Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

10/03/2026 6:18 AM

ಇಂಟರ್ನೆಟ್ ಇಲ್ಲದೆ ‘UPI ಪಾವತಿ’ ಮಾಡುವುದು ಹೇಗೆ.? 90% ಜನರಿಗೆ ಈ ರಹಸ್ಯ ತಂತ್ರ ತಿಳಿದಿಲ್ಲ!

10/03/2026 6:16 AM

BIG NEWS : ಇನ್ಮುಂದೆ ಬಾಡಿಗೆ ಮನೆ ಪಡೆಯಲು `ಲಿಖಿತ ಒಪ್ಪಂದ ಕಡ್ಡಾಯ’ : ದೇಶಾದ್ಯಂತ `ಹೊಸ ಬಾಡಿಗೆ ನಿಯಮಗಳು’ ಜಾರಿ !

10/03/2026 6:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ವಿಧಾನಸಭೆಯಲ್ಲಿ `ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ’ ವಿಧೇಯಕ ಅಂಗೀಕಾರ.!
KARNATAKA

BIG NEWS : ವಿಧಾನಸಭೆಯಲ್ಲಿ `ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ’ ವಿಧೇಯಕ ಅಂಗೀಕಾರ.!

By kannadanewsnow5717/12/2024 7:47 AM

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಪ್ರತ್ಯೇಕ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನ ಸಭೆಯಲ್ಲಿ ಸೋಮವಾರ ಅಂಗೀಕರಿಸಲಾಗಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು 2024ನೇ ಸಾಲಿನ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನ ಸಭೆಯಲ್ಲಿ ಪರ್ಯಾಲೋಚನೆ ಮಂಡಿಸಿ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಜೊತೆಯಲ್ಲೇ ಬಸವನ ಬಾಗೇವಾಡಿ ಅಭಿವೃದ್ಧಿಯನ್ನು ಸದ್ಯ ಕೈಗೊಳ್ಳಲಾಗುತ್ತಿತ್ತು. ಆದರೆ ಬಸವನ ಬಾಗೇವಾಡಿ ಇತಿಹಾಸವನ್ನು ಜನರಿಗೆ ಪರಿಚಯಿಸುವ ಹಾಗೂ ಹೆಚ್ಚಿನ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದ ಪ್ರತ್ಯೇಕ ಪ್ರಾಧಿಕಾರ ರಚನೆ ಸರ್ಕಾರ ವಿಧೇಯಕ ಮಂಡಿಸಿದೆ. ಇದಕ್ಕೆ ಸದಸ್ಯರು ಪರ್ಯಾಲೋಚಿಸಿ ಅನುಮತಿ ನೀಡಬೇಕು ಎಂದು ಕೋರಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಧೇಯಕವನ್ನು ಸ್ವಾಗತಿಸಿ, ಬಸವನಬಾಗೇವಾಡಿ ವ್ಯಾಪ್ತಿ ಲೋಕಸಭಾ ಸದ್ಯಸರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಬೇಕು. ಇದರಿಂದ ಕೇಂದ್ರ ಸರ್ಕಾರದ ಅನುದಾನ ಪಡೆಯುವಲ್ಲಿ ಸಹಾಯವಾಗುತ್ತದೆ ಎಂದು ತಿಳಿಸಿದರು.

ಲೋಕಸಭಾ ಸದಸ್ಯರು ಹಾಗೂ ಮುದ್ದೇಬಿಹಾಳ ಶಾಸಕರನ್ನು ಸಹ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿಸುವ ತಿದ್ದುಪಡಿಯೊಂದಿಗಿನ ವಿಧೇಯಕಕ್ಕೆ ಸದನದ ಅಂಗೀಕಾರವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತೊಮ್ಮೆ ಸದನದಲ್ಲಿ ಕೋರಿದರು.

ಸಭಾಧ್ಯಕ್ಷ ಯ.ಟಿ.ಖಾದರ್ ತಿದ್ದುಪಡಿಗಳೊಂದಿಗಿನ ವಿಧೇಯಕವನ್ನು ಅಂಗೀಕಾರಕ್ಕಾಗಿ ಸದನದ ಮುಂದೆ ಮಂಡಿಸಿದರು. ವಿಧಾನ ಸಭೆಯ ಸರ್ವಾನುಮತದಿಂದ ವಿಧೇಯಕವನ್ನು ಅಂಗೀಕರಿಸಿತು. ವಿಧಾನ ಪರಿಷತ್‌ನ ಅಂಗೀಕಾರಕ್ಕಾಗಿ ವಿಧೇಯಕ ಕಳುಹಿಸಿಕೊಡಲಾಗುವುದು.

BIG NEWS : ವಿಧಾನಸಭೆಯಲ್ಲಿ `ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ' ವಿಧೇಯಕ ಅಂಗೀಕಾರ.! BIG NEWS: 'Basavana Bagewadi Development Authority' Bill passed in Assembly
Share. Facebook Twitter LinkedIn WhatsApp Email

Related Posts

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

10/03/2026 6:18 AM3 Mins Read

ALERT : “ಡಿಜಿಟಲ್ ಅರೆಸ್ಟ್” ಎಂಬುದು ಬೋಗಸ್ : ಸಾರ್ವಜನಿಕರೇ ಸೈಬರ್ ವಂಚಕರ ಬಲೆಗೆ ಬೀಳಬೇಡಿ !

10/03/2026 6:05 AM2 Mins Read

‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ’ ಚುನಾವಣೆಗೆ ವಾರ್ಡ್ ವಾರು ಮೀಸಲಾತಿ ಪಟ್ಟಿ ಪ್ರಕಟ.!

10/03/2026 6:01 AM3 Mins Read
Recent News

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

10/03/2026 6:18 AM

ಇಂಟರ್ನೆಟ್ ಇಲ್ಲದೆ ‘UPI ಪಾವತಿ’ ಮಾಡುವುದು ಹೇಗೆ.? 90% ಜನರಿಗೆ ಈ ರಹಸ್ಯ ತಂತ್ರ ತಿಳಿದಿಲ್ಲ!

10/03/2026 6:16 AM

BIG NEWS : ಇನ್ಮುಂದೆ ಬಾಡಿಗೆ ಮನೆ ಪಡೆಯಲು `ಲಿಖಿತ ಒಪ್ಪಂದ ಕಡ್ಡಾಯ’ : ದೇಶಾದ್ಯಂತ `ಹೊಸ ಬಾಡಿಗೆ ನಿಯಮಗಳು’ ಜಾರಿ !

10/03/2026 6:12 AM

ALERT : “ಡಿಜಿಟಲ್ ಅರೆಸ್ಟ್” ಎಂಬುದು ಬೋಗಸ್ : ಸಾರ್ವಜನಿಕರೇ ಸೈಬರ್ ವಂಚಕರ ಬಲೆಗೆ ಬೀಳಬೇಡಿ !

10/03/2026 6:05 AM
State News
KARNATAKA

ಪೋಸ್ಟ್ ಆಫೀಸ್ ಬಂಪರ್ ಯೋಜನೆ : ಒಮ್ಮೆ ಹಣ ಹೂಡಿದರೆ ಸಾಕು, ಪ್ರತಿ ತಿಂಗಳು ನಿಮ್ಮ ಕೈ ಸೇರಲಿದೆ ₹20,000 ಆದಾಯ!

By kannadanewsnow5710/03/2026 6:18 AM KARNATAKA 3 Mins Read

ಬೆಂಗಳೂರು: ಇಂದಿನ ಹಣದುಬ್ಬರದ ಕಾಲದಲ್ಲಿ ಸಾಮಾನ್ಯ ಜನರು ತಾವು ಕಷ್ಟಪಟ್ಟು ದುಡಿದ ಹಣ ಸುರಕ್ಷಿತವಾಗಿರಬೇಕು ಮತ್ತು ಅದರಿಂದ ಕೈತುಂಬಾ ಲಾಭ…

ALERT : “ಡಿಜಿಟಲ್ ಅರೆಸ್ಟ್” ಎಂಬುದು ಬೋಗಸ್ : ಸಾರ್ವಜನಿಕರೇ ಸೈಬರ್ ವಂಚಕರ ಬಲೆಗೆ ಬೀಳಬೇಡಿ !

10/03/2026 6:05 AM

‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ’ ಚುನಾವಣೆಗೆ ವಾರ್ಡ್ ವಾರು ಮೀಸಲಾತಿ ಪಟ್ಟಿ ಪ್ರಕಟ.!

10/03/2026 6:01 AM

ರಾಜ್ಯದ ಪೊಲೀಸರು ಎಲ್ಲಾ `MLA,MLC, MP’ ಗಳ ದೂರವಾಣಿ ಸಂಖ್ಯೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

10/03/2026 5:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.