Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

11/12/2025 6:30 AM

BIG NEWS : ರಾಜ್ಯ ಸರ್ಕಾರಿ ನೌಕರರ `HRMS 2.0’ ಯೋಜನೆ : ತರಬೇತಿಗೆ ಹಾಜರಾಗುವಂತೆ ಸರ್ಕಾರ ಮಹತ್ವದ ಆದೇಶ

11/12/2025 6:28 AM

BIG NEWS : ರಾಜ್ಯದಲ್ಲಿ `ಕಲಬೆರಕೆ ಔಷಧಿ’ ಮಾರಿದರೆ ಜೀವಾವಧಿ ಶಿಕ್ಷೆ ಫಿಕ್ಸ್ : ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಮಂಡನೆ.!

11/12/2025 6:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯ ಸರ್ಕಾರಿ ನೌಕರರ `HRMS 2.0’ ಯೋಜನೆ : ತರಬೇತಿಗೆ ಹಾಜರಾಗುವಂತೆ ಸರ್ಕಾರ ಮಹತ್ವದ ಆದೇಶ
KARNATAKA

BIG NEWS : ರಾಜ್ಯ ಸರ್ಕಾರಿ ನೌಕರರ `HRMS 2.0’ ಯೋಜನೆ : ತರಬೇತಿಗೆ ಹಾಜರಾಗುವಂತೆ ಸರ್ಕಾರ ಮಹತ್ವದ ಆದೇಶ

By kannadanewsnow5711/12/2025 6:28 AM

ಬೆಂಗಳೂರು : HRMS. 2.0 ಯೋಜನೆಯಲ್ಲಿ ನೌಕರರ ಸಂಪೂರ್ಣ ಸೇವಾ ಮಾಹಿತಿಯನ್ನು ಅಳವಡಿಸಿಕೊಳ್ಳುವ ಹಾಗೂ ವೇತನ ಸೆಳೆಯುವ ಕುರಿತು ನೀಡುವ ತರಬೇತಿಗೆ ಹಾಜರಾಗುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ HRMS 1.0 ತಂತ್ರಾಂಶವನ್ನು HRMS. 2.0 ಯೋಜನೆಗೆ ಉನ್ನತೀಕರಿಸಲಾಗುತ್ತಿದ್ದು ಈ ಸಂಬಂಧ ದಿನಾಂಕ: 08-12-2025 ಮತ್ತು 09-12-2025 ಬೆಳಿಗ್ಗೆ 11.30ರಿಂದ 1.30 ಮತ್ತು ಅಪರಾಹ್ನ 2.30ರಿಂದ 5.30ರವರೆಗೆ ತರಬೇತಿಯನ್ನು ಹಮ್ಮಿಕೊಂಡಿದ್ದು ರಾಜ್ಯದ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು, ವಿಷಯ ನಿರ್ವಾಹಕರು ಕಡ್ಡಾಯವಾಗಿ ಭಾಗವಹಿಸುವುದು. ಹೆಚ್.ಆರ್. ಎಂ. ಎಸ್. 1.0ನಲ್ಲಿನ ನೌಕರರ ಸೇವಾ ಮಾಹಿತಿಗಳು ಪಡೆಯುತ್ತಿರುವ ಭತ್ಯೆಗಳು ಕಟಾವಣೆಗಳು ಮುಂಗಡಗಳು ಮತ್ತು KASS /KGID ಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿಕೊಂಡು ಡಿ.ಡಿ.ಒ ಹಂತದಲ್ಲಿ ನವೀಕರಿಸಿಕೊಳ್ಳುವುದು (Update)

ರಾಜ್ಯದ ಎಲ್ಲಾ ಉಪನಿರ್ದೇಶಕರು (ಆಡಳಿತ) (ಅಭಿವೃದ್ಧಿ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಅಧೀನದಲ್ಲಿರುವ ವೇತನ ಬಟವಾಡೆ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರುಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗುವಂತೆ ಕ್ರಮವಹಿಸುವುದು. ತರಬೇತಿ ಲಿಂಕ್ ಅನ್ನು ವೈಯುಕ್ತಿಕವಾಗಿ ಲಾಗಿನ್ ಆಗುವುದರಿಂದ ಬೇರೆ ಡಿಡಿಓಗಳಿಗೆ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆಯಾ ವಿಭಾಗವಾರು ನಿಗದಿಪಡಿಸಿದ ತರಬೇತಿ ದಿನಾಂಕಗಳಂದು ತಾಲ್ಲೂಕಿನ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು ಒಂದೇ ಕಡೆ ಕಡ್ಡಾಯವಾಗಿ ಹಾಜರಾಗಿ ತರಬೇತಿ ಪಡೆಯಲು ಕ್ರಮವಹಿಸುವುದು.

ತರಬೇತಿಗೆ ಹಾಜರಾಗಲು ಲಿಂಕ್ ಹಾಗೂ ಜಿಲ್ಲಾವಾರು ನಿಗದಿಪಡಿಸಿದ ದಿನಾಂಕಗಳ ವೇಳಾಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.

BIG NEWS: `HRMS 2.0’ scheme for state government employees: Government issues important order to attend training
Share. Facebook Twitter LinkedIn WhatsApp Email

Related Posts

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

11/12/2025 6:30 AM2 Mins Read

BIG NEWS : ರಾಜ್ಯದಲ್ಲಿ `ಕಲಬೆರಕೆ ಔಷಧಿ’ ಮಾರಿದರೆ ಜೀವಾವಧಿ ಶಿಕ್ಷೆ ಫಿಕ್ಸ್ : ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಮಂಡನೆ.!

11/12/2025 6:19 AM2 Mins Read

GOOD NEWS : ರಾಜ್ಯ ಸರ್ಕಾರದಿಂದ `ಜಮೀನು ಇಲ್ಲದವರಿಗೆ’ ಗುಡ್ ನ್ಯೂಸ್ : `ಭೂ ಒಡೆತನ ಯೋಜನೆ’ಗೆ ಅರ್ಜಿ ಆಹ್ವಾನ.!

11/12/2025 6:15 AM1 Min Read
Recent News

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

11/12/2025 6:30 AM

BIG NEWS : ರಾಜ್ಯ ಸರ್ಕಾರಿ ನೌಕರರ `HRMS 2.0’ ಯೋಜನೆ : ತರಬೇತಿಗೆ ಹಾಜರಾಗುವಂತೆ ಸರ್ಕಾರ ಮಹತ್ವದ ಆದೇಶ

11/12/2025 6:28 AM

BIG NEWS : ರಾಜ್ಯದಲ್ಲಿ `ಕಲಬೆರಕೆ ಔಷಧಿ’ ಮಾರಿದರೆ ಜೀವಾವಧಿ ಶಿಕ್ಷೆ ಫಿಕ್ಸ್ : ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಮಂಡನೆ.!

11/12/2025 6:19 AM

GOOD NEWS : ರಾಜ್ಯ ಸರ್ಕಾರದಿಂದ `ಜಮೀನು ಇಲ್ಲದವರಿಗೆ’ ಗುಡ್ ನ್ಯೂಸ್ : `ಭೂ ಒಡೆತನ ಯೋಜನೆ’ಗೆ ಅರ್ಜಿ ಆಹ್ವಾನ.!

11/12/2025 6:15 AM
State News
KARNATAKA

BIG NEWS: ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು : ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

By kannadanewsnow5711/12/2025 6:30 AM KARNATAKA 2 Mins Read

ಬೆಂಗಳೂರು : ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿದ ಶಿಕ್ಷಕರು 6, 7ನೇ ತರಗತಿಗೆ ಬೋಧಿಸಲು ಅರ್ಹರು ಎಂದು ರಾಜ್ಯ ಸರ್ಕಾರ…

BIG NEWS : ರಾಜ್ಯ ಸರ್ಕಾರಿ ನೌಕರರ `HRMS 2.0’ ಯೋಜನೆ : ತರಬೇತಿಗೆ ಹಾಜರಾಗುವಂತೆ ಸರ್ಕಾರ ಮಹತ್ವದ ಆದೇಶ

11/12/2025 6:28 AM

BIG NEWS : ರಾಜ್ಯದಲ್ಲಿ `ಕಲಬೆರಕೆ ಔಷಧಿ’ ಮಾರಿದರೆ ಜೀವಾವಧಿ ಶಿಕ್ಷೆ ಫಿಕ್ಸ್ : ವಿಧಾನಸಭೆಯಲ್ಲಿ ಮಹತ್ವದ ವಿಧೇಯಕ ಮಂಡನೆ.!

11/12/2025 6:19 AM

GOOD NEWS : ರಾಜ್ಯ ಸರ್ಕಾರದಿಂದ `ಜಮೀನು ಇಲ್ಲದವರಿಗೆ’ ಗುಡ್ ನ್ಯೂಸ್ : `ಭೂ ಒಡೆತನ ಯೋಜನೆ’ಗೆ ಅರ್ಜಿ ಆಹ್ವಾನ.!

11/12/2025 6:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.