Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆಗೆ ಯತ್ನ : ಪೆಟ್ರೋಲ್ ಸುರಿದು ‘ATM’ ಮಷೀನ್ ಕಳ್ಳತನಕ್ಕೆ ಯತ್ನ!

29/06/2025 1:51 PM

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

29/06/2025 1:31 PM

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!

29/06/2025 1:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್
KARNATAKA

BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್

By kannadanewsnow0529/06/2025 1:20 PM

ಬೆಂಗಳೂರು : ದತ್ತಾತ್ರೇಯ ಹೊಸ ಬಾಳೆಯ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಿರುವ ವಿಚಾರವಾಗಿ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನಾಯಕರು ಆಕಾಶ ಉದುರಿ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಮನಸ್ಮೃತಿ ಹೇರಲು ಸಿದ್ಧತೆಯೆಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಅವನ್ಯಾವನು ಮನು ನನಗೆ ಗೊತ್ತಿಲ್ಲ. ಆ ಮನಸ್ಮೃತಿಯನ್ನು ಓದಿಲ್ಲ ನನಗೆ RSS ಮಾತ್ರ ಗೊತ್ತು ಎಂದು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಬೇಳೆ ಬೇಯಿಸಿಕೊಳ್ಳೋಕೆ ಮನು ಅಂತ ಹೇಳುತ್ತಿದ್ದಾರೆ. ಖಾಲಿ ಸಂವಿಧಾನ ಇಟ್ಟುಕೊಂಡಿದ್ದಾರಾ? ಅಥವಾ ಅದನ್ನು ಓದಿದ್ದಾರಾ? ಜಾತ್ಯತೀತ ಪದ ತೆಗೆಯಬೇಕು ಬೇಕು ಎಂದು ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ. ಅಂಬೇಡ್ಕರ್ ಬರೆದ ಪುಸ್ತಕದಲ್ಲಿ ಜಾತ್ಯಾತೀತ ಮತ್ತು ಸಮಾಜವಾದ ಎಲ್ಲಿದೆ? ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆಯವರು ಮೂಲ ಸಂವಿಧಾನದಲ್ಲಿ ಜಾತ್ಯಾತೀತ ಮತ್ತು ಸಮಾಜವಾದ ಎಲ್ಲಿದೆ ಅಂತ ತೋರಿಸಲಿ ಎಂದು ಸವಾಲು ಹಾಕಿದರು.

ಜಾತ್ಯತೀತ ಪದ ಸಂವಿಧಾನದ ಯಾವ ಪೇಜ್ ನಲ್ಲಿದೆ ಹುಡುಕಿ ಕೊಡಿ. ನಾನು ಒಬ್ಬ ಒಕ್ಕಲಿಗ ಹಿಂದೂ ಧರ್ಮದವನು ಜಾತಿ ಸಮೀಕ್ಷೆ ನಡೆಸಿ ಎನ್ನುವ ಕಾಂಗ್ರೆಸ್ನವರು ನೀವೇ ಕಳ್ಳರು. ಜಾತಿ ಸಮೀಕ್ಷೆ ಬೇಕು ಎನ್ನುವವರು ನೀವೇ, ಜಾತ್ಯತೀತಪದ ಸಂವಿಧಾನದಲ್ಲಿ ಸೇರಿಸಿದವರು ನೀವೇ. ಇಂದಿರಾಗಾಂಧಿ ತಿದ್ದುಪಡಿ ಮಾಡಿ ಈ ಪದಗಳನ್ನು ಸೇರಿಸಿದ್ದಾರೆ. ಅಂಬೇಡ್ಕರ್ ಮೂಲ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ನವರು 68 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಾರೆ. ಬಿಜೆಪಿಯವರು ಕೇವಲ 14 ಬಾರಿ ಸಂವಿದಾನ ತಿದ್ದುಪಡಿ ಮಾಡಿದೆ ಎಂದು ಆರ್ ಅಶೋಕ್ ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆಗೆ ಯತ್ನ : ಪೆಟ್ರೋಲ್ ಸುರಿದು ‘ATM’ ಮಷೀನ್ ಕಳ್ಳತನಕ್ಕೆ ಯತ್ನ!

29/06/2025 1:51 PM1 Min Read

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

29/06/2025 1:31 PM1 Min Read

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!

29/06/2025 1:29 PM1 Min Read
Recent News

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆಗೆ ಯತ್ನ : ಪೆಟ್ರೋಲ್ ಸುರಿದು ‘ATM’ ಮಷೀನ್ ಕಳ್ಳತನಕ್ಕೆ ಯತ್ನ!

29/06/2025 1:51 PM

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

29/06/2025 1:31 PM

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!

29/06/2025 1:29 PM

BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್

29/06/2025 1:20 PM
State News
KARNATAKA

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆಗೆ ಯತ್ನ : ಪೆಟ್ರೋಲ್ ಸುರಿದು ‘ATM’ ಮಷೀನ್ ಕಳ್ಳತನಕ್ಕೆ ಯತ್ನ!

By kannadanewsnow0529/06/2025 1:51 PM KARNATAKA 1 Min Read

ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ಎಟಿಎಂ ಮಷೀನ್ ದರೋಡೆಗೆ ಯತ್ನ ನಡೆದಿದ್ದು ಆದರೆ ಎಟಿಎಂ ದರೋಡೆ ಮಾಡಲು ವಿಫಲರಾದ ಕಳ್ಳರು…

BREAKING : ಬೆಂಗಳೂರಲ್ಲಿ ಭೀಕರ ಮರ್ಡರ್ : ಮಹಿಳೆಯನ್ನು ಕೊಂದು ಮೂಟೆ ಕಟ್ಟಿ, ಕಸದ ಲಾರಿಯಲ್ಲಿಟ್ಟು ಪರಾರಿ!

29/06/2025 1:31 PM

BREAKING : ಬೆಂಗಳೂರಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!

29/06/2025 1:29 PM

BIG NEWS : ಅವನ್ಯಾವನು ಮನುನು ಗೊತ್ತಿಲ್ಲ, ‘ಮನುಸ್ಮೃತಿನು’ ಓದಿಲ್ಲ, ನನಗೆ RSS ಮಾತ್ರ ಗೊತ್ತು : ಆರ್.ಅಶೋಕ್

29/06/2025 1:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.