Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರನೇ ವರ್ಗದ ಸದಸ್ಯತ್ವ ಪ್ರಸ್ತಾವನೆಯನ್ನು ತಿರಸ್ಕರಿಸಿದ ಭಾರತ

21/02/2026 11:02 AM

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM

BREAKING : ದೆಹಲಿ ಕೆಂಪುಕೋಟೆ ಸೇರಿ ದೇಶದ ಪ್ರಮುಖ ದೇವಾಲಯಗಳ ಮೇಲೆ ಉಗ್ರರ ದಾಳಿ ಭೀತಿ : ಪೊಲೀಸರಿಂದ ಹೈ ಅಲರ್ಟ್ ಘೋಷಣೆ !

21/02/2026 10:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಲಕ್ಕುಂಡಿ ನಿಧಿ ರಹಸ್ಯ ಕೇಸ್ : 2022 ರಲ್ಲಿ ನಡೆದಿದ್ದ ವಂಚನೆ ಪ್ರಕರಣ ಬಯಲು : ಆರೋಪಿ ಅರೆಸ್ಟ್!
KARNATAKA

BIG NEWS : ಲಕ್ಕುಂಡಿ ನಿಧಿ ರಹಸ್ಯ ಕೇಸ್ : 2022 ರಲ್ಲಿ ನಡೆದಿದ್ದ ವಂಚನೆ ಪ್ರಕರಣ ಬಯಲು : ಆರೋಪಿ ಅರೆಸ್ಟ್!

By kannadanewsnow0521/02/2026 10:22 AM

ಗದಗ : ಲಕ್ಕುಂಡಿ ನಿಧಿ ರಹಸ್ಯ ಬೆನ್ನಲ್ಲೇ 2022 ರಲ್ಲಿ ನಡೆದ ಒಂದು ವಂಚನೆ ಇದೀಗ ಬಯಲಾಗಿದೆ. 2022 ರಲ್ಲಿ ನಿಧಿ ಹುಡುಕಿ ಕೊಡುವುದಾಗಿ ವಂಚನೆ ಇದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಉತ್ತರಾಖಂಡನ ಕಾಶಿಪುರದ ಹಜರತ್ ಮೌಲ್ವಿ ಬಂದಿದ ಆರೋಪಿ ಎಂದು ತಿಳಿದುಬಂದಿದೆ.

ನಿಧಿ ಪತ್ತೆ ಆಗಿದೆ ಎಂದು ಲಕ್ಕುಂಡಿ ಗ್ರಾಮದಾದ್ಯಂತ ವಿಷಯ ಹಬ್ಬಿತ್ತು. ಜಮೀನು ಮಾಲೀಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಾರೆ. ವಿಚಾರಣೆ ಮಾಡಿದಾಗ ನಿಧಿ ಹುಡುಕುವ ಮೋಸದಾಟ ಇದೀಗ ಬಯಲಾಗಿದೆ. ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪಗೆ ಹಾಜರತ್ ಮಾಲ್ವಿ, ವಂಚನೆ ಎಸಗಿದ್ದ ಎನ್ನುವುದು ತನಿಖೆಯ ವೇಳೆ ತಿಳಿದುಬಂದಿದೆ. 2022 ರಲ್ಲಿ ಇಬ್ಬರ ಜಮೀನಿನಲ್ಲಿ ನಿಧಿ ಪತ್ತೆಯಾಗಿದೆ ಎಂದು ವದಂತಿ ಹಬ್ಬಿತ್ತು.

ಸಣ್ಣ ಬಸಪ್ಪ ಮತ್ತು ದೊಡ್ಡಬಸಪ್ಪ ಎಂಬುವವರ ಜಮೀನಿನಲ್ಲಿ ನಿಧಿಪತ್ತೆಯಾಗಿದೆ ಎಂದು ಹಬ್ಬಿತ್ತು. ಇದೀಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ವಂಚನೆ ಕೃತಿಯ ಬಯಲಾಗಿದೆ ಹಾರೋಡಿ ಗುಂಡಿಯೊಳಗೆ ಹಂಡೆಯಲ್ಲಿ ಚಿನ್ನವಿಟ್ಟು ಹಿತ ನಂಬಿಸಿದ್ದ ನಿಧಿ ಸಿಕ್ಕಿದೆ ಅಂತ ಹೇಳಿ 20 ಲಕ್ಷಕ್ಕೆ ಮಾಲ್ವಿ ಬೇಡಿಕೆ ಇಟ್ಟಿದ್ದಾನೆ ಹಣ ನೀಡಲು ಜಮೀನು ಮಾಲೀಕರು ನಿರಾಕರಣೆ ಮಾಡಿದ್ದಾರೆ ಆಗ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಮೌಲ್ವಿಯನ್ನು ಲಕ್ಕುಂಡಿಗೆ ಬಸಿರಾ ಎಂಬ ಮಹಿಳೆ ಕರೆಸಿದಳು. ಮಾಟ ಮಂತ್ರ ಮತ್ತು ನಿಧಿ ತೆಗೆಯುವುದು ಗೊತ್ತು ಅಂತ ಮೌಲ್ವಿ ಹೇಳಿದ್ದ ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪಗೆ ನಿಧಿ ಇದೆ ಎಂದು ಆತ ನಂಬಿಸಿದ್ದ ಹಳೆ ಬಿಂದಿಗೆ ಮತ್ತು ಹಂಡೆಯನ್ನು ಅಂಗಡಿಯಲ್ಲಿ ಖರೀದಿಸಿದ್ದ ಜಮೀನಿನಲ್ಲಿ ಹಂಡೆ ಇಟ್ಟು ನಿಧಿ ಸಿಕ್ಕಿದೆ ಅಂತ ವಿಡಿಯೋ ಮಾಡುತ್ತಾನೆ. ಒಳಿಕ 20 ಲಕ್ಷಕ್ಕೆ ಜಮೀನು ಮಾಲೀಕರಿಗೆ ಬೇಡಿಕೆ ಇಡುತ್ತಾನೆ ಆಗ ಜಮೀನು ಮಾಲೀಕರು ನಿರಾಕರಿಸುತ್ತಾರೆ. ಬಳಿಕ ಅಲ್ಲಿಂದ ಆತ ಕೋಪಗೊಂಡು ತೆರಳುತ್ತಾನೆ. ಇದೀಗ ತಮಿಳು ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM1 Min Read

ತುಮಕೂರಲ್ಲಿ ಅಮಾನವೀಯ ಘಟನೆ : ದೇವರು ಮೈಮೇಲೆ ಬಂದಂತೆ ನಾಟಕವಾಡಿ, ದಲಿತ ದಂಪತಿಯನ್ನು ಹೊರಕಳಿಸಿದ ಗ್ರಾಮಸ್ಥರು!

21/02/2026 10:41 AM1 Min Read

BREAKING : ಕಲಬುರ್ಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಗಲಾಟೆ : ಸೌಂಡ್ ವಿಚಾರಕ್ಕೆ 2 ಸಮುದಾಯದ ಮಧ್ಯ ಮಾರಾಮಾರಿ!

21/02/2026 10:28 AM1 Min Read
Recent News

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೂರನೇ ವರ್ಗದ ಸದಸ್ಯತ್ವ ಪ್ರಸ್ತಾವನೆಯನ್ನು ತಿರಸ್ಕರಿಸಿದ ಭಾರತ

21/02/2026 11:02 AM

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

21/02/2026 10:58 AM

BREAKING : ದೆಹಲಿ ಕೆಂಪುಕೋಟೆ ಸೇರಿ ದೇಶದ ಪ್ರಮುಖ ದೇವಾಲಯಗಳ ಮೇಲೆ ಉಗ್ರರ ದಾಳಿ ಭೀತಿ : ಪೊಲೀಸರಿಂದ ಹೈ ಅಲರ್ಟ್ ಘೋಷಣೆ !

21/02/2026 10:43 AM

ತುಮಕೂರಲ್ಲಿ ಅಮಾನವೀಯ ಘಟನೆ : ದೇವರು ಮೈಮೇಲೆ ಬಂದಂತೆ ನಾಟಕವಾಡಿ, ದಲಿತ ದಂಪತಿಯನ್ನು ಹೊರಕಳಿಸಿದ ಗ್ರಾಮಸ್ಥರು!

21/02/2026 10:41 AM
State News
KARNATAKA

ನಿಮ್ಮ ಮನೆಯಲ್ಲಿರುವ `ಜಿರಳೆ, ಹಲ್ಲಿ, ಇರುವೆ’ಗಳನ್ನು ಜಸ್ಟ್ 1 ರೂ.ಖರ್ಚಿನಿಂದ ಓಡಿಸಬಹುದು.!

By kannadanewsnow5721/02/2026 10:58 AM KARNATAKA 1 Min Read

ನಿಮ್ಮ ಮನೆಯಲ್ಲಿ ಜಿರಳೆ, ಹಲ್ಲಿ, ಇರುವೆಗಳ ಕಾಟ ಕಾಡುತ್ತಿದ್ದರೇ, ಜಸ್ಟ್ 1 ರೂಪಾಯಿಯಲ್ಲಿ ಹೀಗೆ ಮಾಡಿದ್ರೇ, ಅವುಗಳ ಕಾಟವೇ ದೂರವಾಗಲಿದೆ.…

ತುಮಕೂರಲ್ಲಿ ಅಮಾನವೀಯ ಘಟನೆ : ದೇವರು ಮೈಮೇಲೆ ಬಂದಂತೆ ನಾಟಕವಾಡಿ, ದಲಿತ ದಂಪತಿಯನ್ನು ಹೊರಕಳಿಸಿದ ಗ್ರಾಮಸ್ಥರು!

21/02/2026 10:41 AM

BREAKING : ಕಲಬುರ್ಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಗಲಾಟೆ : ಸೌಂಡ್ ವಿಚಾರಕ್ಕೆ 2 ಸಮುದಾಯದ ಮಧ್ಯ ಮಾರಾಮಾರಿ!

21/02/2026 10:28 AM

BIG NEWS : ಲಕ್ಕುಂಡಿ ನಿಧಿ ರಹಸ್ಯ ಕೇಸ್ : 2022 ರಲ್ಲಿ ನಡೆದಿದ್ದ ವಂಚನೆ ಪ್ರಕರಣ ಬಯಲು : ಆರೋಪಿ ಅರೆಸ್ಟ್!

21/02/2026 10:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.