್ತೆ ದೂರು ವಿಚಾರ : ‘SIT’ ಅಧಿಕಾರಿಗಳ ಎದುರು ಸುಜಾತ ಭಟ್ ಹಾಜರು, ಕುತೂಹಲ ಮೂಡಿಸಿದ ತನಿಖೆ!

27/08/2025 12:59 PM

SHOCKING : ಅರಿಜೋನಾದಲ್ಲಿ ಪ್ರಬಲವಾದ `ಧೂಳಿನ ಬಿರುಗಾಳಿ’ : ಭಯಾನಕ ವಿಡಿಯೋ ವೈರಲ್ | WATCH VIDEO

27/08/2025 12:55 PM

Big Updates: ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ: ಸತ್ತವರ ಸಂಖ್ಯೆ 33 ಕ್ಕೆ ಏರಿಕೆ |Landslide

27/08/2025 12:48 PM
State News
KARNATAKA

ಅನನ್ಯ ಭಟ್ ನಾಪತ್ತೆ ದೂರು ವಿಚಾರ : ‘SIT’ ಅಧಿಕಾರಿಗಳ ಎದುರು ಸುಜಾತ ಭಟ್ ಹಾಜರು, ಕುತೂಹಲ ಮೂಡಿಸಿದ ತನಿಖೆ!

By kannadanewsnow0527/08/2025 12:59 PM KARNATAKA 1 Min Read

ದಕ್ಷಿಣಕನ್ನಡ : ಅನನ್ಯ ಭಟ್ ನಾಪತ್ತೆ ಎಂದು ಸುಜಾತಾ ಭಟ್ ದೂರು ನೀಡಿರುವ ವಿಚಾರವಾಗಿ ಎಸ್ಐಟಿ ಅಧಿಕಾರಿಗಳ ಎದುರು ಇದೀಗ…

18 ವರ್ಷ ಪೂರ್ಣಗೊಂಡ `ಭಾಗ್ಯಲಕ್ಷ್ಮೀ’ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್.!

27/08/2025 12:43 PM

Ganesha Chaturthi 2025 : ಗಣೇಶ ಚತುರ್ಥಿಯಂದು ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ..? ಇಲ್ಲಿದೆ ಚಂದ್ರ ದೋಷಕ್ಕೆ ಪರಿಹಾರಗಳು

27/08/2025 12:31 PM

ಧರ್ಮಸ್ಥಳ ಕೇಸ್ : ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಬಳಸುತ್ತಿದ್ದ 1 ಆಂಡ್ರಾಡ್, 1 ಕೀಪ್ಯಾಡ್ ಮೊಬೈಲ್ ಪತ್ತೆ!

27/08/2025 12:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.