Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ : ಆರ್.ಅಶೋಕ್ ವಾಗ್ದಾಳಿ

14/12/2025 12:21 PM

BIG NEWS : ಪ್ರೀತಿಸಿ ಮೋಸ : `ತಾಳಿ ಕಟ್ಟುವ ಶುಭವೇಳೆ’ ಯುವಕನ ಮದುವೆ ಮನೆಗೆ ನುಗ್ಗಿದ ಮಾಜಿ ಲವರ್.!

14/12/2025 12:21 PM

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

14/12/2025 12:20 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಪ್ರೀತಿಸಿ ಮೋಸ : `ತಾಳಿ ಕಟ್ಟುವ ಶುಭವೇಳೆ’ ಯುವಕನ ಮದುವೆ ಮನೆಗೆ ನುಗ್ಗಿದ ಮಾಜಿ ಲವರ್.!
KARNATAKA

BIG NEWS : ಪ್ರೀತಿಸಿ ಮೋಸ : `ತಾಳಿ ಕಟ್ಟುವ ಶುಭವೇಳೆ’ ಯುವಕನ ಮದುವೆ ಮನೆಗೆ ನುಗ್ಗಿದ ಮಾಜಿ ಲವರ್.!

By kannadanewsnow5714/12/2025 12:21 PM

ಚಿಕ್ಕಮಗಳೂರು : ಯುವಕನೊಬ್ಬ ಮೊದಲನೇ ಪತ್ನಿಗೆ ಡಿವೋರ್ಸ್ ಕೊಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಿ 5 ಲಕ್ಷ ಹಣ ಪಡೆದು ಕೈ ಕೊಟ್ಟು ಇದೀಗ ಬೇರೆ ಯುವತಿಯ ಜೊತೆಗೆ ಮದುವೆ ಆಗೋಕೆ ರೆಡಿ ಆಗಿದ್ದಾನೆ. ಈ ವೇಳೆ ಮದುವೆ ಮಂಟಪಕ್ಕೆ ನುಗ್ಗಿ ಪ್ರಿಯತಮೆ ಗಲಾಟೆ ಮಾಡಿದ್ದಾಳೆ. ಯುವಕನ ಮದುವೆಯ ವೇಳೆ ಯುವತಿ ರಂಪಾಟ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ.

ಚಿಕ್ಕಮಗಳೂರಲ್ಲಿ ಯುವತಿ ಅಶ್ವಿನಿ ರಣಚಂಡಿ ಅವತಾರ ತಾಳಿದ್ದು, ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ಯುವತಿ ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಳೆ. ಪ್ರೀತಿಸಿ ಮೋಸ ಮಾಡಿದ್ದಾಗಿ ಶರತ್ ವಿರುದ್ಧ ಅಶ್ವಿನಿ ಆರೋಪ ಮಾಡಿದ್ದಾಳೆ ಶರತ್ ಮತ್ತು ಫ್ಯಾಮಿಲಿ ವಿರುದ್ಧ ಯುವತಿ ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮನೆಯ ಮುಂದೆ ಇವತ್ತು ನೇರವಾಗಿ ಮದುವೆ ಮಂಟಪಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ.

ಚಿಕ್ಕಮಂಗಳೂರು ನಗರದ ಕಲ್ಯಾಣ ನಗರದ ಯುವಕ ಶರತ್ ಅಶ್ವಿನಿಯನ್ನು ಪ್ರೀತಿ ಮಾಡುತ್ತಿದ್ದನಂತೆ ಆದರೆ ಈಗ ಪ್ರೀತಿಸಿ ಕೈ ಕೊಟ್ಟು ಬೇರೆಯವರೊಂದಿಗೆ ಮದುವೆಯಾಗಲು ಶರತ್ ಮುಂದಾಗಿದ್ದ. ಅಲ್ಲದೇ ಅಶ್ವಿನಿ ಹತ್ತಿರ 5 ಲಕ್ಷ ಹಣ ಕೂಡ ಪಡೆದಿದ್ದ ಎನ್ನಲಾಗಿದೆ. ಹಾಗಾಗಿ ನಿನ್ನೆ ಅಶ್ವಿನಿ ಮನೆ ಮುಂದೆ ಹೋಗಿ ಗಲಾಟೆ ಮಾಡಿದಳು ಇದೀಗ ಇಂದು ಮದುವೆ ಮಂಟಪಕ್ಕೆ ನುಗ್ಗಿ ಅಶ್ವಿನಿ ಗಲಾಟೆ ಮಾಡಿದ್ದಾಳೆ.

ಕಳೆದ ಹತ್ತು ವರ್ಷದಿಂದ ಅಶ್ವಿನಿ ಶರತ್ ನನ್ನ ಪ್ರೀತಿಸುತ್ತಿದ್ದಳು. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಅಶ್ವಿನಿ ಶರತ್ ವಿರುದ್ಧ ಆರೋಪಿಸಿದ್ದಾಳೆ. ಇಂದು ಚಿಕ್ಕಮಂಗಳೂರು ನಗರದಲ್ಲಿ ಶರತ್ ಮದುವೆ ನಡೆಯುತ್ತಿತ್ತು ಮದುವೆ ನಿಲ್ಲಿಸಿ ನನ್ನ ಮದುವೆಯಾಗುವ ಎಂದು ಅಶ್ವಿನಿ ಪಟ್ಟು ಹಿಡಿದಿದ್ದಾಳೆ. ಹಾಸನ ಜಿಲ್ಲೆಯ ಬೇಲೂರು ಮೂಲದ ಅಶ್ವಿನಿ ಹಾಗೂ ಚಿಕ್ಕಮಗಳೂರಿನ ಶರತ್ ಎಂದು ತಿಳಿದು ಬಂದಿದೆ.

ಎಂಟು ತಿಂಗಳ ಹಿಂದೆ ಅಲ್ದುರು ಪೊಲೀಸ್ ಠಾಣೆಗೆ ಅಶ್ವಿನಿ ದೂರು ನೀಡಿದಳು. ನಿನ್ನೆ ಶರತ್ ಮನೆಯ ಮುಂದೆ ಅಶ್ವಿನಿ ಏಕಾಂಗಿ ಹೋರಾಟ ಮಾಡಿದ್ದಾಳೆ ಇಂದು ಮದುವೆ ಮಂಟಪಕ್ಕೆ ಬಂದು 15 ಗಲಾಟೆ ಮಾಡಿದ್ದಾಳೆ ಮದುವೆ ಮಂಟಪದ ಒಳಗೆ ಅಶ್ವಿನಿ ಧರಣಿ ಕುಳಿತಿದ್ದಾಳೆ ಮದುವೆ ಮಂಟಪದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIG NEWS: Love and deception: Ex-lover breaks into young man's wedding house on 'auspicious occasion'!
Share. Facebook Twitter LinkedIn WhatsApp Email

Related Posts

BIG NEWS : ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ : ಆರ್.ಅಶೋಕ್ ವಾಗ್ದಾಳಿ

14/12/2025 12:21 PM1 Min Read

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

14/12/2025 12:20 PM1 Min Read

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಡಿಕೆಶಿ ದೆಹಲಿಗೆ ಹೋಗಿದ್ದಾರೆ, ವೋಟ್ ಚೋರಿ ನೆಪ ಅಷ್ಟೆ : ಆರ್.ಅಶೋಕ್

14/12/2025 12:19 PM1 Min Read
Recent News

BIG NEWS : ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ : ಆರ್.ಅಶೋಕ್ ವಾಗ್ದಾಳಿ

14/12/2025 12:21 PM

BIG NEWS : ಪ್ರೀತಿಸಿ ಮೋಸ : `ತಾಳಿ ಕಟ್ಟುವ ಶುಭವೇಳೆ’ ಯುವಕನ ಮದುವೆ ಮನೆಗೆ ನುಗ್ಗಿದ ಮಾಜಿ ಲವರ್.!

14/12/2025 12:21 PM

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

14/12/2025 12:20 PM

‘ಮೂರನೇ ಮಹಾಯುದ್ದ ನಿಲ್ಲಿಸಿದ ಪ್ರಧಾನಿ ಮೋದಿಗೆ ನೊಬೆಲ್ ಪ್ರಶಸ್ತಿ ನೀಡಿ’ : ಆಧ್ಯಾತ್ಮಿಕ ಮುಖಂಡರ ಆಗ್ರಹ

14/12/2025 12:19 PM
State News
KARNATAKA

BIG NEWS : ಸಿಎಂ ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ : ಆರ್.ಅಶೋಕ್ ವಾಗ್ದಾಳಿ

By kannadanewsnow0514/12/2025 12:21 PM KARNATAKA 1 Min Read

ಬೆಂಗಳೂರು : ಯತೀಂದ್ರಗೆ ಕಾಮನ್ ಸೆನ್ಸ್ ಇಲ್ಲ ಎಂದು ಬಾಲಕೃಷ್ಣ ಹೇಳಿದ್ದಾರೆ. ಸಿದ್ದರಾಮಯ್ಯಗೆ ಗೌರವವಿದ್ದರೆ ರಾಜಕೀಯ ಬಿಟ್ಟು ಮನೆಗೆ ಹೋಗಲಿ.…

BIG NEWS : ಪ್ರೀತಿಸಿ ಮೋಸ : `ತಾಳಿ ಕಟ್ಟುವ ಶುಭವೇಳೆ’ ಯುವಕನ ಮದುವೆ ಮನೆಗೆ ನುಗ್ಗಿದ ಮಾಜಿ ಲವರ್.!

14/12/2025 12:21 PM

ಬೆಂಗಳೂರಲ್ಲಿ ‘ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ’ ಸಹಯೋಗದಲ್ಲಿ ‘ಶಿಲ್ಪಾ ಫೌಂಡೇಶನ್’ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ‘ಉಚಿತ ಬ್ಯಾಗ್’ ವಿತರಣೆ

14/12/2025 12:20 PM

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಡಿಕೆಶಿ ದೆಹಲಿಗೆ ಹೋಗಿದ್ದಾರೆ, ವೋಟ್ ಚೋರಿ ನೆಪ ಅಷ್ಟೆ : ಆರ್.ಅಶೋಕ್

14/12/2025 12:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.