Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೊಮಾಲಿಲ್ಯಾಂಡ್ ಅನ್ನು ಗುರುತಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಇಸ್ರೇಲ್ ಪಾತ್ರ !

27/12/2025 8:28 AM

ಸಾರ್ವಜನಿಕರ ಗಮನಕ್ಕೆ: ರಾಜ್ಯಾದ್ಯಂತ `CL-2A-CL-9A `ಮದ್ಯದಂಗಡಿ’ಪರವಾನಗಿಗೆ ಜ.06 ರಂದು `ಇ-ಹರಾಜಿನ’ ಅರಿವು ಕಾರ್ಯಾಗಾರ.!

27/12/2025 8:28 AM

BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 2025-26 ನೇ ಸಾಲಿನ `ಶೈಕ್ಷಣಿಕ ಪ್ರವಾಸ’ದ ಅವಧಿ ವಿಸ್ತರಣೆ.!

27/12/2025 8:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಿಕವರಿ ಮಾಡಿದ ಚಿನ್ನ ವಂಚನೆ, ದುರ್ಬಳಕೆ: ಬೆಂಗಳೂರಿನ ಕಾಟನ್ ಪೇಟೆ ‘PSI ಸಸ್ಪೆಂಡ್’
KARNATAKA

ರಿಕವರಿ ಮಾಡಿದ ಚಿನ್ನ ವಂಚನೆ, ದುರ್ಬಳಕೆ: ಬೆಂಗಳೂರಿನ ಕಾಟನ್ ಪೇಟೆ ‘PSI ಸಸ್ಪೆಂಡ್’

By kannadanewsnow0923/03/2025 6:46 PM

ಬೆಂಗಳೂರು: ರಿಕವರಿ ಮಾಡಿದಂತ ಚಿನ್ನವನ್ನು ವಂಚನೆ ಮತ್ತು ದುರ್ಬಳಕೆ ಆರೋಪದಡಿ ಕಾಟನ್ ಪೇಟೆ ಠಾಣೆಯ ಪಿಎಸ್ಐ ಸಂತೋಷ್ ಅನ್ನು ಅಮಾನುತುಗೊಳಿಸಲಾಗಿದೆ.

ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ಅವರು ಆದೇಶಿಸಿದ್ದಾರೆ. 2020ರಲ್ಲಿ ಪಿಎಸ್ಐ ಸಂತೋಷ್ ಅವರು ಹಲಸೂರು ಗೇಟ್ ಠಾಣೆಯ ಪಿಎಸ್ಐ ಆಗಿದ್ದರು. ಈ ವೇಳೆ ಪ್ರಕರಣವೊಂದರ ರಿಕವರಿ ಚಿನ್ನವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಚಿನ್ನದ ಅಂಗಡಿ ಮಾಲೀಕನ ಬಳಿ ಹೋಗಿ ರಿಕವರಿ ಚಿನ್ನ ತೋರಿಸಬೇಕಿದೆ. ಹೀಗಾಗಿ 950 ಗ್ರಾಂ ಚಿನ್ನದ ಗಟ್ಟಿ ಕೊಡು, ಪೋಟೋ ತೆಗೆಸಿ ವಾಪಾಸ್ ಕೊಡುತ್ತೇನೆ ಎಂಬುದಾಗಿ ಹೇಳಿದ್ದರು.

ಚಿನ್ನದ ಅಂಗಡಿ ಮಾಲೀಕ ಪಿಎಸ್ಐ ಸಂತೋಷ್ ಮಾತು ನಂಬಿ 950 ಗ್ರಾಂ ಚಿನ್ನದ ಗಟ್ಟಿ ನೀಡಿದ್ದರು. ಬಳಿಕ ಚಿನ್ನದ ಅಂಗಡಿ ಮಾಲೀಕ ಚಿನ್ನವನ್ನು ಪಿಎಸ್ಐ ಸಂತೋಷ್ ಕೇಳಿದಾಗ ಹಣ ನೀಡುವುದಾಗಿ ಭದ್ರತೆಗೆ ಸೈಟ್ ಕರಾರು ಮಾಡಿಕೊಟ್ಟಿದ್ದರು. ಆದರೇ ಆ ಸೈಟ್ ಅನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಮಾಲೀಕ ಮತ್ತೆ ಪ್ರಶ್ನಿಸಿದಾಗ ಖಾಲಿ ಚೆಕ್ ನೀಡಿದ್ದರು. ಅದು ಕೂಡ ಬೌನ್ಸ್ ಆಗಿತ್ತು. ಆದಾದ ಬಳಿಕ ಚಿನ್ನದ ಅಂಗಡಿ ಮಾಲೀಕ ಹಣ, ಚಿನ್ನ ಕೇಳಿದಾಗ ಸಂತೋಷ್ ಬೆದರಿಕೆ ಹಾಕಿದ್ದರು. ಬೇಸತ್ತು ಮಾಲೀಕ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು.

ಈ ದೂರು ಆಧರಿಸಿ ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಈ ವರದಿಯನ್ನು ಆಧರಿಸಿ ಪಿಎಸ್ಐ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪಿಎಸ್ಐ ಸಂತೋಷ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ಆಧರಿಸಿ, ಪಿಎಸ್ಐ ಸಂತೋಷ್ ಅವರನ್ನು ಪೊಲೀಸ್ ಕಮೀಷನರ್ ದಯಾನಂದ್ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.

BIG BREAKING: ಕರ್ನಾಟಕ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ‘ಬಸವರಾಜ್ ಹೊರಟ್ಟಿ’ ರಾಜೀನಾಮೆ | Basavaraj Horatti resigns

120 ಗಂಟೆಗಳಲ್ಲಿ 39,311 ಕೋಟಿ ಗಳಿಸಿದ ‘ಮುಕೇಶ್ ಅಂಬಾನಿ’ | Mukesh Ambani

Share. Facebook Twitter LinkedIn WhatsApp Email

Related Posts

ಸಾರ್ವಜನಿಕರ ಗಮನಕ್ಕೆ: ರಾಜ್ಯಾದ್ಯಂತ `CL-2A-CL-9A `ಮದ್ಯದಂಗಡಿ’ಪರವಾನಗಿಗೆ ಜ.06 ರಂದು `ಇ-ಹರಾಜಿನ’ ಅರಿವು ಕಾರ್ಯಾಗಾರ.!

27/12/2025 8:28 AM1 Min Read

BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 2025-26 ನೇ ಸಾಲಿನ `ಶೈಕ್ಷಣಿಕ ಪ್ರವಾಸ’ದ ಅವಧಿ ವಿಸ್ತರಣೆ.!

27/12/2025 8:13 AM1 Min Read

BIG NEWS : ರಾಜ್ಯದಲ್ಲಿ `ಹೊಸ ವರ್ಷ ಆಚರಣೆಗೆ’ ಮಾರ್ಗಸೂಚಿ ಪ್ರಕಟ : ಹೋಂ-ಸ್ಟೇ, ರೆಸಾರ್ಟ್, ಹೋಟೆಲ್ ಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ.!

27/12/2025 7:50 AM2 Mins Read
Recent News

ಸೊಮಾಲಿಲ್ಯಾಂಡ್ ಅನ್ನು ಗುರುತಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಇಸ್ರೇಲ್ ಪಾತ್ರ !

27/12/2025 8:28 AM

ಸಾರ್ವಜನಿಕರ ಗಮನಕ್ಕೆ: ರಾಜ್ಯಾದ್ಯಂತ `CL-2A-CL-9A `ಮದ್ಯದಂಗಡಿ’ಪರವಾನಗಿಗೆ ಜ.06 ರಂದು `ಇ-ಹರಾಜಿನ’ ಅರಿವು ಕಾರ್ಯಾಗಾರ.!

27/12/2025 8:28 AM

BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 2025-26 ನೇ ಸಾಲಿನ `ಶೈಕ್ಷಣಿಕ ಪ್ರವಾಸ’ದ ಅವಧಿ ವಿಸ್ತರಣೆ.!

27/12/2025 8:13 AM

ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಕ್ರಿಕೆಟ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ!

27/12/2025 8:03 AM
State News
KARNATAKA

ಸಾರ್ವಜನಿಕರ ಗಮನಕ್ಕೆ: ರಾಜ್ಯಾದ್ಯಂತ `CL-2A-CL-9A `ಮದ್ಯದಂಗಡಿ’ಪರವಾನಗಿಗೆ ಜ.06 ರಂದು `ಇ-ಹರಾಜಿನ’ ಅರಿವು ಕಾರ್ಯಾಗಾರ.!

By kannadanewsnow5727/12/2025 8:28 AM KARNATAKA 1 Min Read

ರಾಜ್ಯ ಅಬಕಾರಿ ಇಲಾಖೆಯು ನೂತನವಾಗಿ ಪರಿಚಯಿಸಲು ಉದ್ದೇಶಿಸಿರುವ ಸಿಎಲ್-2ಎ ಮತ್ತು ಸಿಎಲ್-9ಎ ಅಬಕಾರಿ ಪರವಾನಗಿಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರು…

BIG NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 2025-26 ನೇ ಸಾಲಿನ `ಶೈಕ್ಷಣಿಕ ಪ್ರವಾಸ’ದ ಅವಧಿ ವಿಸ್ತರಣೆ.!

27/12/2025 8:13 AM

BIG NEWS : ರಾಜ್ಯದಲ್ಲಿ `ಹೊಸ ವರ್ಷ ಆಚರಣೆಗೆ’ ಮಾರ್ಗಸೂಚಿ ಪ್ರಕಟ : ಹೋಂ-ಸ್ಟೇ, ರೆಸಾರ್ಟ್, ಹೋಟೆಲ್ ಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ.!

27/12/2025 7:50 AM

BIG NEWS : ರಾಜ್ಯದ `ನಗರ ಸ್ಥಳೀಯ ಸಂಸ್ಥೆಗಳ ನೌಕರರ’ ಕರ್ತವ್ಯ, ಜವಾಬ್ದಾರಿಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

27/12/2025 7:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.