Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಾಸಕರ ಟಿಕೆಟ್ ವಿವಾದದ ಎಫೆಕ್ಟ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಪ್ಪಲಿದೆಯೇ IPL 2026 ಫೈನಲ್ ಆತಿಥ್ಯ?

05/05/2026 5:55 PM

Rain Alert: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಭಾರಿ ಮಳೆ: 13 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

05/05/2026 5:50 PM

BREAKING: ನಾನು ರಾಜೀನಾಮೆ ನೀಡುವುದಿಲ್ಲ, ನಾನು ಸೋತು ಇಲ್ಲ: ಮಮತಾ ಬ್ಯಾನರ್ಜಿ

05/05/2026 5:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಗ್ರಾಮ ಪಂಚಾಯತಿಗಳು `ಗ್ರಾಮ ಸಭೆ’ಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳ ಕುರಿತು ಇಲ್ಲಿದೆ ಮಾಹಿತಿ
KARNATAKA

BIG NEWS : ಗ್ರಾಮ ಪಂಚಾಯತಿಗಳು `ಗ್ರಾಮ ಸಭೆ’ಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳ ಕುರಿತು ಇಲ್ಲಿದೆ ಮಾಹಿತಿ

By kannadanewsnow5714/04/2025 6:01 AM

ಬೆಂಗಳೂರು : ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌, (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು- 2024ರನ್ವಯ ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳು ಕುರಿತು ಮಾಹಿತಿ ಇಲ್ಲಿದೆ.

ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವ ಮತ್ತು ನಡೆಸುವ ವಿಧಾನಗಳು

ಗ್ರಾಮ ಸಭೆ ದಿನಾಂಕದಿಂದ 7 ದಿನಗಳಿಗೆ ಮೊದಲು ಗ್ರಾಮ ಸಭಾ ನೋಟಿಸ್‌ ಹೊರಡಿಸಬೇಕು.

ಪ್ರತಿ ಕಂದಾಯ ಗ್ರಾಮ ಹಾಗೂ ಅದರ ಉಪಗ್ರಾಮಗಳ ಗ್ರಾಮ ಸಭೆಯನ್ನು ವರ್ಷದಲ್ಲಿ 4 ಬಾರಿ ಕರೆಯಬೇಕು.

ಗ್ರಾಮ ಸಭೆಯ ಕರಪತ್ರ / ನೋಟಿಸ್ ನಲ್ಲಿ

ಸಭೆಯ ದಿನಾಂಕ, ಸ್ಥಳ, ವೇಳೆ, ಅಧ್ಯಕ್ಷತೆ, ಸಭೆಯಲ್ಲಿ ಚರ್ಚಿಸುವ ವಿಷಯಗಳ (ಅಜೆಂಡಾ) ಪಟ್ಟಿಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಸಾಮಾನ್ಯ ಗ್ರಾಮ ಸಭೆಗಳು ಏಪ್ರಿಲ್ 24 ಮತ್ತು ಅಕ್ಟೋಬರ್ 02ನ್ನು ಹೊರತುಪಡಿಸಿ, ತದನಂತರ ಏಳು ದಿನಗಳೊಳಗೆ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭೆಯ ದಿನಾಂಕ ನಿಗದಿಪಡಿಸಬೇಕು.

ವಿಶೇಷ ಗ್ರಾಮ ಸಭೆಗಳು ಆಗಸ್ಟ್-15 ಮತ್ತು ಜನವರಿ 26ನ್ನು ಹೊರತುಪಡಿಸಿ, ತದನಂತರ ಏಳು ದಿನಗಳೊಳಗೆ ಪ್ರತಿ ಕಂದಾಯ ಗ್ರಾಮದಲ್ಲಿ ಗ್ರಾಮ ಸಭೆಯ ದಿನಾಂಕ ನಿಗದಿಪಡಿಸಬೇಕು.

ಗ್ರಾಮ ಸಭಾದಲ್ಲಿರುವ ಒಟ್ಟು ಮತದಾರರ ಶೇ.10ರಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆ ಗ್ರಾಮ ಸಭೆ ನಡೆಸಲು ಕೋರಂ ಆಗಿರುತ್ತದೆ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮನೆಗಳು ಕಡಿಮೆ ಇರುವ ಕಾರಣ, ಸಮೀಪದ ಕಂದಾಯ ಗ್ರಾಮಗಳನ್ನು ಸೇರಿಸಿ ಒಟ್ಟಾಗಿ ಗ್ರಾಮ ಸಭೆ ನಡೆಸಬೇಕು.

ಗ್ರಾಮ ಸಭೆಯ ಪ್ರಕ್ರಿಯೆಗಳನ್ನು ಪಂಚತಂತ್ರ 2.0 ತಂತ್ರಾಂಶದ ಮೂಲಕ ನಿರ್ವಹಿಸಿ, ಗ್ರಾಮ ಸಭೆಯ ವರದಿಯನ್ನು ಇಂದೀಕರಿಸುವುದು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್, (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು-2024, ದಿನಾಂಕ:30.01.2025ರಲ್ಲಿ ಜಾರಿಗೆ ಬಂದಿದ್ದು, ಇದರ ಉಪಬಂಧಗಳನ್ವಯ ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ಕರೆಯುವುದು ಹಾಗೂ ನಡೆಸುವುದು ಕಡ್ಡಾಯವಾಗಿರುತ್ತದೆ.

BIG NEWS: Here is information on the methods by which Gram Panchayats convene and conduct `Gram Sabhas'
Share. Facebook Twitter LinkedIn WhatsApp Email

Related Posts

ಶಾಸಕರ ಟಿಕೆಟ್ ವಿವಾದದ ಎಫೆಕ್ಟ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಪ್ಪಲಿದೆಯೇ IPL 2026 ಫೈನಲ್ ಆತಿಥ್ಯ?

05/05/2026 5:55 PM2 Mins Read

Rain Alert: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಭಾರಿ ಮಳೆ: 13 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

05/05/2026 5:50 PM1 Min Read

ಸ್ಟಾರ್ಟ್‌ಅಪ್‌ ಸಂಶೋಧನೆಗೆ ಜಾಗತಿಕ ಮಾನ್ಯತೆ: ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ ಹಾಗೂ NABL ಒಪ್ಪಂದಕ್ಕೆ ಸಹಿ

05/05/2026 4:54 PM2 Mins Read
Recent News

ಶಾಸಕರ ಟಿಕೆಟ್ ವಿವಾದದ ಎಫೆಕ್ಟ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಪ್ಪಲಿದೆಯೇ IPL 2026 ಫೈನಲ್ ಆತಿಥ್ಯ?

05/05/2026 5:55 PM

Rain Alert: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಭಾರಿ ಮಳೆ: 13 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

05/05/2026 5:50 PM

BREAKING: ನಾನು ರಾಜೀನಾಮೆ ನೀಡುವುದಿಲ್ಲ, ನಾನು ಸೋತು ಇಲ್ಲ: ಮಮತಾ ಬ್ಯಾನರ್ಜಿ

05/05/2026 5:42 PM

BREAKING: ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಫೋಟ: ತುರ್ತು ಪರಿಸ್ಥಿತಿ ಘೋಷಣೆ, ಪ್ರಯಾಣಿಕರು ಪಾರು

05/05/2026 5:37 PM
State News
KARNATAKA

ಶಾಸಕರ ಟಿಕೆಟ್ ವಿವಾದದ ಎಫೆಕ್ಟ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಪ್ಪಲಿದೆಯೇ IPL 2026 ಫೈನಲ್ ಆತಿಥ್ಯ?

By kannadanewsnow0905/05/2026 5:55 PM KARNATAKA 2 Mins Read

ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನ 2026ರ ಸೀಸನ್‌ನ ಫೈನಲ್ ಪಂದ್ಯದ ಆತಿಥ್ಯದ ಮೇಲೆ ಕಾರ್ಮೋಡ ಕವಿದಿದೆ.…

Rain Alert: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಭಾರಿ ಮಳೆ: 13 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

05/05/2026 5:50 PM

ಸ್ಟಾರ್ಟ್‌ಅಪ್‌ ಸಂಶೋಧನೆಗೆ ಜಾಗತಿಕ ಮಾನ್ಯತೆ: ಬೆಂಗಳೂರು ಬಯೋ ಇನ್ನೋವೇಷನ್‌ ಸೆಂಟರ್‌ ಹಾಗೂ NABL ಒಪ್ಪಂದಕ್ಕೆ ಸಹಿ

05/05/2026 4:54 PM

ತಮಿಳುನಾಡು ರಾಜಕೀಯದಲ್ಲಿ ‘ದಳಪತಿ’ ವಿಜಯ್ ಯುಗಾರಂಭ: ಮೇ 7ಕ್ಕೆ ಪ್ರಮಾಣವಚನ? | Thalapathy Vijay

05/05/2026 4:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.