Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ದೇಶದ ಘನತೆಗೆ ಧಕ್ಕೆ ತರುವ ‘ಟಿ20 ವಿಶ್ವಕಪ್’ನಲ್ಲಿ ಭಾಗವಹಿಸುವುದಿಲ್ಲ ; ಬಾಂಗ್ಲಾದೇಶ

07/01/2026 10:07 PM

20 ಹೊಸ ‘ಶಕ್ತಿಬಾನ್’ ರೆಜಿಮೆಂಟ್’ಗಳೊಂದಿಗೆ ‘ಡ್ರೋನ್ ಸಮರ’ಕ್ಕೆ ಭಾರತೀಯ ಸೇನೆ ಸಜ್ಜು : ವರದಿ

07/01/2026 10:00 PM

BREAKING: ಏ.1ರಿಂದ ಸೆ.30ರವರೆಗೆ ಮೊದಲ ಹಂತದಲ್ಲಿ 2027ರ ಜನಗಣತಿ: ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ

07/01/2026 9:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ಮುಂದೆ ‘ಗುಟ್ಕಾ’ ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ ‘ನಿತಿನ್ ಗಡ್ಕರಿ’ ವಿಶಿಷ್ಟ ಸಲಹೆ
INDIA

ಇನ್ಮುಂದೆ ‘ಗುಟ್ಕಾ’ ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ ‘ನಿತಿನ್ ಗಡ್ಕರಿ’ ವಿಶಿಷ್ಟ ಸಲಹೆ

By KannadaNewsNow02/10/2024 8:48 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಗುಟ್ಕಾ, ಪಾನ್ ಮಸಾಲಾ ತಿಂದವರು ರಸ್ತೆಯಲ್ಲಿ ಉಗುಳುವುದನ್ನ ನೀವು ನೋಡಿರುತ್ತೀರಿ. ಸ್ವಚ್ಛ ರಸ್ತೆಗಳಲ್ಲೂ ಗುಟ್ಖಾಗಳ ಕುರುಹುಗಳು ಹೆಚ್ಚಾಗಿ ಕಂಡುಬರುತ್ತವೆ. ಮತ್ತೊಂದೆಡೆ, ಗುಟ್ಕಾ ಉಗುಳುವವರನ್ನ ಯಾರಾದರೂ ನಿಂದಿಸಿದ್ರೆ, ಅವ್ರು ಮೇಲೆಯೇ ಕೋಪಗೊಳ್ಳುತ್ತಾರೆ. ಆದ್ರೆ, ಅಂತಹವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಹಾರ ಕಂಡುಕೊಂಡಿದ್ದಾರೆ. ಗುಟ್ಖಾ, ಪಾನ್ ಮಸಾಲ ಉಗುಳುವ ವೇಳೆ ಈ ವ್ಯಕ್ತಿಗಳ ಛಾಯಾಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ವಿದೇಶಕ್ಕೆ ಹೋಗುವುದರಿಂದ ಬದಲಾವಣೆ ಹೇಗೆ.?
ಸ್ವಚ್ಛ ಭಾರತ್ ಮಿಷನ್‌ನ 10 ನೇ ವಾರ್ಷಿಕೋತ್ಸವದಲ್ಲಿ ನಾಗ್ಪುರದಲ್ಲಿ ಭಾಷಣ ಮಾಡುವಾಗ, ಕೇಂದ್ರ ಸಚಿವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಇದೇ ವೇಳೆ ನಿತಿನ್ ಗಡ್ಕರಿ ಅವರು ಆಗಾಗ್ಗೆ ರಸ್ತೆಯಲ್ಲಿ ಉಗುಳುವವರ ಬಗ್ಗೆ ಪ್ರಸ್ತಾಪಿಸಿದರು. ನಮ್ಮ ದೇಶದ ಜನರು ತುಂಬಾ ಬುದ್ಧಿವಂತರು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಚಾಕಲೇಟ್ ತಿಂದಾಗ ಅದರ ಹೊದಿಕೆಯನ್ನ ರಸ್ತೆಗೆ ಎಸೆಯುತ್ತಾರೆ. ಆದರೆ ಅದೇ ಜನ ವಿದೇಶಕ್ಕೆ ಹೋದಾಗ ಜೇಬಿನಲ್ಲಿ ಚಾಕಲೇಟ್ ರ್ಯಾಪರ್ ಇಟ್ಟುಕೊಳ್ಳುತ್ತಾರೆ. ವಿದೇಶಗಳಲ್ಲಿ ಅದೇ ಜನರು ತಮ್ಮನ್ನು ಸುಸಂಸ್ಕೃತ ಪ್ರಜೆಗಳೆಂದು ತೋರಿಸಿಕೊಳ್ಳುತ್ತಾರೆ, ಆದರೆ ತಮ್ಮ ದೇಶದಲ್ಲಿ ಹೊಲಸು ಹರಡಲು ಹಿಂಜರಿಯುವುದಿಲ್ಲ ಎಂದರು.

ನಾನು ಕೂಡ ಈ ಹಿಂದೆ ಹೀಗಿದ್ದೆ – ನಿತಿನ್ ಗಡ್ಕರಿ
ನಿತಿನ್ ಗಡ್ಕರಿ ತಮ್ಮ ಉದಾಹರಣೆಯನ್ನ ನೀಡುತ್ತಾ, ಮೊದಲು ನಾನು ಕೂಡ ಹೀಗೆಯೇ ಇದ್ದೆ. ತಿಂದದ್ದಾಗಲೀ, ಕುಡಿದಿದ್ದಾಗಲೀ ಅಲ್ಲಿ ಇಲ್ಲಿ ಎಸೆಯುತ್ತಿದ್ದೆ. ಆದ್ರೆ, ಈಗ ನಾನೇ ಬದಲಾಗಿದ್ದೇನೆ. ಈಗ ಚಾಕಲೇಟ್ ತಿಂದಾಗ ಜೇಬಿನಲ್ಲಿ ರ್ಯಾಪರ್ ಇಟ್ಟುಕೊಂಡು ಮನೆಗೆ ಹೋದಾಗ ಡಸ್ಟ್ ಬಿನ್’ಗೆ ಎಸೆಯುತ್ತೇನೆ.

ರಸ್ತೆಯಲ್ಲಿ ಗುಟ್ಕಾ ಉಗುಳುವವರಿಗೆ ಚಿಕಿತ್ಸೆ.!
ರಸ್ತೆಯಲ್ಲಿ ಗುಟ್ಖಾ ತಿನ್ನುವವರನ್ನು ಉಲ್ಲೇಖಿಸಿದ ನಿತಿನ್ ಗಡ್ಕರಿ, ಗುಟ್ಖಾ ಮತ್ತು ಪಾನ್ ಮಸಾಲಾ ತಿನ್ನುವವರು ಹೆಚ್ಚಾಗಿ ರಸ್ತೆಗಳಲ್ಲಿ ಉಗುಳುತ್ತಾರೆ. ಇದರಿಂದ ರಸ್ತೆ ಮಲಿನವಾಗುವುದಲ್ಲದೆ ಇತರರಿಗೂ ತೊಂದರೆಯಾಗುತ್ತಿದೆ. ಇದಕ್ಕೆ ಒಂದೇ ಒಂದು ಚಿಕಿತ್ಸೆ ಇದೆ. ರಸ್ತೆಯಲ್ಲಿ ಉಗುಳುವವರ ಫೋಟೋ ತೆಗೆದು ಮರುದಿನ ಪತ್ರಿಕೆಯಲ್ಲಿ ಪ್ರಕಟಿಸಿ ಎಂದರು.

ಪ್ರಧಾನಿ ಮೋದಿ ಪೊರಕೆ ಬಳಸಿದರು.!
ಸ್ವಚ್ಛ ಭಾರತ ಅಭಿಯಾನವು ಇಂದು 10 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ದೇಶದ ಹಲವು ಮೂಲೆಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಯಿತು. ಪಂಡರ ಪಾರ್ಕ್‌ನಲ್ಲಿರುವ ಶಾಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಡಿಸಿದ್ದಾರೆ. ಸಂಸತ್ತಿನಲ್ಲಿ ಸ್ವಚ್ಛತಾ ಅಭಿಯಾನವನ್ನೂ ಆಯೋಜಿಸಲಾಗಿತ್ತು. ಈ ಅಭಿಯಾನದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಭಾಗವಹಿಸಿದ್ದರು.

 

 

‘ಹಿಂದೂಗಳು, ಆದಿವಾಸಿ’ಗಳ ಜನಸಂಖ್ಯೆ ಕುಸಿಯುತ್ತಿದೆ : ಪ್ರಧಾನಿ ಮೋದಿ

BREAKING : ವಿಶ್ವಸಂಸ್ಥೆ ಮುಖ್ಯಸ್ಥ ‘ಗುಟೆರೆಸ್’ ದೇಶಕ್ಕೆ ಪ್ರವೇಶಿಸದಂತೆ ‘ಇಸ್ರೇಲ್’ ನಿಷೇಧ

ಸಿದ್ದರಾಮಯ್ಯ ರಾಜೀನಾಮೆ ಕೇಳುವ ಆರ್.ಅಶೋಕ್ ಅವರೇ ಮೊದಲು ನೀವು ಕೊಡಿ: ಸಚಿವ ಕೃಷ್ಣಭೈರೇಗೌಡ ಆಗ್ರಹ

Beware of eating gutka and spit on the road! Nitin Gadkari's unique advice ಇನ್ಮುಂದೆ 'ಗುಟ್ಕಾ' ತಿಂದು ರಸ್ತೆಯಲ್ಲಿ ಉಗುಳಿದ್ರೆ ಎಚ್ಚರ.! ಸಚಿವ 'ನಿತಿನ್ ಗಡ್ಕರಿ' ವಿಶಿಷ್ಟ ಸಲಹೆ
Share. Facebook Twitter LinkedIn WhatsApp Email

Related Posts

BREAKING : ದೇಶದ ಘನತೆಗೆ ಧಕ್ಕೆ ತರುವ ‘ಟಿ20 ವಿಶ್ವಕಪ್’ನಲ್ಲಿ ಭಾಗವಹಿಸುವುದಿಲ್ಲ ; ಬಾಂಗ್ಲಾದೇಶ

07/01/2026 10:07 PM1 Min Read

20 ಹೊಸ ‘ಶಕ್ತಿಬಾನ್’ ರೆಜಿಮೆಂಟ್’ಗಳೊಂದಿಗೆ ‘ಡ್ರೋನ್ ಸಮರ’ಕ್ಕೆ ಭಾರತೀಯ ಸೇನೆ ಸಜ್ಜು : ವರದಿ

07/01/2026 10:00 PM1 Min Read

BREAKING: ಏ.1ರಿಂದ ಸೆ.30ರವರೆಗೆ ಮೊದಲ ಹಂತದಲ್ಲಿ 2027ರ ಜನಗಣತಿ: ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ

07/01/2026 9:44 PM2 Mins Read
Recent News

BREAKING : ದೇಶದ ಘನತೆಗೆ ಧಕ್ಕೆ ತರುವ ‘ಟಿ20 ವಿಶ್ವಕಪ್’ನಲ್ಲಿ ಭಾಗವಹಿಸುವುದಿಲ್ಲ ; ಬಾಂಗ್ಲಾದೇಶ

07/01/2026 10:07 PM

20 ಹೊಸ ‘ಶಕ್ತಿಬಾನ್’ ರೆಜಿಮೆಂಟ್’ಗಳೊಂದಿಗೆ ‘ಡ್ರೋನ್ ಸಮರ’ಕ್ಕೆ ಭಾರತೀಯ ಸೇನೆ ಸಜ್ಜು : ವರದಿ

07/01/2026 10:00 PM

BREAKING: ಏ.1ರಿಂದ ಸೆ.30ರವರೆಗೆ ಮೊದಲ ಹಂತದಲ್ಲಿ 2027ರ ಜನಗಣತಿ: ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ

07/01/2026 9:44 PM

BREAKING : AI ಟೂಲ್ ಗ್ರೋಕ್ ದುರುಪಯೋಗದ ಬಗ್ಗೆ ಸರ್ಕಾರಕ್ಕೆ X ಪ್ರತಿಕ್ರಿಯೆ : ಮೂಲಗಳು

07/01/2026 9:43 PM
State News
KARNATAKA

ರಾಜ್ಯ ಕಾಂಗ್ರೆಸ್ ಗೆ ಕಾನೂನು ಬಲ; ವಕೀಲರ ಬೃಹತ್ ಸಮ್ಮೇಳನಕ್ಕೆ ದಿಲ್ಲಿಯಲ್ಲಿ ಕಸರತ್ತು, ಜ.24ರಂದು ಮಂಗಳೂರಿನಲ್ಲಿ ಸಮಾವೇಶ

By kannadanewsnow0907/01/2026 9:20 PM KARNATAKA 2 Mins Read

ನವದೆಹಲಿ: ಸಂವಿಧಾನವನ್ನು ಆಧಾರವಾಗಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಇದೀಗ, ತನ್ನ ಪಕ್ಷವನ್ನು ಬಲಗೊಳಿಸಲು ವಿಶೇಷ ವೇದಿಕೆಯನ್ನು ಸಿದ್ಧಗೊಳಿಸುತ್ತಿದೆ. ಈ ಸಂಬಂಧ…

ನೀರು ಸರಬರಾಜಿಗೂ ಮುನ್ನ ಮಾಲಿನ್ಯ ಪತ್ತೆ ಮಾಡುವ ತಂತ್ರಜ್ಞಾನದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಆಸಕ್ತಿ

07/01/2026 8:51 PM

ಮಂಡ್ಯದಲ್ಲಿ ಪೊಲೀಸ್ ಠಾಣೆ ಹಿಂದಿನ ವಿಶ್ರಾಂತಿ ಗೃಹದಲ್ಲೇ ಪೇದೆ ಆತ್ಮಹತ್ಯೆ

07/01/2026 8:44 PM

ಅರಳಿ ಮರಕ್ಕೆ ಶನಿವಾರ ಮಾತ್ರ ಪೂಜೆ ಏಕೆ ಗೊತ್ತಾ.? ಇಲ್ಲಿದೆ ಮಾಹಿತಿ

07/01/2026 8:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.