Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದ ಮೂಲಕ ತಾಯಿ ಚಾಮುಂಡೇಶ್ವರಿ ನನ್ನನ್ನು, ತನ್ನ ಸನ್ನಿಧಿಗೆ ಕರೆಸಿಕೊಂಡಿದ್ದಾಳೆ : ಸಾಹಿತಿ ಬಾನು ಮುಷ್ತಾಕ್

22/09/2025 10:56 AM

BIG NEWS : ಕರ್ತವ್ಯದಲ್ಲಿರುವ ‘ರಾಜ್ಯ ಸರ್ಕಾರಿ’ ನೌಕರರ ಮೇಲೆ ಹಲ್ಲೆ ನಡೆಸಿದರೆ 2-7 ವರ್ಷ ಜೈಲು ಶಿಕ್ಷೆ ಫಿಕ್ಸ್.!

22/09/2025 10:48 AM

‘ಈ ಪವಿತ್ರ ಹಬ್ಬವು ಹೊಸ ಶಕ್ತಿ, ನಂಬಿಕೆಯನ್ನು ತರಲಿ’:ಜನತೆಗೆ ನವರಾತ್ರಿ ಶುಭಾಶಯ ಕೋರಿದ ಪ್ರಧಾನಿ ಮೋದಿ

22/09/2025 10:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕರ್ತವ್ಯದಲ್ಲಿರುವ ‘ರಾಜ್ಯ ಸರ್ಕಾರಿ’ ನೌಕರರ ಮೇಲೆ ಹಲ್ಲೆ ನಡೆಸಿದರೆ 2-7 ವರ್ಷ ಜೈಲು ಶಿಕ್ಷೆ ಫಿಕ್ಸ್.!
KARNATAKA

BIG NEWS : ಕರ್ತವ್ಯದಲ್ಲಿರುವ ‘ರಾಜ್ಯ ಸರ್ಕಾರಿ’ ನೌಕರರ ಮೇಲೆ ಹಲ್ಲೆ ನಡೆಸಿದರೆ 2-7 ವರ್ಷ ಜೈಲು ಶಿಕ್ಷೆ ಫಿಕ್ಸ್.!

By kannadanewsnow5722/09/2025 10:48 AM

ಬೆಂಗಳೂರು : ಸರ್ಕಾರಿ ನೌಕರರ ಹಾಗೂ ಸರ್ಕಾರಿ ಆಸ್ತಿಯ ಸಂರಕ್ಷಣೆಗೆ ಸಂಭಂದಿಸಿದ ಭಾರತೀಯ ನ್ಯಾಯ ಸಂಹಿತೆ 2023 (ಜಿಎನ್ ಎಸ್ – 2023) ರ ಅಡಿಯಲ್ಲಿ ಇರುವ ಕಾಲಂ ಮತ್ತು ನಿಯಮಗಳು ಹಾಗೂ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವಾಗ, ಆದ ಅಪರಾಧಗಳಿಗೆ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವ ಸಲುವಾಗಿ, ದೂರು ಕೊಡಲು ಇರುವ ಕಾಯ್ದೆ – ಕಾಲಂಗಳ ವಿವರ.

ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವಾಗ ಸರ್ಕಾರಿ ಕೆಲಸಕ್ಕೆ ಅಡಚಣೆ ಮತ್ತು ನೌಕರರ ಮೇಲೆ ಹಲ್ಲೆ ಮಾಡುವುದು- ಕಾಲಂ ಮತ್ತು ಕಾಯ್ದೆ ೧೩೨ ಬಿ.ಎನ್.ಎಸ್. 2 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಗೆ ಭಯಪಡಿಸಿ ಹಣ ವಸೂಲಿ ಮಾಡುವುದು -308 (2) ಬಿ.ಎನ್.ಎಸ್. 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಂದ ಇತರೆ ಕಾರಣಗಳಿಂದ ಹಣ ಸುಲಿಗೆ ಮಾಡುವುದು- 309 (4) & (6) ಬಿ.ಎನ್.ಎಸ್. 10 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ಕಛೇರಿ ಒಳಗಡೆ ಮತ್ತು ಆವರಣದ ಒಳಗೆ ಗುಂಪು ಜನ ಸೇರಿ ದೊಂಬಿ ಮಾಡುವುದು, ೧೮೯ (೨) ೧೯೦ ಬಿ.ಎನ್.ಎಸ್ 2 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸುಳ್ಳು ದಾಖಲೆಗನ್ನು ಸೃಷ್ಠಿಸಿ ಸರ್ಕಾರಿ ಸೌಲಭ್ಯ ಪಡೆಯುವುದು. 336 (3) ಬಿ.ಎನ್.ಎಸ್. 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ಆಸ್ತಿಗಳನ್ನು ಕಳವು ಮಾಡುವುದು 303 (2) 305 ಬಿ.ಎನ್.ಎಸ್. 3 ರಿಂದ 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಸರ್ಕಾರಿ ನೌಕರರಿಗೆ ಜೀವ ಬೆದರಿಕೆ ಹಾಕುವುದು. 351 (2) & (03) ಬಿ.ಎನ್.ಎಸ್. 2 ರಿಂದ 7 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಉದ್ಯೋಗಸ್ಥ ಗರ್ಭಿಣಿ ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕುವಂತಿಲ್ಲ (ಸರ್ಕಾರಿ / ಖಾಸಗಿ) 122 29 170 ಮಾತೃತ್ವ ಕಾಯ್ದೆ 1961 ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

ಮಹಿಳಾ ಸರ್ಕಾರಿ ನೌಕರರಿಗೆ ಕರ್ತವ್ಯದಲ್ಲದ್ದಾಗ ಹಲ್ಲೆ ಮತ್ತು ಮಾನಹಾನಿ ಮಾಡುವುದು. ೧೩೨, ೭೪ ೭೯ ಬಿ.ಎನ್.ಎಸ್. 2 ರಿಂದ 5 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು ದಂಡ.

BIG NEWS: 2-7 years in prison for assaulting 'state government' employees on duty!
Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದ ಮೂಲಕ ತಾಯಿ ಚಾಮುಂಡೇಶ್ವರಿ ನನ್ನನ್ನು, ತನ್ನ ಸನ್ನಿಧಿಗೆ ಕರೆಸಿಕೊಂಡಿದ್ದಾಳೆ : ಸಾಹಿತಿ ಬಾನು ಮುಷ್ತಾಕ್

22/09/2025 10:56 AM2 Mins Read

BREAKING : ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ `ಬಾನು ಮುಷ್ತಾಕ್’ ಗೆ ಸಿಎಂ ಸನ್ಮಾನ | Mysore Dasara 2025

22/09/2025 10:37 AM1 Min Read

BREAKING : ವಿಶ್ವವಿಖ್ಯಾತ ನಾಡಹಬ್ಬ ‘ದಸರಾ’ ಉದ್ಘಾಟಿಸಿದ ಖ್ಯಾತ ಸಾಹಿತಿ ಬಾನು ಮುಷ್ತಾಕ್ : ಸಿಎಂ ಸೇರಿ ಹಲವರು ಭಾಗಿ!

22/09/2025 10:21 AM1 Min Read
Recent News

ರಾಜ್ಯ ಸರ್ಕಾರದ ಮೂಲಕ ತಾಯಿ ಚಾಮುಂಡೇಶ್ವರಿ ನನ್ನನ್ನು, ತನ್ನ ಸನ್ನಿಧಿಗೆ ಕರೆಸಿಕೊಂಡಿದ್ದಾಳೆ : ಸಾಹಿತಿ ಬಾನು ಮುಷ್ತಾಕ್

22/09/2025 10:56 AM

BIG NEWS : ಕರ್ತವ್ಯದಲ್ಲಿರುವ ‘ರಾಜ್ಯ ಸರ್ಕಾರಿ’ ನೌಕರರ ಮೇಲೆ ಹಲ್ಲೆ ನಡೆಸಿದರೆ 2-7 ವರ್ಷ ಜೈಲು ಶಿಕ್ಷೆ ಫಿಕ್ಸ್.!

22/09/2025 10:48 AM

‘ಈ ಪವಿತ್ರ ಹಬ್ಬವು ಹೊಸ ಶಕ್ತಿ, ನಂಬಿಕೆಯನ್ನು ತರಲಿ’:ಜನತೆಗೆ ನವರಾತ್ರಿ ಶುಭಾಶಯ ಕೋರಿದ ಪ್ರಧಾನಿ ಮೋದಿ

22/09/2025 10:47 AM

BREAKING : ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ `ಬಾನು ಮುಷ್ತಾಕ್’ ಗೆ ಸಿಎಂ ಸನ್ಮಾನ | Mysore Dasara 2025

22/09/2025 10:37 AM
State News
KARNATAKA

ರಾಜ್ಯ ಸರ್ಕಾರದ ಮೂಲಕ ತಾಯಿ ಚಾಮುಂಡೇಶ್ವರಿ ನನ್ನನ್ನು, ತನ್ನ ಸನ್ನಿಧಿಗೆ ಕರೆಸಿಕೊಂಡಿದ್ದಾಳೆ : ಸಾಹಿತಿ ಬಾನು ಮುಷ್ತಾಕ್

By kannadanewsnow0522/09/2025 10:56 AM KARNATAKA 2 Mins Read

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ-2025ಕ್ಕೆ ಇಂದು ಬೂಕರ್ ಪ್ರಶಸ್ತಿ ವಿಜೇತೆ, ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು…

BIG NEWS : ಕರ್ತವ್ಯದಲ್ಲಿರುವ ‘ರಾಜ್ಯ ಸರ್ಕಾರಿ’ ನೌಕರರ ಮೇಲೆ ಹಲ್ಲೆ ನಡೆಸಿದರೆ 2-7 ವರ್ಷ ಜೈಲು ಶಿಕ್ಷೆ ಫಿಕ್ಸ್.!

22/09/2025 10:48 AM

BREAKING : ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ `ಬಾನು ಮುಷ್ತಾಕ್’ ಗೆ ಸಿಎಂ ಸನ್ಮಾನ | Mysore Dasara 2025

22/09/2025 10:37 AM

BREAKING : ವಿಶ್ವವಿಖ್ಯಾತ ನಾಡಹಬ್ಬ ‘ದಸರಾ’ ಉದ್ಘಾಟಿಸಿದ ಖ್ಯಾತ ಸಾಹಿತಿ ಬಾನು ಮುಷ್ತಾಕ್ : ಸಿಎಂ ಸೇರಿ ಹಲವರು ಭಾಗಿ!

22/09/2025 10:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.