Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಪೋಷಕರೇ ಎಚ್ಚರ : ಬೀದಿ ನಾಯಿ ಕಚ್ಚಿ `ರೇಬಿಸಿ’ನಿಂದ 5 ವರ್ಷದ ಬಾಲಕಿ ಸಾವು.!

24/12/2025 8:09 AM

Shocking: ಗಡ್ಡ ಬಿಟ್ಟಿದ್ದಕ್ಕೆ ಪರೀಕ್ಷೆಯಿಂದ ಹೊರಕ್ಕೆ! ನರ್ಸಿಂಗ್ ವಿದ್ಯಾರ್ಥಿಗೆ ಎದುರಾದ ವಿಚಿತ್ರ ಸಂಕಷ್ಟ !

24/12/2025 8:00 AM

SHOCKING : ದೆಹಲಿ-ಮೀರತ್ ರೈಲಿನಲ್ಲೇ ಯುವಕ-ಯುವತಿ `ಸೆಕ್ಸ್’ : ವಿಡಿಯೋ ವೈರಲ್ | WATCH VIDEO

24/12/2025 7:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ನಾಟಕದಲ್ಲೂ ‘ಹಿಂದುತ್ವದ’ ಮೇಲೆ ಬಿಜೆಪಿ ಪಕ್ಷ ಗೆಲ್ಲುತ್ತೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
KARNATAKA

BIG NEWS : ಕರ್ನಾಟಕದಲ್ಲೂ ‘ಹಿಂದುತ್ವದ’ ಮೇಲೆ ಬಿಜೆಪಿ ಪಕ್ಷ ಗೆಲ್ಲುತ್ತೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

By kannadanewsnow0515/03/2025 9:14 PM

ವಿಜಯಪುರ : ಹಿಂದುತ್ವದಿಂದ ದೂರ ಸರಿದ ಪಕ್ಷವನ್ನು ಹಿಂದುತ್ವದತ್ತ ತರುತ್ತೇವೆ. ನಮಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಮತ್ತು ಬಿಜೆಪಿ ಮೇಲೆ ವಿಶ್ವಾಸವಿದೆ. ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ನಮಗೆ ಯಾವುದೇ ವಿಶ್ವಾಸವಿಲ್ಲ. ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ, ಮಧ್ಯಪ್ರದೇಶ ಹಾಗೂ ರಾಜಸ್ಥಾನ, ದೆಹಲಿಯಲ್ಲಿ ಹಿಂದುತ್ವದ ಮೂಲಕ ಪಕ್ಷ ಗೆದ್ದಿದೆ. ಕರ್ನಾಟಕದಲ್ಲೂ ಹಿಂದುತ್ವದ ಆಧಾರದ ಮೇಲೆ ಪಕ್ಷ ಗೆಲ್ಲುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಹೊಸ ಪಕ್ಷ ಕಟ್ಟಲ್ಲ. ಈಗಿರುವ ಪಕ್ಷದಲ್ಲೇ ರಿಪೇರಿ ಮಾಡಬೇಕಾಗಿದೆ. ಯಾವ ಕಾಲಕ್ಕೂ ಬಿಜೆಪಿ ಬಿಡಲ್ಲ. ಹಿಂದುತ್ವದ ನಾಯಕರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಂ,ಮಧ್ಯಪ್ರದೇಶ ಹಾಗೂ ರಾಜಸ್ಥಾನ, ದೆಹಲಿಯಲ್ಲಿ ಹಿಂದುತ್ವದ ಮೂಲಕ ಪಕ್ಷ ಗೆದ್ದಿದೆ. ಕರ್ನಾಟಕದಲ್ಲೂ ಹಿಂದುತ್ವದ ಆಧಾರದ ಮೇಲೆ ಪಕ್ಷ ಗೆಲ್ಲುತ್ತದೆ ಎಂದು ತಿಳಿಸಿದರು.

ಹೈಕಮಾಂಡ್ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸೈಲೆಂಟಾಗಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಗನ ವಿರುದ್ಧ ವಾಗ್ದಾಳಿ ಮಾಡಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ರಾಜ್ಯಾಧ್ಯಕ್ಷರ ಬದಲಾವಣೆ ಆಗೇ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗೇ ಆಗುತ್ತದೆ ಯಾರೇ ರಾಜ್ಯಾಧ್ಯಕ್ಷರಾಗಲಿ ಗಟ್ಟಿಯಾಗಿ ಮಾತಾಡುವವರಾಗಲಿ. ವೀರಶೈವ ಲಿಂಗಾಯತ ನಾಯಕರೆಂದರೆ ಪೂಜ್ಯ ತಂದೆಯವರು ಪೂಜೆ ತಂದೆಯವರ ಮಗನನ್ನು ತೆಗೆದರೆ ಪಕ್ಷ ಮುಗಿಯುತ್ತೆ ಅಂದರು. ಬಿಜೆಪಿ ಮುಗಿದು ಹೋಗುತ್ತದೆ ಎಂದು ಹವಾ ಎಬ್ಬಿಸಿದರು. ಬಿಜೆಪಿ ಹಿಂದುತ್ವದ್ದಾಗಿದೆ. ಸಮಸ್ತ ಹಿಂದೂಗಳ ರಕ್ಷಣೆ ಮಾಡುವ ನಾಯಕ ಬೇಕಾಗಿದೆ. ಲಿಂಗಾಯತ ಎಂದು ಸೀಮಿತವಾದರೆ ನೀವು ಅಲ್ಲೇ ಕೂರುತ್ತೀರಿ ಎಂದರು.

ವಿಜಯಪುರ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರವಾಗಿ ಶಾಸಕ ಯತ್ನಾಳ ವ್ಯಂಗ್ಯವಾದಿದ್ದಾರೆ. ವಿಜಯೇಂದ್ರ ಆಪ್ತ ಗುರುಲಿಂಗಪ್ಪ ಅಂಗಡಿ ನೇಮಕಕ್ಕೆ ವ್ಯಂಗ್ಯವಾಡಿದ್ದಾರೆ. ಬಿ.ವೈ ವಿಜಯೇಂದ್ರ ಏನು ಬೇಕಾದರೂ ಮಾಡಿಕೊಳ್ಳಲಿ. ವಿಜಯೇಂದ್ರ ಅವರಪ್ಪನೂ ಹೀಗೆ ಮಾಡುತ್ತಾ ಬಂದ. ನಮ್ಮ ವಿರುದ್ಧ ಇರುವವರನ್ನೇ ನೇಮಕ ಮಾಡುವ ಚಟವಿದೆ. ವಿಜೇಂದ್ರ ವಿಜಾಪುರಕ್ಕೆ ಬರಲಿ ಎಂದು ವಿಜಯೇಂದ್ರ ಯಡಿಯೂರಪ್ಪ ವಿರುದ್ಧ ಮತ್ತೆ ಶಾಸಕ ಯತ್ನಾಳ್ ಗುಡುಗಿದ್ದಾರೆ.

ರನ್ಯಾ ಕೇಸ್ ‘CBI’ ಗೆ ವಹಿಸಿ

ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ. ಇದರಲ್ಲಿ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರಬಹುದು ನಟಿ ರನ್ಯಾ ರಾವ್ ಗೆ ಪೊಲೀಸ್ ಅಧಿಕಾರಿಗಳೇ ರಕ್ಷಣೆ ಕೊಡುತ್ತಿದ್ದರು. ರಾಜ್ಯ ಸರ್ಕಾರದಿಂದ ನ್ಯಾಯ ಸಿಗಲ್ಲ ಪ್ರಕರಣ ಸಿಬಿಐಗೆ ವಹಿಸಿದರೆ ನ್ಯಾಯ ಸಿಗುತ್ತದೆ ಅಧಿಕಾರಿಗಳು ರಾಜಕಾರಣಿಗಳು ಯಾರೇ ಇದ್ದರೂ ಕ್ರಮ ಆಗಲಿ ಎಂದು ಅವರು ಅಗ್ರಹಿಸಿದರು.

Share. Facebook Twitter LinkedIn WhatsApp Email

Related Posts

ALERT : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ `ಕ್ರೆಡಿಟ್ ಕಾರ್ಡ್’ ಬಳಸಬೇಡಿ.!

24/12/2025 7:50 AM2 Mins Read

ALERT : ಚಳಿಗೆ ‘ಸ್ವೆಟರ್’ ಹಾಕಿಕೊಂಡು ಮಲಗುವವರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

24/12/2025 7:25 AM2 Mins Read

ಗಮನಿಸಿ : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಕರಗಲು ಜಸ್ಟ್ ಹೀಗೆ ಮಾಡಿ.!

24/12/2025 7:21 AM2 Mins Read
Recent News

SHOCKING : ಪೋಷಕರೇ ಎಚ್ಚರ : ಬೀದಿ ನಾಯಿ ಕಚ್ಚಿ `ರೇಬಿಸಿ’ನಿಂದ 5 ವರ್ಷದ ಬಾಲಕಿ ಸಾವು.!

24/12/2025 8:09 AM

Shocking: ಗಡ್ಡ ಬಿಟ್ಟಿದ್ದಕ್ಕೆ ಪರೀಕ್ಷೆಯಿಂದ ಹೊರಕ್ಕೆ! ನರ್ಸಿಂಗ್ ವಿದ್ಯಾರ್ಥಿಗೆ ಎದುರಾದ ವಿಚಿತ್ರ ಸಂಕಷ್ಟ !

24/12/2025 8:00 AM

SHOCKING : ದೆಹಲಿ-ಮೀರತ್ ರೈಲಿನಲ್ಲೇ ಯುವಕ-ಯುವತಿ `ಸೆಕ್ಸ್’ : ವಿಡಿಯೋ ವೈರಲ್ | WATCH VIDEO

24/12/2025 7:59 AM

ಪ್ರವೇಶ ಪರೀಕ್ಷೆಗಳಲ್ಲಿ ‘ಮುಖ ಗುರುತಿಸುವಿಕೆಯನ್ನು’ ಪರಿಚಯಿಸಲು NTA ಸಿದ್ದತೆ | facial recognition

24/12/2025 7:54 AM
State News
KARNATAKA

ALERT : ಅಪ್ಪಿತಪ್ಪಿಯೂ ಈ 7 ಸ್ಥಳಗಳಲ್ಲಿ `ಕ್ರೆಡಿಟ್ ಕಾರ್ಡ್’ ಬಳಸಬೇಡಿ.!

By kannadanewsnow5724/12/2025 7:50 AM KARNATAKA 2 Mins Read

ಕ್ರೆಡಿಟ್ ಕಾರ್ಡ್ ಗಳು ದೈನಂದಿನ ಜೀವನದ ಒಂದು ಭಾಗವಾಗಿದೆ. ಬುದ್ಧಿವಂತಿಕೆಯಿಂದ ಬಳಸಿದರೆ, ಅವು ಬಲವಾದ ಕ್ರೆಡಿಟ್ ಸ್ಕೋರ್ ಅನ್ನು ನಿರ್ಮಿಸಲು…

ALERT : ಚಳಿಗೆ ‘ಸ್ವೆಟರ್’ ಹಾಕಿಕೊಂಡು ಮಲಗುವವರೇ ಎಚ್ಚರ : ಈ ಆರೋಗ್ಯ ಸಮಸ್ಯೆಗಳು ಬರಬಹುದು.!

24/12/2025 7:25 AM

ಗಮನಿಸಿ : ನಿಮ್ಮ ದೇಹದ ಮೇಲಿನ `ಕೊಬ್ಬಿನ ಗಡ್ಡೆ’ ಕರಗಲು ಜಸ್ಟ್ ಹೀಗೆ ಮಾಡಿ.!

24/12/2025 7:21 AM

BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ನಡು ರಸ್ತೆಯಲ್ಲೇ ಗುಂಡು ಹಾರಿಸಿ ಪತ್ನಿ ಹತ್ಯೆಗೈದ ಪತಿ

24/12/2025 7:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.