Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೀವು ‘ಹಸಿ ಬೆಳ್ಳುಳ್ಳಿ’ ತಿನ್ನುತ್ತಿದ್ದೀರಾ.? ಹಾಗಿದ್ರೆ, ಈ ವಿಷಯ ತಿಳಿಯಲೇಬೇಕು

19/07/2025 10:02 PM

BIG NEWS: ‘ಸಾಗರ ವಿಧಾನಸಭಾ ಕ್ಷೇತ್ರ’ಕ್ಕೆ ಸಿಎಂ ಸಿದ್ಧರಾಮಯ್ಯ ಬಂಪರ್ ಗಿಪ್ಟ್: ’50 ಕೋಟಿ ವಿಶೇಷ ಅನುದಾನ’ ಮಂಜೂರು

19/07/2025 9:48 PM

ವಾರಕ್ಕೆ 2 ‘ಬಿಯರ್’ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.? ತಿಳಿದ್ರೆ, ನೀವೇ ಶಾಕ್ ಆಗ್ತೀರಾ.!

19/07/2025 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು : ‘BMTC’ ಬಸ್ ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್ ಕಳ್ಳತನ : ಬಲೆಗೆ ಬಿದ್ದ ‘ಗೋಕವರಂ’ ಗ್ಯಾಂಗ್
KARNATAKA

ಬೆಂಗಳೂರು : ‘BMTC’ ಬಸ್ ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್ ಕಳ್ಳತನ : ಬಲೆಗೆ ಬಿದ್ದ ‘ಗೋಕವರಂ’ ಗ್ಯಾಂಗ್

By kannadanewsnow0513/04/2024 3:05 PM

ಬೆಂಗಳೂರು : ಅವರು ಮೂಲತಃ ಆಂಧ್ರಪ್ರದೇಶದ ಗೋಕವರಂ ಗ್ರಾಮದವರು, ಅವರ ವೃತ್ತಿ ಕಳ್ಳತನ ಮಾಡೋದು, ಹೀಗಾಗಿ ಅವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಸಹಪ್ರಾಣಿಕರ ಮೊಬೈಲ್ ಗಳನ್ನು ಯಾಮರಿಸಿ ಗೊತ್ತಿಲ್ಲದೆ ಎಗರಿಸುತ್ತಿದ್ದರು.ಇದೀಗ 6ಜನರನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

BREAKING:ರಾಮೇಶ್ವರಂ ಕೆಫೆ ಸ್ಫೋಟಕ್ಕೆ ವಿದೇಶಿ ಹ್ಯಾಂಡ್ಲರ್, ‘ಅಲ್-ಹಿಂದ್’ ಸಂಪರ್ಕ ಬಹಿರಂಗ

ಬಂಧಿತರನ್ನು ರವಿತೇಜ, ವೆಂಕಟೇಶ್‌, ಬಾಲರಾಜ್‌, ಪೆದ್ದರಾಜ್‌, ರಮೇಶ್‌ ಹಾಗೂ ಸಾಯಿಕುಮಾರ್‌ ಎನ್ನಲಾಗಿದ್ದು, ಆರೋಪಿಗಳಿಂದ 30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 107 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.ಇನ್ನೊಂದು ಆಶ್ಚರ್ಯ ಸಂಗತಿ ಏನೆಂದರೆ ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿರುವ ಆರು ಮಂದಿ ಆರೋಪಿಗಳ ಪೈಕಿ ರವಿತೇಜ ಮತ್ತು ಪೆದ್ದರಾಜು ಒಡಹುಟ್ಟಿದ ಅಣ್ಣತಂಮ್ಮಂದಿರು. ಮತ್ತೊಬ್ಬ ಆರೋಪಿ ವೆಂಕಟೇಶ್‌, ರವಿತೇಜನ ಬಾವಮೈದುನ(ಪತ್ನಿಯ ತಮ್ಮ). ಈ ಮೂವರು ಹಾಗೂ ಉಳಿದ ಮೂವರು ಆರೋಪಿಗಳು ಗೋಕವರಂ ಹಳ್ಳಿ ನಿವಾಸಿಗಳೇ ಆಗಿದ್ದಾರೆ.

ಹಾಸನ : ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ : ಮೂವರಿಗೆ ಗಂಭೀರ ಗಾಯ

ಆರೋಪಿಗಳು ಬಿಎಂಟಿಸಿ ಬಸ್‌ಗಳಲ್ಲಿ ಕದ್ದ ಮೊಬೈಲ್ ಫೋನ್‌ಗಳನ್ನು ತಾವು ತಂಗಿದ್ದ ರೂಮ್‌ಗಳಲ್ಲಿ ಸಂಗ್ರಹಿಸುತ್ತಿದ್ದರು. ಒಮ್ಮೆಗೆ ನೂರು-ಇನ್ನೂರು ಮೊಬೈಲ್‌ ಸಂಗ್ರಹವಾದ ಬಳಿಕ ಆಂಧ್ರಪ್ರದೇಶಕ್ಕೆ ತೆರಳಿ ಪರಿಚಿತರ ಮುಖಾಂತರ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದರು. ಬಳಿಕ ಎಲ್ಲರೂ ಸಮಾನವಾಗಿ ಹಣವನ್ನು ಹಂಚಿಕೊಳ್ಳುತ್ತಿದ್ದರು. ಪೊಲೀಸರು ತನಿಖೆ ವೇಳೆ ಆರೋಪಿಗಳ ಚನ್ನಸಂದ್ರ ಮತ್ತು ಅವಲಹಳ್ಳಿ ರೂಮ್‌ ಮೇಲೆ ದಾಳಿ ಮಾಡಿದಾಗ ವಿವಿಧ ಕಂಪನಿಗಳ ಮೊಬೈಲ್‌ ಫೋನ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಕರಣವನ್ನು ಭೇದಿಸಿ ಕುಖ್ಯಾತ ಗೋಕವರಂ ಗ್ಯಾಂಗ್‌ನ ಆರು ಮಂದಿ ಸದಸ್ಯರನ್ನು ಬಂಧಿಸಿದ ವೈಟ್‌ಫೀಲ್ಡ್‌ ಠಾಣೆ ಪೊಲೀಸರ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಶ್ಲಾಘಿಸಿದರು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡಕ್ಕೆ 25 ಸಾವಿರ ನಗದು ಬಹುಮಾನ ಘೋಷಿಸಿದರು.

BREAKING : ಬೆಂಗಳೂರಿನ ಜಯನಗರದಲ್ಲಿ ಕಾರಿನೊಳಗೆ ಕೋಟಿ ಕೋಟಿ ಹಣ ಪತ್ತೆ : ಐವರು ಸ್ಥಳದಿಂದ ಪರಾರಿ

‘ಗೋಕವರಂ’ ಗ್ಯಾಂಗ್ ಹಿನ್ನೆಲೆ ಏನು?

ಗೋಕವರಂ ಎಂಬುದು ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿ. ಈ ಒಂದು ಹಳ್ಳಿಯಲ್ಲಿ ವಾಸವಾಗಿರುವ ಎಲ್ಲಾ ಗಂಡಸರ ಪ್ರಮುಖ ವೃತ್ತಿ ಕಳ್ಳತನ.ಇವರು ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು, ಮಹಾರಾಷ್ಟ್ರ ಈ ಅಕ್ಕಪಕ್ಕದ ರಾಜ್ಯಗಳಿಗೆ ತೆರಳಿ ಅಲ್ಲಿ ರೂಮ್ ಗಳನ್ನು ಬಾಡಿಗೆಗೆ ಪಡೆದು, ಕಳ್ಳತನಕ್ಕೆ ಎಳೆಯುತ್ತಾರೆ ಆದರೆ ಇವರ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿ ಇರುತ್ತಾರೆ ನಂತರ ಇವರು ಕಳ್ಳತನ ಮಾಡಿ ಊರಿಗೆ ವಾಪಸ್ ಆಗುತ್ತಾರೆ. ಹೀಗಾಗಿ ಗೋಕಾವರಂ ಗ್ಯಾಂಗ್ ಎಂದು ಕುಖ್ಯಾತಿ ಪಡೆದಿದ್ದು ಇದೀಗ ಬೆಂಗಳೂರಿನ ವೈಟ್ಫೀಲ್ಡ್ ಠಾಣೆ ಪೊಲೀಸರು ಈ ಗ್ಯಾಂಗನ್ನು ಬಂಧಿಸಿದೆ.

Share. Facebook Twitter LinkedIn WhatsApp Email

Related Posts

BIG NEWS: ‘ಸಾಗರ ವಿಧಾನಸಭಾ ಕ್ಷೇತ್ರ’ಕ್ಕೆ ಸಿಎಂ ಸಿದ್ಧರಾಮಯ್ಯ ಬಂಪರ್ ಗಿಪ್ಟ್: ’50 ಕೋಟಿ ವಿಶೇಷ ಅನುದಾನ’ ಮಂಜೂರು

19/07/2025 9:48 PM2 Mins Read

‘ವೈದ್ಯಕೀಯ ಪದವಿ ಕೋರ್ಸ್’ಗಳ ಪ್ರವೇಶಕ್ಕೆ ಆಪ್ಷನ್ ಎಂಟ್ರಿ ಆರಂಭ: ಜುಲೈ.22 ಕೊನೆ ದಿನ

19/07/2025 9:04 PM1 Min Read

SHOCKING: ಹೆಣ್ಣು ಸಿಗ್ತಿಲ್ಲವೆಂದು ಮನನೊಂದು ಹೋಂಗಾರ್ಡ್ ಆತ್ಮಹತ್ಯೆ

19/07/2025 7:46 PM1 Min Read
Recent News

ನೀವು ‘ಹಸಿ ಬೆಳ್ಳುಳ್ಳಿ’ ತಿನ್ನುತ್ತಿದ್ದೀರಾ.? ಹಾಗಿದ್ರೆ, ಈ ವಿಷಯ ತಿಳಿಯಲೇಬೇಕು

19/07/2025 10:02 PM

BIG NEWS: ‘ಸಾಗರ ವಿಧಾನಸಭಾ ಕ್ಷೇತ್ರ’ಕ್ಕೆ ಸಿಎಂ ಸಿದ್ಧರಾಮಯ್ಯ ಬಂಪರ್ ಗಿಪ್ಟ್: ’50 ಕೋಟಿ ವಿಶೇಷ ಅನುದಾನ’ ಮಂಜೂರು

19/07/2025 9:48 PM

ವಾರಕ್ಕೆ 2 ‘ಬಿಯರ್’ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.? ತಿಳಿದ್ರೆ, ನೀವೇ ಶಾಕ್ ಆಗ್ತೀರಾ.!

19/07/2025 9:38 PM

BREAKING : ಢಾಕಾದಲ್ಲಿ ನಡೆಯುವ ‘ACC ಸಭೆ’ಗೆ ಭಾರತ ಬಹಿಷ್ಕಾರ, ‘BCCI’ ಭಾಗವಹಿಸದಿರಲು ನಿರ್ಧಾರ

19/07/2025 9:05 PM
State News
KARNATAKA

BIG NEWS: ‘ಸಾಗರ ವಿಧಾನಸಭಾ ಕ್ಷೇತ್ರ’ಕ್ಕೆ ಸಿಎಂ ಸಿದ್ಧರಾಮಯ್ಯ ಬಂಪರ್ ಗಿಪ್ಟ್: ’50 ಕೋಟಿ ವಿಶೇಷ ಅನುದಾನ’ ಮಂಜೂರು

By kannadanewsnow0919/07/2025 9:48 PM KARNATAKA 2 Mins Read

ಬೆಂಗಳೂರು: ಒಂದೆಡೆ ಉಪ ಮುಖ್ಯಮಂತ್ರಿ ಸಾಗರ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದರೇ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ…

‘ವೈದ್ಯಕೀಯ ಪದವಿ ಕೋರ್ಸ್’ಗಳ ಪ್ರವೇಶಕ್ಕೆ ಆಪ್ಷನ್ ಎಂಟ್ರಿ ಆರಂಭ: ಜುಲೈ.22 ಕೊನೆ ದಿನ

19/07/2025 9:04 PM

SHOCKING: ಹೆಣ್ಣು ಸಿಗ್ತಿಲ್ಲವೆಂದು ಮನನೊಂದು ಹೋಂಗಾರ್ಡ್ ಆತ್ಮಹತ್ಯೆ

19/07/2025 7:46 PM

ಹಾಸನದಲ್ಲಿ ಕಾರುಗಳ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ

19/07/2025 7:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.