Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಆ.31ರವರೆಗೆ ಅವಕಾಶ | Ration Card

03/08/2025 11:20 AM

BIG NEWS : 1980ರಲ್ಲೇ ನಾನು ‘CM’ ಆಗಬೇಕಿತ್ತು ಆದ್ರೆ ಆಗ್ಲಿಲ್ಲ : ಖರ್ಗೆ ಬಳಿಕ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ

03/08/2025 11:16 AM

BREAKING : ರಾಜ್ಯದಲ್ಲಿನ 43 `CEN’ ಪೊಲೀಸ್ ಠಾಣೆಗಳನ್ನು `ಸೈಬರ್ ಅಪರಾಧ ಠಾಣೆ’ ಎಂದು ಮರುಪದನಾಮೀಕರಣ : ಸರ್ಕಾರದಿಂದ ಮಹತ್ವದ ಆದೇಶ

03/08/2025 11:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 1980ರಲ್ಲೇ ನಾನು ‘CM’ ಆಗಬೇಕಿತ್ತು ಆದ್ರೆ ಆಗ್ಲಿಲ್ಲ : ಖರ್ಗೆ ಬಳಿಕ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ
KARNATAKA

BIG NEWS : 1980ರಲ್ಲೇ ನಾನು ‘CM’ ಆಗಬೇಕಿತ್ತು ಆದ್ರೆ ಆಗ್ಲಿಲ್ಲ : ಖರ್ಗೆ ಬಳಿಕ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ

By kannadanewsnow0503/08/2025 11:16 AM

ಬಾಗಲಕೋಟೆ : ವಿಜಯಪುರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಕಷ್ಟಪಟ್ಟು ಪಕ್ಷ ಬೆಳೆಸಿದ್ದು ನಾನು ಆದರೆ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆದರೆ ಎಂದು ಬೇಸರ ಹೊರ ಹಾಕಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ವಿರಪ್ಪ ಮೋಹಿನಿ ಸಹ ನಾನು 1980 ರಲ್ಲಿ ಮುಖ್ಯಮಂತ್ರಿ ಆಗಬೇಕಿತ್ತು ಆದರೆ ಆಗಲಿಲ್ಲ ಹಾಗಂತ ನಾನು ಯಾವುದೇ ಕಾರಣಕ್ಕೂ ಪಶ್ಚಾತಾಪ ಪಡಲಿಲ್ಲ ಎಂದು ತಿಳಿಸಿದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಷ್ಟು ವರ್ಷ ಮುಖ್ಯಮಂತ್ರಿ ಆಗಿದ್ದೇನೆ ಅನ್ನೋದು ಮುಖ್ಯವಲ್ಲ. ಸಿಎಂ ಆಗಿದ್ದವರಿಗೆ ಮುಂದುವರಿಯಬೇಕೆಂಬ ಆಸೆ ಇರುತ್ತದೆ. 1979-1995 ರವರೆಗೆ ಪಕ್ಷದ ಸಂಘಟನೆಯಲ್ಲಿ ನಾನೇ ಕಾರ್ಯನಿರ್ವಹಿಸಿದ್ದೇನೆ. ಆದರೆ ಆಗ ಆರ್ ಗುಂಡುರಾವ್ ಸಿಎಂ ಆದರು. ಗುಂಡು ರಾವ್ ಬಳಿಕ ಎಸ್ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದರು.

ಆಗ ನಾನು ಮುಖ್ಯಮಂತ್ರಿ ಆಗಲಿಲ್ಲ ಅಂತ ಪಶ್ಚಾತಾಪಪಡಲಿಲ್ಲ. ನಮಗೆ ಅರ್ಹತೆ ಇದ್ದರೆ ಸರದಿ ಬಂದರೆ ಸಿಎಂ ಆಗೇ ಆಗುತ್ತೇವೆ. 1980 ರಲ್ಲಿ ನಾನು ಮುಖ್ಯಮಂತ್ರಿ ಆಗಬೇಕಿತ್ತು. ಆದರೆ ಆಗಲಿಲ್ಲ. ಸಿಎಂ ಆಗಲು ನಾನು ಹತ್ತು ವರ್ಷಗಳ ಕಾಲ ಕಾದಿದ್ದೇನೆ. ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂತ ಹೇಳಲಿಕ್ಕೆ ಆಗುವುದಿಲ್ಲ. ಎಂದು ಬಾಗಲಕೋಟೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

BREAKING : `ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಆ.31ರವರೆಗೆ ಅವಕಾಶ | Ration Card

03/08/2025 11:20 AM2 Mins Read

BREAKING : ರಾಜ್ಯದಲ್ಲಿನ 43 `CEN’ ಪೊಲೀಸ್ ಠಾಣೆಗಳನ್ನು `ಸೈಬರ್ ಅಪರಾಧ ಠಾಣೆ’ ಎಂದು ಮರುಪದನಾಮೀಕರಣ : ಸರ್ಕಾರದಿಂದ ಮಹತ್ವದ ಆದೇಶ

03/08/2025 11:15 AM1 Min Read

BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಮತ್ತೆ ಅವಕಾಶ : ಈ ದಾಖಲೆಗಳು ಕಡ್ಡಾಯ |Ration Card

03/08/2025 11:07 AM2 Mins Read
Recent News

BREAKING : `ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಆ.31ರವರೆಗೆ ಅವಕಾಶ | Ration Card

03/08/2025 11:20 AM

BIG NEWS : 1980ರಲ್ಲೇ ನಾನು ‘CM’ ಆಗಬೇಕಿತ್ತು ಆದ್ರೆ ಆಗ್ಲಿಲ್ಲ : ಖರ್ಗೆ ಬಳಿಕ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ

03/08/2025 11:16 AM

BREAKING : ರಾಜ್ಯದಲ್ಲಿನ 43 `CEN’ ಪೊಲೀಸ್ ಠಾಣೆಗಳನ್ನು `ಸೈಬರ್ ಅಪರಾಧ ಠಾಣೆ’ ಎಂದು ಮರುಪದನಾಮೀಕರಣ : ಸರ್ಕಾರದಿಂದ ಮಹತ್ವದ ಆದೇಶ

03/08/2025 11:15 AM

BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಮತ್ತೆ ಅವಕಾಶ : ಈ ದಾಖಲೆಗಳು ಕಡ್ಡಾಯ |Ration Card

03/08/2025 11:07 AM
State News
KARNATAKA

BREAKING : `ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಆ.31ರವರೆಗೆ ಅವಕಾಶ | Ration Card

By kannadanewsnow5703/08/2025 11:20 AM KARNATAKA 2 Mins Read

ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಹೆಸರು ಸೇರ್ಪಡೆ/ತಿದ್ದುಪಡಿಗೆ ಆಗಸ್ಟ್ 31 ರವರೆಗೆ ಅವಕಾಶ ನೀಡಲಾಗಿದೆ.…

BIG NEWS : 1980ರಲ್ಲೇ ನಾನು ‘CM’ ಆಗಬೇಕಿತ್ತು ಆದ್ರೆ ಆಗ್ಲಿಲ್ಲ : ಖರ್ಗೆ ಬಳಿಕ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ

03/08/2025 11:16 AM

BREAKING : ರಾಜ್ಯದಲ್ಲಿನ 43 `CEN’ ಪೊಲೀಸ್ ಠಾಣೆಗಳನ್ನು `ಸೈಬರ್ ಅಪರಾಧ ಠಾಣೆ’ ಎಂದು ಮರುಪದನಾಮೀಕರಣ : ಸರ್ಕಾರದಿಂದ ಮಹತ್ವದ ಆದೇಶ

03/08/2025 11:15 AM

BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಮತ್ತೆ ಅವಕಾಶ : ಈ ದಾಖಲೆಗಳು ಕಡ್ಡಾಯ |Ration Card

03/08/2025 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.