Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಇನ್ನೂ ‘ಮೌಢ್ಯ’ ಜೀವಂತ : ಮಗಳಿಗೆ ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ಕುಟುಂಬಕ್ಕೆ ‘ಸಾಮಾಜಿಕ ಬಹಿಷ್ಕಾರ’!

08/01/2026 9:54 AM

SHOCKING : ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ 82 ವರ್ಷದ ಅಜ್ಜಿಯ ಹೊಟ್ಟೆಯಲ್ಲಿತ್ತು 40 ವರ್ಷದ ಮಗು : ಎಕ್ಸ್-ರೇ ನೋಡಿದ ವೈದ್ಯರೇ ಶಾಕ್.!

08/01/2026 9:48 AM

ಗಮನಿಸಿ : ಇನ್ಮುಂದೆ `ಅಮೆಜಾನ್ ಪೇ’ ಮೂಲಕವೂ `FD’ ಯಲ್ಲಿ ಹೂಡಿಕೆ ಮಾಡಬಹುದು : ಯಾವುದೇ ಬ್ಯಾಂಕ್ ಖಾತೆಯ ಅಗತ್ಯವಿಲ್ಲ.!

08/01/2026 9:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಚಿವ ಮುನಿಯಪ್ಪಗು ‘ಸಿಎಂ’ ಸ್ಥಾನ ಸಿಗಲಿ : ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಆಗ್ರಹ
KARNATAKA

BIG NEWS : ಸಚಿವ ಮುನಿಯಪ್ಪಗು ‘ಸಿಎಂ’ ಸ್ಥಾನ ಸಿಗಲಿ : ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಆಗ್ರಹ

By kannadanewsnow0518/11/2024 4:48 PM

ಬೆಂಗಳೂರು : ಯಾವಾಗ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕುರಿತು ಆರೋಪ ಕೇಳಿ ಬಂದಿತೊ, ಆಗಲೇ ಕಾಂಗ್ರೆಸ್ಸಿನ ಹಲವು ನಾಯಕರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ, ಗೃಹ ಸಚಿವ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತು. ಇದೀಗ ಸಚಿವ ಕೆ ಹೆಚ್ ಮುನಿಯಪ್ಪ ಅವರಿಗೂ ಸಿಎಂ ಸ್ಥಾನ ಸಿಗಲಿ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಆಗ್ರಹಿಸಿದ್ದಾರೆ.

ರಾಜ್ಯ ಮಾದಿಗ ಪ್ರಾಧ್ಯಾಪಕರ ವೇದಿಕೆ ಆಯೋಜಿಸಿದ್ದ ಒಳ ಮೀಸಲಾತಿ ಚಿಂತನ ಮಂಥನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯನ್ನು ಸರ್ಕಾರ ಜಾರಿಗೆ ತರಬೇಕು. ಮುಖ್ಯಮಂತ್ರಿ ಹುದ್ದೆಯನ್ನು ನಮ್ಮ ಸಮುದಾಯದವರಿಗೆ ನೀಡಬೇಕು. ನಾಲ್ಕು ದಶಕಗಳಿಂದ ಪಕ್ಷಕ್ಕೆ ನಿಷ್ಠವಾಗಿರುವ ಕೆ.ಎಚ್.ಮುನಿಯಪ್ಪ ಅವರು ಸಿಎಂ ಆಗಲಿ ಎಂದು ಮಾದಾರ ಶ್ರೀಗಳು ಒತ್ತಾಯಿಸಿದ್ದಾರೆ.

ಪಕ್ಷಕ್ಕಾಗಿ ಮುನಿಯಪ್ಪ ಮಾಡಿದ ತ್ಯಾಗವನ್ನು ಗೌರವಿಸಬೇಕಿದೆ, ಅವರ ದೀರ್ಘಕಾಲದ ತ್ಯಾಗವನ್ನು ಇನ್ನಾದರೂ ಕಾಂಗ್ರೆಸ್ ಗೌರವಿಸಲಿ. ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನವಾಗಲಿ ನಮ್ಮ ಸಮುದಾಯದವರಿಗೆ ಇದುವರೆಗೆ ಸಿಕ್ಕಿಲ್ಲ ಎಂದು ಮಾದಾರ ಚನ್ನಯ್ಯ ಸ್ವಾಮೀಜಿಗಳು ಹೇಳಿದ್ದಾರೆ.

ಈಗಾಗಲೇ ಬಿಜೆಪಿ ನಾಯಕರು ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಬಿಜೆಪಿ ನಾಯಕ್ರು ಪ್ರತಿಭಟನೆ ಹೋರಾಟ ಮಾಡಿದರು ಯಾವಾಗ ಹೈಕಮಾಂಡ್ ಮಟ್ಟದಲ್ಲಿ ವಾರ್ನಿಂಗ್ ಬಂತೋ, ಕಾಂಗ್ರೆಸ್ ಚಟುವಟಿಕೆ ನಿಂತಿತ್ತು.ಇದೀಗ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವರಾಗಿರುವ ಮುನಿಯಪ್ಪ, ಮುಖ್ಯಮಂತ್ರಿಯಾಗಬೇಕೆಂದು, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠ ಬಸವಮೂರ್ತಿ ಮಾದಾರ ಚನ್ನಯ್ಯ ಆಗ್ರಹಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಇನ್ನೂ ‘ಮೌಢ್ಯ’ ಜೀವಂತ : ಮಗಳಿಗೆ ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ಕುಟುಂಬಕ್ಕೆ ‘ಸಾಮಾಜಿಕ ಬಹಿಷ್ಕಾರ’!

08/01/2026 9:54 AM1 Min Read

ALERT : ಸಾರ್ವಜನಿಕರೇ ಎಚ್ಚರ : ಬೆಳಗಿನ ಈ ಅಭ್ಯಾಸವು ಶೇ.80% `ಹೃದಯಾಘಾತ’ಗಳಿಗೆ ಕಾರಣ.!

08/01/2026 8:59 AM2 Mins Read

ಉದ್ಯೋಗ ವಾರ್ತೆ : ರಾಜ್ಯದಲ್ಲಿ 500 ‘ಗ್ರಾಮ ಆಡಳಿತ ಅಧಿಕಾರಿ’ (VAO) ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಆದೇಶ

08/01/2026 8:34 AM1 Min Read
Recent News

ರಾಜ್ಯದಲ್ಲಿ ಇನ್ನೂ ‘ಮೌಢ್ಯ’ ಜೀವಂತ : ಮಗಳಿಗೆ ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ಕುಟುಂಬಕ್ಕೆ ‘ಸಾಮಾಜಿಕ ಬಹಿಷ್ಕಾರ’!

08/01/2026 9:54 AM

SHOCKING : ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ 82 ವರ್ಷದ ಅಜ್ಜಿಯ ಹೊಟ್ಟೆಯಲ್ಲಿತ್ತು 40 ವರ್ಷದ ಮಗು : ಎಕ್ಸ್-ರೇ ನೋಡಿದ ವೈದ್ಯರೇ ಶಾಕ್.!

08/01/2026 9:48 AM

ಗಮನಿಸಿ : ಇನ್ಮುಂದೆ `ಅಮೆಜಾನ್ ಪೇ’ ಮೂಲಕವೂ `FD’ ಯಲ್ಲಿ ಹೂಡಿಕೆ ಮಾಡಬಹುದು : ಯಾವುದೇ ಬ್ಯಾಂಕ್ ಖಾತೆಯ ಅಗತ್ಯವಿಲ್ಲ.!

08/01/2026 9:34 AM

BIG NEWS : ಭಾರತದಲ್ಲಿ ಮೊದಲ `ಡಿಜಿಟಲ್ ಜನಗಣತಿ’ಗೆ ಮುಹೂರ್ತ ಫಿಕ್ಸ್ : 30 ಲಕ್ಷ ಸಿಬ್ಬಂದಿಗಳು ಭಾಗಿ.!

08/01/2026 9:10 AM
State News
KARNATAKA

ರಾಜ್ಯದಲ್ಲಿ ಇನ್ನೂ ‘ಮೌಢ್ಯ’ ಜೀವಂತ : ಮಗಳಿಗೆ ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ಕುಟುಂಬಕ್ಕೆ ‘ಸಾಮಾಜಿಕ ಬಹಿಷ್ಕಾರ’!

By kannadanewsnow0508/01/2026 9:54 AM KARNATAKA 1 Min Read

ಚಾಮರಾಜನಗರ : ರಾಜ್ಯದಲ್ಲಿ ಇನ್ನು ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಮೌಢ್ಯ ಆಚರಣೆಗಳು ಇನ್ನೂ ಜೀವಂತವಾಗಿವೆ. ಅದಕ್ಕೆ ನಿದರ್ಶನ ಎಂಬಂತೆ, ಚಾಮರಾಜನಗರದಲ್ಲಿ…

ALERT : ಸಾರ್ವಜನಿಕರೇ ಎಚ್ಚರ : ಬೆಳಗಿನ ಈ ಅಭ್ಯಾಸವು ಶೇ.80% `ಹೃದಯಾಘಾತ’ಗಳಿಗೆ ಕಾರಣ.!

08/01/2026 8:59 AM

ಉದ್ಯೋಗ ವಾರ್ತೆ : ರಾಜ್ಯದಲ್ಲಿ 500 ‘ಗ್ರಾಮ ಆಡಳಿತ ಅಧಿಕಾರಿ’ (VAO) ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಆದೇಶ

08/01/2026 8:34 AM

ಗಮನಿಸಿ : ಜಸ್ಟ್ ಒಂದೇ ನಿಮಿಷದಲ್ಲಿ ವಾಟ್ಸಪ್ ಮೂಲಕ ನಿಮ್ಮ `ಆಧಾರ್ ಕಾರ್ಡ್’ ಡೌನ್ಲೋಡ್ ಮಾಡಿಕೊಳ್ಳಬಹುದು.!

08/01/2026 8:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.