Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ನಿಮ್ಮ ‘ಆರೋಗ್ಯ’ ಹೇಗಿದೆ ಅಂತ ನಿಮ್ಮ ಉಗುರುಗಳೇ ಹೇಳುತ್ತವೆ : ಇರಲಿ ಈ ಎಚ್ಚರ.!

06/12/2025 11:38 AM

ALERT : ಮಹಿಳೆಯರೇ ಎಚ್ಚರ : `ಮೈಕ್ರೋ ಓವನ್’ ನಲ್ಲಿ ಬಿಸಿ ಮಾಡಿದ ಆಹಾರ ತಿನ್ನುವುದರಿಂದ `ಕ್ಯಾನ್ಸರ್’ ಅಪಾಯ ಹೆಚ್ಚು.!

06/12/2025 11:35 AM

10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ಹೆಸರು ‘ವಿಶ್ವ ದಾಖಲೆಯಲ್ಲಿ’ ಸೇರ್ಪಡೆ

06/12/2025 11:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಮುನಿರತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಗನ್ ಮ್ಯಾನ್ ಶ್ರೀನಿವಾಸ್ ನಾಪತ್ತೆ, ತನಿಖೆ ಚುರುಕುಗೊಳಿಸಿದ ‘SIT’
KARNATAKA

BIG NEWS : ಮುನಿರತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಗನ್ ಮ್ಯಾನ್ ಶ್ರೀನಿವಾಸ್ ನಾಪತ್ತೆ, ತನಿಖೆ ಚುರುಕುಗೊಳಿಸಿದ ‘SIT’

By kannadanewsnow0528/09/2024 4:20 PM

ಬೆಂಗಳೂರು : ಮಹಿಳೆಯ ಮೇಲೆ ಅತ್ಯಾಚಾರ  ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಮುನಿರತ್ನ ಸದ್ಯ ಎಸ್ಐಟಿ ವಶದಲ್ಲಿ ಇದ್ದು ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಇದರ ಮಧ್ಯ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಮುನಿರತ್ನ ಅವರ ಗನ್ ಮ್ಯಾನ್ ಶ್ರೀನಿವಾಸ್ ನಾಪತ್ತೆಯಾಗಿದ್ದಾನೆ. ಹಾಗಾಗಿ SIT ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಇಂದು ಶ್ರೀನಿವಾಸ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಹೌದು ಬೆಂಗಳೂರಿನ ಸಿಂಗನಾಯಕನಹಳ್ಳಿಯ ಗನ್ ಮ್ಯಾನ್ ಶ್ರೀನಿವಾಸ್ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎರಡು ವಾಹನಗಳಲ್ಲಿ ಬಂದಿರುವ ಎಸ್ಐಟಿಯ 8 ಅಧಿಕಾರಿಗಳ ತಂಡ ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇದೀಗ ತನಿಖೆ ಮುಂದುವರೆದಿದೆ. ಬೇರೆ ಬೇರೆ ಆಯಾಮಗಳಲ್ಲಿ ಎಸ್ಐಟಿ ತನಿಖೆ ಚುರುಗೊಳಿಸಿದೆ.ಸಂತ್ರಸ್ತ ಮಹಿಳೆ ಮತ್ತು ಆರೋಪಿ ನಡುವೆ ಗನ್ ಮ್ಯಾನ್ ಮಧ್ಯವರ್ತಿ ಆಗಿರುವಂತಹ ಶಂಕೆ ವ್ಯಕ್ತವಾಗಿದೆ.

ಸಂತ್ರಸ್ತೆಯನ್ನು ಬೈಕಿನಲ್ಲಿ ಪಿಕ್ ಅಪ್ ಮತ್ತು ಡ್ರಾಪ್ ಮಾಡಿದ ಆರೋಪ ಕೇಳಿ ಬಂದಿದೆ. ಪ್ರಕರಣದಲ್ಲಿ ಶ್ರೀನಿವಾಸ್ ಪಾತ್ರದ ಬಗ್ಗೆ SIT ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಶ್ರೀನಿವಾಸ್ ಕುಟುಂಬದವರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ವೇಳೆ ಶ್ರೀನಿವಾಸ್ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ ನಾಲ್ಕು ವರ್ಷದಿಂದ ಸಿಂಗನಾಯಕನಹಳ್ಳಿ ಯಲ್ಲಿ ಐಷಾರಾಮಿ ಮನೆಯಲ್ಲಿ ಶ್ರೀನಿವಾಸ್ ವಾಸವಾಗಿದ್ದಾನೆ.

Share. Facebook Twitter LinkedIn WhatsApp Email

Related Posts

ಗಮನಿಸಿ : ನಿಮ್ಮ ‘ಆರೋಗ್ಯ’ ಹೇಗಿದೆ ಅಂತ ನಿಮ್ಮ ಉಗುರುಗಳೇ ಹೇಳುತ್ತವೆ : ಇರಲಿ ಈ ಎಚ್ಚರ.!

06/12/2025 11:38 AM2 Mins Read

ALERT : ಮಹಿಳೆಯರೇ ಎಚ್ಚರ : `ಮೈಕ್ರೋ ಓವನ್’ ನಲ್ಲಿ ಬಿಸಿ ಮಾಡಿದ ಆಹಾರ ತಿನ್ನುವುದರಿಂದ `ಕ್ಯಾನ್ಸರ್’ ಅಪಾಯ ಹೆಚ್ಚು.!

06/12/2025 11:35 AM2 Mins Read

ALERT : ಟೀ ಜೊತೆಗೆ `ಸಿಗರೇಟ್’ ಸೇದಿದ್ರೆ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

06/12/2025 11:17 AM4 Mins Read
Recent News

ಗಮನಿಸಿ : ನಿಮ್ಮ ‘ಆರೋಗ್ಯ’ ಹೇಗಿದೆ ಅಂತ ನಿಮ್ಮ ಉಗುರುಗಳೇ ಹೇಳುತ್ತವೆ : ಇರಲಿ ಈ ಎಚ್ಚರ.!

06/12/2025 11:38 AM

ALERT : ಮಹಿಳೆಯರೇ ಎಚ್ಚರ : `ಮೈಕ್ರೋ ಓವನ್’ ನಲ್ಲಿ ಬಿಸಿ ಮಾಡಿದ ಆಹಾರ ತಿನ್ನುವುದರಿಂದ `ಕ್ಯಾನ್ಸರ್’ ಅಪಾಯ ಹೆಚ್ಚು.!

06/12/2025 11:35 AM

10ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ಹೆಸರು ‘ವಿಶ್ವ ದಾಖಲೆಯಲ್ಲಿ’ ಸೇರ್ಪಡೆ

06/12/2025 11:28 AM

ALERT : ಟೀ ಜೊತೆಗೆ `ಸಿಗರೇಟ್’ ಸೇದಿದ್ರೆ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

06/12/2025 11:17 AM
State News
KARNATAKA

ಗಮನಿಸಿ : ನಿಮ್ಮ ‘ಆರೋಗ್ಯ’ ಹೇಗಿದೆ ಅಂತ ನಿಮ್ಮ ಉಗುರುಗಳೇ ಹೇಳುತ್ತವೆ : ಇರಲಿ ಈ ಎಚ್ಚರ.!

By kannadanewsnow5706/12/2025 11:38 AM KARNATAKA 2 Mins Read

ಉಗುರುಗಳು ಕೇವಲ ಸೌಂದರ್ಯಕ್ಕಾಗಿ ಅಲ್ಲ. ಅವು ನಮ್ಮ ಆರೋಗ್ಯ ಮತ್ತು ನಾವು ಎಷ್ಟು ಕಾಲ ಬದುಕುತ್ತೇವೆ ಎಂಬುದರ ಬಗ್ಗೆಯೂ ನಮಗೆ…

ALERT : ಮಹಿಳೆಯರೇ ಎಚ್ಚರ : `ಮೈಕ್ರೋ ಓವನ್’ ನಲ್ಲಿ ಬಿಸಿ ಮಾಡಿದ ಆಹಾರ ತಿನ್ನುವುದರಿಂದ `ಕ್ಯಾನ್ಸರ್’ ಅಪಾಯ ಹೆಚ್ಚು.!

06/12/2025 11:35 AM

ALERT : ಟೀ ಜೊತೆಗೆ `ಸಿಗರೇಟ್’ ಸೇದಿದ್ರೆ ಈ ಗಂಭೀರ ಕಾಯಿಲೆಗಳು ಬರಬಹುದು ಎಚ್ಚರ.!

06/12/2025 11:17 AM

ನಿಂಬೆಹಣ್ಣಿನಿಂದ ಯಾವ ರೀತಿ ಮಾಟ-ಮಂತ್ರ, ಕೆಟ್ಟ ದೃಷ್ಟಿಯನ್ನು ಹೋಗಲಾಡಿಸಬಹುದು ಗೊತ್ತೇ..?

06/12/2025 10:52 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.