Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು! | Weak Heart

GOOD NEWS: ‘ಖಾಸಗಿ ವಲಯದ ನೌಕರ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರ ‘ಕನಿಷ್ಠ ವೇತನ ಹೆಚ್ಚಿಸಿ’ ಆದೇಶ

ಶಿವಮೊಗ್ಗ: ಕರ್ತವ್ಯ ಲೋಪದಡಿ ಸೊರಬದ ಉಳವಿಯ ಮೆಸ್ಕಾಂ ‘AE ಇಬ್ರಾಹಿಂ’ ಸಸ್ಪೆಂಡ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸಿಎಂ ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಸುಟ್ಟು ಭಸ್ಮ ಆಗ್ತಾರೆ : ಸಚಿವ ಜಮೀರ್ ಅಹ್ಮದ್
KARNATAKA

BIG NEWS : ಸಿಎಂ ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಸುಟ್ಟು ಭಸ್ಮ ಆಗ್ತಾರೆ : ಸಚಿವ ಜಮೀರ್ ಅಹ್ಮದ್

By ಸುರೇಶ್‌

ವಿಜಯನಗರ : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕುರಿತಂತೆ ಇತ್ತೀಚಿಗೆ ಹಲವು ಕೈ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇನ್ನು ಇದೇ ವಿಚಾರವಾಗಿ ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯೆ ನೀಡಿದು ಸಿಎಂ ಸಿದ್ದರಾಮಯ್ಯ ಬೆಂಕಿ ಇದ್ದಂತೆ ಅವರನ್ನು ಮುಟ್ಟೋಕಾಗುತ್ತಾ ಅಕಸ್ಮಾತ ಒಂದು ವೇಳೆ ಮುಟ್ಟಿದರು ಅವರು ಸುಟ್ಟು ಬಸವ ಮಾಡುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.

ವಿಜಯನಗರ ಜಿಲ್ಲೆಯ ಹಂಪಿ ಎಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,ಸಿದ್ದರಾಮಯ್ಯ ಬೆಂಕಿ ಇದ್ದಂತೆ ಯಾರು ಮುಟ್ಟೋಕಾಗಲ್ಲ ಒಂದು ವೇಳೆ ಮುಟ್ಟಿದರೆ ಭಸ್ಮವಾಗುತ್ತಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಮುಟ್ಟಲು ಸಾಧ್ಯ ಏನ್ರೀ? ಒಂದು ವೇಳೆ ಮುಟ್ಟಿದರೆ ಸುಟ್ಟು ಭಸ್ಮವಾಗುತ್ತಾರೆ.ಸಿಎಂ ಸ್ಥಾನ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು

ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸದ್ಯಕ್ಕೆ ಇದ್ದಾರೆ. ಎಲ್ಲಾ ಸಮುದಾಯದವರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತದೆ ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಿ ಎಂದು ಯಾರು ಹೇಳಿಲ್ಲ. ಸಿಎಂ ಸ್ಥಾನ ಖಾಲಿ ಇದ್ದರೆ ತಾನೆ ಅದರ ಬಗ್ಗೆ ಚರ್ಚೆ ಮಾಡೋಕಾಗೋದು? ಹಾಗಾಗಿ ಸಿಎಂ ಸಿದ್ದರಾಮಯ್ಯ ಕುರ್ಚಿ ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

GOOD NEWS: ‘ಖಾಸಗಿ ವಲಯದ ನೌಕರ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರ ‘ಕನಿಷ್ಠ ವೇತನ ಹೆಚ್ಚಿಸಿ’ ಆದೇಶ

4 Mins Read

ಶಿವಮೊಗ್ಗ: ಕರ್ತವ್ಯ ಲೋಪದಡಿ ಸೊರಬದ ಉಳವಿಯ ಮೆಸ್ಕಾಂ ‘AE ಇಬ್ರಾಹಿಂ’ ಸಸ್ಪೆಂಡ್

2 Mins Read

ನಿಮ್ಮ ಮನೆಯ ವಾಸ್ತು ರಹಸ್ಯಗಳು ಇಲ್ಲಿವೆ, ಇವುಗಳು ಸರಿ ಇದ್ರೆ ನೆಮ್ಮದಿ ಗ್ಯಾರಂಟಿ

5 Mins Read
Recent News

ಎಚ್ಚರ! ನಿಮ್ಮ ಹೃದಯ ದುರ್ಬಲವಾಗುತ್ತಿರುವುದನ್ನು ಸೂಚಿಸುವ 10 ಆರಂಭಿಕ ಲಕ್ಷಣಗಳು! | Weak Heart

GOOD NEWS: ‘ಖಾಸಗಿ ವಲಯದ ನೌಕರ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರ ‘ಕನಿಷ್ಠ ವೇತನ ಹೆಚ್ಚಿಸಿ’ ಆದೇಶ

ಶಿವಮೊಗ್ಗ: ಕರ್ತವ್ಯ ಲೋಪದಡಿ ಸೊರಬದ ಉಳವಿಯ ಮೆಸ್ಕಾಂ ‘AE ಇಬ್ರಾಹಿಂ’ ಸಸ್ಪೆಂಡ್

ನಿಮ್ಮ ಮನೆಯ ವಾಸ್ತು ರಹಸ್ಯಗಳು ಇಲ್ಲಿವೆ, ಇವುಗಳು ಸರಿ ಇದ್ರೆ ನೆಮ್ಮದಿ ಗ್ಯಾರಂಟಿ

State News
KARNATAKA

GOOD NEWS: ‘ಖಾಸಗಿ ವಲಯದ ನೌಕರ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರ ‘ಕನಿಷ್ಠ ವೇತನ ಹೆಚ್ಚಿಸಿ’ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 4 Mins Read

ಬೆಂಗಳೂರು: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ರಾಜ್ಯದ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿ ದಿನಾಂಕ 22.05.2026…

ಶಿವಮೊಗ್ಗ: ಕರ್ತವ್ಯ ಲೋಪದಡಿ ಸೊರಬದ ಉಳವಿಯ ಮೆಸ್ಕಾಂ ‘AE ಇಬ್ರಾಹಿಂ’ ಸಸ್ಪೆಂಡ್

ನಿಮ್ಮ ಮನೆಯ ವಾಸ್ತು ರಹಸ್ಯಗಳು ಇಲ್ಲಿವೆ, ಇವುಗಳು ಸರಿ ಇದ್ರೆ ನೆಮ್ಮದಿ ಗ್ಯಾರಂಟಿ

BREAKING: ರಾಜ್ಯದ ‘ಕಾರ್ಮಿಕ’ರಿಗೆ ಭರ್ಜರಿ ಸಿಹಿಸುದ್ದಿ: ‘ಕನಿಷ್ಠ ವೇತನ ಪರಿಷ್ಕರಿಸಿ’ ಸರ್ಕಾರ ಅಧಿಕೃತ ಆದೇಶ | Minimum Wages

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.