Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಜಯಪುರದಲ್ಲಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣ : ಮತ್ತೆ 12 ಜನ ಅರೆಸ್ಟ್, ಬಂಧಿತರ ಸಂಖ್ಯೆ 15ಕ್ಕೆ ಏರಿಕೆ

12/07/2025 11:26 AM

BREAKING: ಜಮ್ಮುವಿನಲ್ಲಿ 600 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು: ಐವರು ಸಾವು, ಓರ್ವನಿಗೆ ಗಾಯ | Accident

12/07/2025 11:24 AM

BIG NEWS : ನನಗೆ ಮಂತ್ರಿ ಅವಕಾಶ ಇರೋದ್ರಿಂದ, ತಪ್ಪಿಸಲು ‘ED’ ದಾಳಿ ನಡೆಸಲಾಗಿದೆ : ಶಾಸಕ ಸುಬ್ಬಾರೆಡ್ಡಿ ಫಸ್ಟ್ ರಿಯಾಕ್ಷನ್

12/07/2025 11:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನನಗೆ ಮಂತ್ರಿ ಅವಕಾಶ ಇರೋದ್ರಿಂದ, ತಪ್ಪಿಸಲು ‘ED’ ದಾಳಿ ನಡೆಸಲಾಗಿದೆ : ಶಾಸಕ ಸುಬ್ಬಾರೆಡ್ಡಿ ಫಸ್ಟ್ ರಿಯಾಕ್ಷನ್
KARNATAKA

BIG NEWS : ನನಗೆ ಮಂತ್ರಿ ಅವಕಾಶ ಇರೋದ್ರಿಂದ, ತಪ್ಪಿಸಲು ‘ED’ ದಾಳಿ ನಡೆಸಲಾಗಿದೆ : ಶಾಸಕ ಸುಬ್ಬಾರೆಡ್ಡಿ ಫಸ್ಟ್ ರಿಯಾಕ್ಷನ್

By kannadanewsnow0512/07/2025 11:16 AM

ಬೆಂಗಳೂರು : ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳ ಮೇಲೆ ಇತ್ತೀಚಿಗೆ ಜಾರಿ ನಿರ್ದೇಶನಲಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಕುರಿತು ಸುಬ್ಬಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು ನನ್ನ ವಿರುದ್ಧ ರಾಜಕೀಯವಾಗಿ ಷಡ್ಯಂತ್ರ ಮಾಡಲಾಗಿದೆ ಬೆಂಗಳೂರು ಬಿಟ್ಟರೆ ವಿದೇಶಗಳಲ್ಲಿ ನಯಾಪೈಸೆ ಹಣವಿಲ್ಲ ಎಂದು ಪ್ರತಿಕ್ರಿಯಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ನಾನು ಒಂದಿಂಚು ಆಸ್ತಿಯನ್ನು ಮಾಡಿಲ್ಲ. ನನ್ನ ಹೆಸರಿನಲ್ಲಿ ನಕಲಿ ಬ್ಯಾಂಕ್ ದಾಖಲೆಗಳನ್ನು ಸೃಷ್ಟಿಸಲಾಗಿದೆ. ನಕಲಿ ಹಣ ವರ್ಗಾವಣೆ ಸೃಷ್ಟಿಸಲಾಗಿದೆ ಎಂದು ಶಾಸಕ ಸುಬ್ಬಾರೆಡ್ಡಿ ಆರೋಪಿಸಿದ್ದಾರೆ. ವಿದೇಶಗಳಲ್ಲಿ ನಾನು ಹಣ ಹೂಡಿಕೆ ಮಾಡಿದ್ದೇನೆ ಎಂದು ಅಧಿಕಾರಿಗಳು ನನಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ವಿದೇಶಗಳಲ್ಲಿ ಒಂದು ಡಾಲರ್ ನಷ್ಟು ಪ್ರಾಪರ್ಟಿ ಇದ್ದರೆ ನಾನು ಇಷ್ಟು ದಿನ ಸಂಪಾದನೆ ಮಾಡಿರುವ ಆಸ್ತಿಯನ್ನು ಸರ್ಕಾರ ಮುಟ್ಟುಕೊಳ್ಳಲು ಹಾಕಿಕೊಳ್ಳಲಿ ಎಂದು ಆಫೀಡಿವೇಟ್ ಬರೆದುಕೊಡ್ತೀನಿ ಎಂದು ಸವಾಲು ಹಾಕಿದರು.

ನಾನು ಖಂಡಿತವಾಗಿಯೂ ವಿದೇಶದಲ್ಲಿ ಯಾವುದೇ ನಾನು ಇನ್ವೆಸ್ಟ್ ಮಾಡಿಲ್ಲ. ನನ್ನದೇನಿದ್ದರೂ ಬೆಂಗಳೂರು ಬಾಗೇಪಲ್ಲಿ ಅಷ್ಟೇ ನಾವು ಬಿಸಿನೆಸ್ ಮಾಡುವಂತಹ ಜನ 130 ಕೋಟಿ ಬಿಸಿನೆಸ್ ಟರ್ನ್ ಓವರ್ ಇದೆ. ಒಂದು ಕಾರು ತೆಗೆದುಕೊಂಡರೆ ತಪ್ಪೇನು ಇಲ್ಲ ಎನ್ನುವುದು ನನ್ನ ಭಾವನೆ. ದುಬಾರಿ ಬೆಳೆ ಬಾಳುವ ಕಾರನ್ನು ನಾನು ಇಟ್ಟುಕೊಂಡಿದ್ದೇನೆ ಅದು ತಪ್ಪದೆ ಯಾರು ಏನು ಮಾಡಕ್ಕಾಗಲ್ಲ. ಇದನ್ನು ಬಿಟ್ಟರೆ ವಿದೇಶಗಳಲ್ಲಿ ನಯಾ ಪೈಸೆ ಹಣವಿಲ್ಲ ಸರ್ಕಾರಕ್ಕೆ ನ್ಯಾಯಪಯಿಸಿದ ಮೋಸ ಮಾಡಿದರು ನನ್ನ ಮೇಲೆ ಏನು ಬೇಕಾದರೂ ಈಡೇ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಿ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

BREAKING : ವಿಜಯಪುರದಲ್ಲಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣ : ಮತ್ತೆ 12 ಜನ ಅರೆಸ್ಟ್, ಬಂಧಿತರ ಸಂಖ್ಯೆ 15ಕ್ಕೆ ಏರಿಕೆ

12/07/2025 11:26 AM1 Min Read

BREAKING : ರಾಜ್ಯದ ಅರಣ್ಯ ಇಲಾಖೆಯ 25 ಅಧಿಕಾರಿ, ಸಿಬ್ಬಂದಿಗಳಿಗೆ 2024 ನೇ ಸಾಲಿನ ‘ಮುಖ್ಯಮಂತ್ರಿ ಪದಕ’ : ಇಲ್ಲಿದೆ ಸಂಪೂರ್ಣ ಪಟ್ಟಿ

12/07/2025 11:11 AM1 Min Read

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ : ಕೂದಲೆಳೆ ಅಂತರದಲ್ಲಿ ಚಾಲಕ ಪಾರು!

12/07/2025 11:07 AM1 Min Read
Recent News

BREAKING : ವಿಜಯಪುರದಲ್ಲಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣ : ಮತ್ತೆ 12 ಜನ ಅರೆಸ್ಟ್, ಬಂಧಿತರ ಸಂಖ್ಯೆ 15ಕ್ಕೆ ಏರಿಕೆ

12/07/2025 11:26 AM

BREAKING: ಜಮ್ಮುವಿನಲ್ಲಿ 600 ಅಡಿ ಆಳದ ಕಂದಕಕ್ಕೆ ಉರುಳಿದ ಕಾರು: ಐವರು ಸಾವು, ಓರ್ವನಿಗೆ ಗಾಯ | Accident

12/07/2025 11:24 AM

BIG NEWS : ನನಗೆ ಮಂತ್ರಿ ಅವಕಾಶ ಇರೋದ್ರಿಂದ, ತಪ್ಪಿಸಲು ‘ED’ ದಾಳಿ ನಡೆಸಲಾಗಿದೆ : ಶಾಸಕ ಸುಬ್ಬಾರೆಡ್ಡಿ ಫಸ್ಟ್ ರಿಯಾಕ್ಷನ್

12/07/2025 11:16 AM

BREAKING : ರಾಜ್ಯದ ಅರಣ್ಯ ಇಲಾಖೆಯ 25 ಅಧಿಕಾರಿ, ಸಿಬ್ಬಂದಿಗಳಿಗೆ 2024 ನೇ ಸಾಲಿನ ‘ಮುಖ್ಯಮಂತ್ರಿ ಪದಕ’ : ಇಲ್ಲಿದೆ ಸಂಪೂರ್ಣ ಪಟ್ಟಿ

12/07/2025 11:11 AM
State News
KARNATAKA

BREAKING : ವಿಜಯಪುರದಲ್ಲಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣ : ಮತ್ತೆ 12 ಜನ ಅರೆಸ್ಟ್, ಬಂಧಿತರ ಸಂಖ್ಯೆ 15ಕ್ಕೆ ಏರಿಕೆ

By kannadanewsnow0512/07/2025 11:26 AM KARNATAKA 1 Min Read

ವಿಜಯಪುರ : ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ,…

BIG NEWS : ನನಗೆ ಮಂತ್ರಿ ಅವಕಾಶ ಇರೋದ್ರಿಂದ, ತಪ್ಪಿಸಲು ‘ED’ ದಾಳಿ ನಡೆಸಲಾಗಿದೆ : ಶಾಸಕ ಸುಬ್ಬಾರೆಡ್ಡಿ ಫಸ್ಟ್ ರಿಯಾಕ್ಷನ್

12/07/2025 11:16 AM

BREAKING : ರಾಜ್ಯದ ಅರಣ್ಯ ಇಲಾಖೆಯ 25 ಅಧಿಕಾರಿ, ಸಿಬ್ಬಂದಿಗಳಿಗೆ 2024 ನೇ ಸಾಲಿನ ‘ಮುಖ್ಯಮಂತ್ರಿ ಪದಕ’ : ಇಲ್ಲಿದೆ ಸಂಪೂರ್ಣ ಪಟ್ಟಿ

12/07/2025 11:11 AM

BREAKING : ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ : ಕೂದಲೆಳೆ ಅಂತರದಲ್ಲಿ ಚಾಲಕ ಪಾರು!

12/07/2025 11:07 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.