Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

WATCH VIDEO : ಅಜಿತ್ ಪವಾರ್ ಇದ್ದ ವಿಮಾನ ಪತನ ದೃಶ್ಯ `CCTV’ಯಲ್ಲಿ ಸೆರೆ : ಆಘಾತಕಾರಿ ವಿಡಿಯೋ ವೈರಲ್’.!

28/01/2026 1:56 PM

ಮಂಡ್ಯ ಜಿಲ್ಲಾ ಪ್ರವೇಶಿಸದಂತೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧಿಸಿ ಡಿಸಿ ಆದೇಶ

28/01/2026 1:43 PM

BREAKING: ಅಜಿತ್ ಪವಾರ್ ವಿಮಾನ ಪತನ: ನೆಲಕ್ಕೆ ಅಪ್ಪಳಿಸಿದ ಭಯಾನಕ ಕ್ಷಣ ಸಿಸಿಟಿವಿ ವಿಡಿಯೋದಲ್ಲಿ ಸೆರೆ | Watch video

28/01/2026 1:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಫುಲ್ ಟ್ರಾಫಿಕ್ಕೋ ಟ್ರಾಫಿಕ್ : ಜನ ದಟ್ಟಣೆಯ ನಡುವೆ ಕಾರಲ್ಲೇ ನಿದ್ರೆಗೆ ಜಾರಿದ ಚಾಲಕ!
KARNATAKA

ಬೆಂಗಳೂರಲ್ಲಿ ಫುಲ್ ಟ್ರಾಫಿಕ್ಕೋ ಟ್ರಾಫಿಕ್ : ಜನ ದಟ್ಟಣೆಯ ನಡುವೆ ಕಾರಲ್ಲೇ ನಿದ್ರೆಗೆ ಜಾರಿದ ಚಾಲಕ!

By kannadanewsnow0531/10/2024 6:53 AM

ಬೆಂಗಳೂರು : ಅತಿಯಾದ ಟ್ರಾಫಿಕ್, ಜನದಟ್ಟಣೆ, ವಾಹನಗಳ ಸೌಂಡ್ ಹಾರ್ನ್ ಇದೆಲ್ಲವೂ ಬೆಂಗಳೂರಿನ ಜನತೆಗೆ ನಿತ್ಯ ದರ್ಶನವಾಗಿದೆ. ಇದಲ್ಲದರ ಮಧ್ಯ ಕೂಡ ಕಾರು ಚಾಲಕನೊಬ್ಬ ಸಿಗ್ನಲ್ ಬಳಿ ನಿದ್ರೆಗೆ ಜಾರಿರುವ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಹಾಗೂ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ನಡೆದಿದೆ.

ಹೌದು ಸಂಚಾರ ದಟ್ಟಣೆ ಹಾಗೂ ವಾಹನಗಳ ಜೋರು ಹಾರ್ನ್ ಶಬ್ದದ ನಡುವೆಯೂ ನಡು ರಸ್ತೆಯಲ್ಲಿ ಚಾಲಕನೊಬ್ಬ ಕಾರಿನಲ್ಲಿ ಯೇ ನಿದ್ದೆಗೆ ಜಾರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕುಟುಂಬದ ಸದಸ್ಯರ ಜತೆಗೆ ಪ್ರವಾಸಕ್ಕೆ ತೆರಳಿ ಸುಸ್ತಾಗಿದ್ದ ಕಾರು ಚಾಲಕ, ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಕಾರನ್ನು ರಸ್ತೆಯಲ್ಲಿ
ನಿಲ್ಲಿಸಿದ್ದಾರೆ.

ಈ ವೇಳೆ ಕಣ್ಣು ಮುಚ್ಚಿ ನಿದ್ದೆಗೆ ಜಾರಿದ್ದಾರೆ. ಈ ನಡುವೆ ದಟ್ಟಣೆ ಕಡಿಮೆ ಯಾಗಿ ವಾಹನಗಳು ಮಂದಗತಿಯಲ್ಲಿ ಮುಂದಕ್ಕೆ ಚಲಿಸಿವೆ. ಆದರೂ ಚಾಲಕ ನಿದ್ದೆಯಿಂದ ಎಚ್ಚರಗೊಂಡಿಲ್ಲ. ಹಿಂದಿನ ವಾಹನಗಳು ಜೋರಾಗಿ ಹಾರ್ನ್ ಮಾಡಿದರೂ ಚಾಲಕ ಎಚ್ಚರಗೊಂಡಿಲ್ಲ. ಬಳಿಕ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಾಲಕ ಕಾರಿನಲ್ಲಿ ನಿದ್ದೆ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ.

ಬಳಿಕ ಕಾರಿನ ಗಾಜು ತಟ್ಟಿ ಚಾಲಕನನ್ನು ಎಚ್ಚರಗೊಳಿಸಿದ್ದಾರೆ. ನಂತರ ಚಾಲಕ ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ತೆರಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.

Share. Facebook Twitter LinkedIn WhatsApp Email

Related Posts

ಮಂಡ್ಯ ಜಿಲ್ಲಾ ಪ್ರವೇಶಿಸದಂತೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧಿಸಿ ಡಿಸಿ ಆದೇಶ

28/01/2026 1:43 PM1 Min Read

ALERT : ಒಳಉಡುಪುಗಳಿಗೂ `ಎಕ್ಸ್ ಪೈರಿ ಡೇಟ್‌’ ಇರುತ್ತಾ? ಎಷ್ಟು ದಿನಗಳವರೆಗೆ ಬಳಸಬಹುದು.!

28/01/2026 1:39 PM3 Mins Read

ಹಳೆಯ ಬಟ್ಟೆಗಳನ್ನು `ದಾನ’ ಮಾಡುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ..!

28/01/2026 1:32 PM2 Mins Read
Recent News

WATCH VIDEO : ಅಜಿತ್ ಪವಾರ್ ಇದ್ದ ವಿಮಾನ ಪತನ ದೃಶ್ಯ `CCTV’ಯಲ್ಲಿ ಸೆರೆ : ಆಘಾತಕಾರಿ ವಿಡಿಯೋ ವೈರಲ್’.!

28/01/2026 1:56 PM

ಮಂಡ್ಯ ಜಿಲ್ಲಾ ಪ್ರವೇಶಿಸದಂತೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧಿಸಿ ಡಿಸಿ ಆದೇಶ

28/01/2026 1:43 PM

BREAKING: ಅಜಿತ್ ಪವಾರ್ ವಿಮಾನ ಪತನ: ನೆಲಕ್ಕೆ ಅಪ್ಪಳಿಸಿದ ಭಯಾನಕ ಕ್ಷಣ ಸಿಸಿಟಿವಿ ವಿಡಿಯೋದಲ್ಲಿ ಸೆರೆ | Watch video

28/01/2026 1:43 PM

ALERT : ಒಳಉಡುಪುಗಳಿಗೂ `ಎಕ್ಸ್ ಪೈರಿ ಡೇಟ್‌’ ಇರುತ್ತಾ? ಎಷ್ಟು ದಿನಗಳವರೆಗೆ ಬಳಸಬಹುದು.!

28/01/2026 1:39 PM
State News
KARNATAKA

ಮಂಡ್ಯ ಜಿಲ್ಲಾ ಪ್ರವೇಶಿಸದಂತೆ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧಿಸಿ ಡಿಸಿ ಆದೇಶ

By kannadanewsnow0528/01/2026 1:43 PM KARNATAKA 1 Min Read

ಮಂಡ್ಯ : ಮಂಡ್ಯ ಜಿಲ್ಲಾ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ ವಿಧಿಸಿ ಮಂಡ್ಯ ಡಿಸಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.…

ALERT : ಒಳಉಡುಪುಗಳಿಗೂ `ಎಕ್ಸ್ ಪೈರಿ ಡೇಟ್‌’ ಇರುತ್ತಾ? ಎಷ್ಟು ದಿನಗಳವರೆಗೆ ಬಳಸಬಹುದು.!

28/01/2026 1:39 PM

ಹಳೆಯ ಬಟ್ಟೆಗಳನ್ನು `ದಾನ’ ಮಾಡುವ ಮುನ್ನ ತಪ್ಪದೇ ಇದನ್ನೊಮ್ಮೆ ಓದಿ..!

28/01/2026 1:32 PM

ಉಡುಪಿ ಟೂರಿಸ್ಟ್ ಬೋಟ್ ದುರಂತ ಪ್ರಕರಣ : ಯೂಟ್ಯೂಬರ್ ನಿಶಾ, ಮಧುಗೌಡ ಸ್ನೇಹಿತೆ ಸಾವು!

28/01/2026 1:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.