Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂಬೈ ಬಳಿಕ ದೆಹಲಿ ಏರೋಸಿಟಿಯಲ್ಲಿ ‘ಟೆಸ್ಲಾ ಶೋ ರೂಂ’ ಆರಂಭ ; ಆ.11ರಂದು ಓಪನಿಂಗ್

04/08/2025 9:26 PM

“ರಷ್ಯಾ ತೈಲವನ್ನ ಭಾರತ ಮರು ಮಾರಾಟ ಮಾಡಿ ದೊಡ್ಡ ಲಾಭ ಪಡೆಯುತ್ತಿದೆ” : ಭಾರತ ಮೇಲೆ ‘ಟ್ರಂಪ್’ ಮತ್ತಷ್ಟು ಸುಂಕ ಏರಿಕೆ ಪ್ರತಿಜ್ಞೆ

04/08/2025 9:17 PM

‘ಭಗವಂತ ಶ್ರೀಕೃಷ್ಣ ಮೊದಲ ಮಧ್ಯವರ್ತಿ’ ; ದೇವಸ್ಥಾನ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿಕೆ

04/08/2025 8:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ಜನತೆಗೆ ಗಮನಕ್ಕೆ: ಈ ಆಪ್ ನಲ್ಲಿ ಕಾವೇರಿ ನೀರಿಗೆ ನೋಂದಾಯಿಸಿ, ಮನೆ ಬಾಗಿಲಿಗೆ ಲಭ್ಯ
KARNATAKA

ಬೆಂಗಳೂರು ಜನತೆಗೆ ಗಮನಕ್ಕೆ: ಈ ಆಪ್ ನಲ್ಲಿ ಕಾವೇರಿ ನೀರಿಗೆ ನೋಂದಾಯಿಸಿ, ಮನೆ ಬಾಗಿಲಿಗೆ ಲಭ್ಯ

By kannadanewsnow0922/04/2025 7:42 PM

ಬೆಂಗಳೂರು: ನಗರದ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಬಿಬಿಎಂಪಿ ಕ್ರಮವಹಿಸಿದೆ. ಈ ಆಪ್ ನಲ್ಲಿ ನೀರಿಗಾಗಿ ನೋಂದಾಯಿಸಿಕೊಂಡರೇ ಮನೆ ಬಾಗಿಲಿಗೇ ಕಾವೇರಿ ನೀರು ಸರಬರಾಜು ಮಾಡುವಂತ ವ್ಯವಸ್ಥೆಯನ್ನು ಮಾಡಲಾಗಿದೆ.

ಬೇಸಿಗೆ ಸಮಯದಲ್ಲಿ ಶುದ್ಧ‌ ಕುಡಿಯುವ ನೀರಿನ ಸಮಸ್ಯೆ, ಟ್ಯಾಂಕರ್ ನೀರು ಪೂರೈಕೆ ಲಾಬಿಗೆ ಪರಿಹಾರವಾಗಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿ (BWSSB) ವತಿಯಿಂದ ‘ಸಂಚಾರಿ ಕಾವೇರಿ’ – ಬೆಂಗಳೂರಿಗೆ ಶುದ್ಧ ಕುಡಿಯುವ ನೀರು! ಎಂಬ ವಿನೂತನವಾದ ಯೋಜನೆ ರೂಪಿಸಲಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪರಿಶೀಲನೆ ನಡೆಸಿದರು.

ಆ್ಯಪ್ ಹೇಗೆ ಕಾರ್ಯ ನಿರ್ವಹಣೆ?

ಬೆಂಗಳೂರಿನ ಜನರು ಆಪ್ ನಲ್ಲಿ ನೀರಿನ ಬೇಡಿಕೆಗೆ ನೋಂದಾಯಿಸಿಬೇಕು. ಅದು ಜಲಮಂಡಳಿಯ ಕೇಂದ್ರಕ್ಕೆ ತಲುಪಿ, ಅಲ್ಲಿಂದ ಗ್ರಾಹಕರಿಗೆ ಹತ್ತಿರ ಇರುವ ಟ್ಯಾಂಕರ್ ಗೆ ಮಾಹಿತಿ ರವಾನೆಯಾಗುತ್ತದೆ. ಟ್ಯಾಂಕರ್ ನವರು ಕಾವೇರಿ ಸಂಪರ್ಕ ಕೇಂದ್ರಕ್ಕೆ ತೆರಳುತ್ತಾರೆ. ಆರ್ ಎಫ್ ಐ ಡಿ ಟ್ಯಾಗ್ ಸ್ಕ್ಯಾನ್ ಮಾಡಿ, ಕಾವೇರಿ ನೀರು ತುಂಬಿಸಿಕೊಂಡು ಗ್ರಾಹಕರ ವಿಳಾಸದತ್ತ ತೆರಳುತ್ತಾರೆ.

ಇನ್ನೂ ಆರ್ ಎಫ್ ಐಡಿಯಿಂದ ಗ್ರಾಹಕರಿಗೆ ಮತ್ತು ಜಲಮಂಡಳಿಗೆ ನೀರು ಪೂರೆಕೆಯ ಅಷ್ಟೂ ಮಾಹಿತಿಗಳು ಲಭ್ಯವಾಗುತ್ತದೆ.

ಕಾವೇರಿ ಶುದ್ಧ ಕುಡಿಯುವ ನೀರು ʼಸಂಚಾರಿ ಕಾವೇರಿʼ ಆ್ಯಪ್‌ ಮೂಲಕ ಬೆಂಗಳೂರಿಗರ ಮನೆ ಬಾಗಿಲಿಗೆ ಬರಲಿದೆ.#WaterForAll pic.twitter.com/MFSuV6U2Qk

— DIPR Karnataka (@KarnatakaVarthe) April 22, 2025

BIG UPDATE: ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ: ಸಾವಿನ ಸಂಖ್ಯೆ 27ಕ್ಕೆ ಏರಿಕೆ | Pahalgam Terror Attack

BIG NEWS: ಕೆರೆ ಒತ್ತುವರಿಯಾಗಿದ್ದರೇ ಮುಲಾಜಿಲ್ಲದೇ ತೆರವುಗೊಳಿಸಿ: ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ

Share. Facebook Twitter LinkedIn WhatsApp Email

Related Posts

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

04/08/2025 8:34 PM1 Min Read

ನಾಳೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ‘ಸಾರಿಗೆ ನೌಕರ’ರಿಗೆ ‘KSRTC ಎಂಡಿ ಅಕ್ರಂ ಪಾಷಾ’ ಮನವಿ

04/08/2025 8:26 PM1 Min Read

ಮಳೆಗಾಲದ ವೇಳೆ ರಸ್ತೆಗಳು ಜಲಾವೃತವಾಗುವುದನ್ನು ತಪ್ಪಿಸಿ: BBMP ಮುಖ್ಯ ಆಯುಕ್ತ ಮಹೇಶ್ವರ್ ರಾವ್

04/08/2025 8:13 PM1 Min Read
Recent News

ಮುಂಬೈ ಬಳಿಕ ದೆಹಲಿ ಏರೋಸಿಟಿಯಲ್ಲಿ ‘ಟೆಸ್ಲಾ ಶೋ ರೂಂ’ ಆರಂಭ ; ಆ.11ರಂದು ಓಪನಿಂಗ್

04/08/2025 9:26 PM

“ರಷ್ಯಾ ತೈಲವನ್ನ ಭಾರತ ಮರು ಮಾರಾಟ ಮಾಡಿ ದೊಡ್ಡ ಲಾಭ ಪಡೆಯುತ್ತಿದೆ” : ಭಾರತ ಮೇಲೆ ‘ಟ್ರಂಪ್’ ಮತ್ತಷ್ಟು ಸುಂಕ ಏರಿಕೆ ಪ್ರತಿಜ್ಞೆ

04/08/2025 9:17 PM

‘ಭಗವಂತ ಶ್ರೀಕೃಷ್ಣ ಮೊದಲ ಮಧ್ಯವರ್ತಿ’ ; ದೇವಸ್ಥಾನ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಹೇಳಿಕೆ

04/08/2025 8:44 PM

ಮತ್ತಷ್ಟು ಭಾರತದ ಸರಕುಗಳ ಮೇಲೆ ಸುಂಕ ಹೆಚ್ಚಿಸುವುದಾಗಿ US ಅಧ್ಯಕ್ಷ ಟ್ರಂಪ್ ಘೋಷಣೆ

04/08/2025 8:39 PM
State News
KARNATAKA

ನಾಳೆ ಮುಷ್ಕರದಲ್ಲಿ ‘ಸಾರಿಗೆ ನೌಕರ’ರು ಪಾಲ್ಗೊಳ್ಳಬಾರದು: ‘KSRTC, BMTC ಎಂಡಿ’ ಮನವಿ

By kannadanewsnow0904/08/2025 8:34 PM KARNATAKA 1 Min Read

ಬೆಂಗಳೂರು: ಸಾರಿಗೆ ಸಂಸ್ಥೆಗಳು ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ನೌಕರರು ನಾಳಿನ‌ ಮುಷ್ಕರದಲ್ಲಿ ಪಾಲ್ಗೊಳ್ಳಬಾರದೆಂದು ಕೆ ಎಸ್…

ನಾಳೆ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ‘ಸಾರಿಗೆ ನೌಕರ’ರಿಗೆ ‘KSRTC ಎಂಡಿ ಅಕ್ರಂ ಪಾಷಾ’ ಮನವಿ

04/08/2025 8:26 PM

ಮಳೆಗಾಲದ ವೇಳೆ ರಸ್ತೆಗಳು ಜಲಾವೃತವಾಗುವುದನ್ನು ತಪ್ಪಿಸಿ: BBMP ಮುಖ್ಯ ಆಯುಕ್ತ ಮಹೇಶ್ವರ್ ರಾವ್

04/08/2025 8:13 PM

ಕೆರೆಗಳಿಗೆ ಕೊಳಚೆ ನೀರು ಬರುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ: ಮಹೇಶ್ವರ್ ರಾವ್

04/08/2025 8:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.